ಕಾರ್ಬನ್ ಕರಗಿದ ಸಮಯ
Team Udayavani, May 13, 2020, 7:39 AM IST
ಮಾರ್ಚ್ ಮೂರನೇ ವಾರದಿಂದ ಆರಂಭವಾಗಿ ಈ ತನಕ, ಭಾರತದ ರಸ್ತೆಗಳ ಮೇಲಿನ ಭಾರ ಕಡಿಮೆಯಾಗಿದೆ. ದೊಡ್ಡ ಟ್ರಕ್ಗಳಿಂದ ಹಿಡಿದು ಸಣ್ಣ ಸ್ಕೂಟರ್ವರೆಗೆ ಅಲ್ಲೊಂದು, ಇಲ್ಲೊಂದು ವಾಹನಗಳು ಮಾತ್ರ ರಸ್ತೆಗಿಳಿದಿವೆ. ಕಾರ್ಖಾನೆಗಳೂ ಸ್ತಬ್ದವಾಗಿವೆ. ಹೀಗಾಗಿ, ಕಳೆದ ನಾಲ್ಕು ದಶಕಗಳಲ್ಲೇ ಮೊದಲ ಬಾರಿ ದೇಶದಲ್ಲಿ ಕಾರ್ಬನ್ ಮಾಲಿನ್ಯ ಪ್ರಮಾಣ ಕುಸಿದಿದೆ ಎಂದು ವಿದ್ಯುತ್ ಮತ್ತು ಸ್ವಚ್ಛ ಗಾಳಿ ಕುರಿತ ಸಂಶೋಧನಾ ಕೇಂದ್ರದ ಸಂಶೋಧಕರು ತಿಳಿಸಿದ್ದಾರೆ. ಕಲ್ಲಿದ್ದಲು, ತೈಲ ಹಾಗೂ ಕಾರ್ಬನ್ ಎಂಬ ಮೂರು ವಿಭಾಗಗಳಲ್ಲಿ ಮಾಲಿನ್ಯ ಕುಸಿತದ ಅಧ್ಯಯನ ನಡೆಸಲಾಗಿದೆ.
ಮಾಲಿನ್ಯ ಕುಸಿತಕ್ಕೆ ಕಾರಣವೇನು?
ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ, ಕಚ್ಚಾ ತೈಲ, ಕಬ್ಬಿಣ ಉತ್ಪಾದನೆ ಕುಸಿತ ವಾಹನಗಳು, ಕಾರ್ಖಾನೆಗಳು ಸೂಸುವ ಹೊಗೆಗೆ ಲಾಕ್ಡೌನ್ ಕಡಿವಾಣ
30 ಮಿ.ಟನ್- ಮಾರ್ಚ್ನಲ್ಲಿ ಇಂಗಾಲದ ಡೈ ಆಕ್ಸೈಡ್ ಮಾಲಿನ್ಯದಲ್ಲಾದ ಕುಸಿತ
6.4% ಮರುಬಳಕೆ ಮಾಡಬಹುದಾದ ಇಂಧನ ಉತ್ಪಾದನೆಯಲ್ಲಾದ ಹೆಚ್ಚಳ
27% ಮಾರ್ಚ್ನಲ್ಲಿ ಕಲ್ಲಿದ್ದಲು ಆಮದು ಕುಸಿತ
5.5% ನೈಸರ್ಗಿಕ ಅನಿಲ ಬಳಕೆ ಪ್ರಮಾಣದಲ್ಲಾದ ಏರಿಕೆ
4.3% ಕಲ್ಲಿದ್ದಲು ಮಾರಾಟದ ಇಳಿಕೆ
18% ಮಾರ್ಚ್ ವೇಳೆ ತೈಲ ಬಳಕೆ ಪ್ರಮಾಣದಲ್ಲಾದ ಇಳಿಕೆ
5.9% ಕಚ್ಚಾ ತೈಲ ಉತ್ಪಾದನೆಯಲ್ಲಾದ ಇಳಿಕೆ
30% ಏಪ್ರಿಲ್ನಲ್ಲಿ ಕುಸಿದ ಮಾಲಿನ್ಯದ ಪ್ರಮಾಣ
15% ಮಾರ್ಚ್ನಲ್ಲಿ ಸಿಒ2 ಮಾಲಿನ್ಯದ ಕುಸಿತ
31% ಏಪ್ರಿಲ್ನಲ್ಲಿ ಕಲ್ಲಿದ್ದಲಿನಿಂದ
ವಿದ್ಯುತ್ ಉತ್ಪಾದನೆ ಯಲ್ಲಾದ ಕುಸಿತ
22.7% ಕಚ್ಚಾ ಕಬ್ಬಿಣ ಉತ್ಪಾದನೆಯಲ್ಲಿನ ಕುಸಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ