ಕನಸಿನಲ್ಲಿ ಕಂಡ ಯಂತ್ರದ ಆವಿಷ್ಕಾರ   


Team Udayavani, Apr 3, 2022, 1:41 PM IST

8

ಎಲ್ಲರಿಗೂ ದಿನನಿತ್ಯ ಕನಸು ಬೀಳುವುದು ಸರ್ವೇಸಾಮಾನ್ಯ. ಹಲವರಿಗೆ ಕನಸಿನಲ್ಲಿ ಕಂಡ ವ್ಯಕ್ತಿಗಳು, ಚಿತ್ರಣಗಳು ಮರೆತುಹೋಗುತ್ತವೆ. ಕೆಲವೊಮ್ಮೆ ಎಲ್ಲವೂ ನೆನಪಿರುತ್ತವೆ. ಆದರೆ ನಾವ್ಯಾರೂ ಕನಸುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬಿದ್ದ ಕನಸುಗಳ ಬಗ್ಗೆ ಅತಿಯಾಗಿ ಯೋಚಿಸುವುದೂ ಇಲ್ಲ,ಆದರೆ ನಮ್ಮ ಕನಸುಗಳು ನಮ್ಮನ್ನು ಕ್ರಿಯೇಟಿವ್ ವ್ಯಕ್ತಿಯಾಗಿ ಮಾಡುತ್ತದೆ ಎಂದರೆ  ನಂಬುತ್ತೀರಾ?

ನಂಬಲೇಬೇಕು ಅದಕ್ಕೆ ಸೂಕ್ತ ಉದಾಹರಣೆ ಎಲಿಯಾಸ್ ಹೋವ್. ಈತ ಓರ್ವ ಅಮೆರಿಕಾದ ಸಂಶೋಧಕ. 1819 ರಂದು ಜನಿಸಿದ ಈತನಿಗೆ ಸಣ್ಣ ವಯಸ್ಸಿನಿಂದಲೂ ಯಂತ್ರಗಳ ಬಗ್ಗೆ ಬಹಳ ಆಸಕ್ತಿ. ಅದರಲ್ಲಿಯೂ ಹೊಲಿಗೆ ಯಂತ್ರದ ಕುರಿತು ಸ್ವಲ್ಪ ಹೆಚ್ಚೇ ಆಸಕ್ತಿ. ಆಗಿನ ಕಾಲದಲ್ಲಿ ಬಟ್ಟೆಗಳನ್ನು ಕೈಯಿಂದಲೇ ತಯಾರಿಸುವ ಪರಿಸ್ಥಿತಿ ಇತ್ತು. ಒಂದು ಬಟ್ಟೆ ತಯಾರಿಸಲು ಅನೇಕ ದಿನಗಳ ಸಮಯಾವಕಾಶ ಬೇಕಿತ್ತು. ಇದರ ಕುರಿತು ಆತ ಬಹಳಷ್ಟು ಪರಿಶ್ರಮ ಪಟ್ಟಿದ್ದ.

ಒಮ್ಮೆ ಆತನ ಕನಸಿನಲ್ಲಿ ಹೊಲಿಗೆ ಯಂತ್ರವನ್ನು ಕಂಡನು.  ಅದರಲ್ಲಿ ಬಳಸಲಾಗಿದ್ದ ಸೂಜಿ ವಿಭಿನ್ನವಾಗಿತ್ತು.  ದಾರವನ್ನು ಬಟ್ಟೆಗೆ ಚುಚ್ಚಿ ಅದನ್ನು ಮತ್ತೆ ಮೇಲಕ್ಕೆ ತರುವ ಹೊಸ ರೀತಿಯ ಯಂತ್ರವನ್ನು ಕನಸಿನಲ್ಲಿ ಕಂಡ ಆತ.  ತಾನು ಕನಸಿನಲ್ಲಿ ಕಂಡ ಯಂತ್ರದ ಮಾದರಿಯನ್ನೇ ನೆನಪಿಸಿಕೊಂಡ. ಸೂಜಿಯ ತುದಿಯ ರಂಧ್ರಗಳನ್ನು ಕನಸಿನಲ್ಲಿ ಕಂಡಂತೆ ವಿನ್ಯಾಸಗೊಳಿಸಿ ಐದು ವರ್ಷಗಳು ಪರಿಶ್ರಮಪಟ್ಟು ಹೊಲಿಗೆ ಯಂತ್ರವನ್ನು ಕಂಡುಹಿಡಿದ.

1846 ರಲ್ಲಿ ಯಂತ್ರಕ್ಕೆ ಪೇಟೆಂಟ್ ಕೂಡ ಪಡೆದುಕೊಂಡ.  ಹೋವ್ ಕಂಡುಹಿಡಿದ ಯಂತ್ರ ಅಮೇರಿಕಾದಲ್ಲೂ ಪ್ರಸಿದ್ಧಿ ಪಡೆಯತೊಡಗಿತು. ಲೆದರ್ ಸೇರಿದಂತೆ ಎಲ್ಲಾ ರೀತಿಯ ಬಟ್ಟೆಗಳನ್ನು ಹೊಲಿಯಬಹುದಾದ ಯಂತ್ರವನ್ನು ಪ್ರಪಂಚಾದ್ಯಂತ ಕೀರ್ತಿ ಎಲಿಯಾಸ್ ಹೋವ್ ಗೆ ಸೇರುತ್ತದೆ.

ಆದ್ದರಿಂದ ರಾತ್ರಿ ಬೀಳುವ ಕನಸುಗಳನ್ನು ಕಡೆಗಣಿಸಬೇಡಿ. ಹಾಗೆಂದ ಮಾತ್ರಕ್ಕೆ ಕನಸುಗಳನ್ನು ಕಂಡರೆ ಸಾಲದು. ಕನಸುಗಳನ್ನು ನನಸಾಗಿಸಿಕೊಳ್ಳಲು ಹೋವ್ ಶ್ರಮ ಪಟ್ಟಂತೆ ಸತತವಾಗಿ ಶ್ರಮ ಪಡಲು ಸಿದ್ಧವಿರಬೇಕು.

-ವೇದಶ್ರೀ ಜಿ. ಎಂ. ನಾಪೋಕ್ಲು

ಟಾಪ್ ನ್ಯೂಸ್

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

germany

Germany ಯಲ್ಲಿ ಆರ್ಥಿಕ ಹಿಂಜರಿತ ಭಾರತದ ಮೇಲೇನು ಪರಿಣಾಮ?

new parliament night

Parliament: ಬೇರೆ ದೇಶಗಳಲ್ಲಿ ಹೇಗಿವೆ ಗೊತ್ತಾ ಪಾರ್ಲಿಮೆಂಟ್‌?

INDIAN ECONOMY

Economy: ನಿಯಂತ್ರಣದತ್ತ ಹಣದುಬ್ಬರ, ಪ್ರಗತಿಯತ್ತ ಆರ್ಥಿಕತೆ

new parliament night

New Parliament: ವಿ”ನೂತನ” ಸಂಸತ್‌ “ಭ‌ವನ”

nissan

Nissan ಮ್ಯಾಗ್ನೈಟ್‌ ಗೆಜಾ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ