ಲೇಟಾಗಿ ಮಲಗಿ ಬೇಗ ಏಳುವ ಖಯಾಲಿ; ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಲಿದೆ


ಮಹೇಶ್ ಹೆಬ್ರಿ, Aug 24, 2019, 8:45 PM IST

8

ಈಗಷ್ಟೇ ಮಲಗಿದ ನೆನಪು… ಅಷ್ಟರಲ್ಲಿಯೇ ಹಾಲ್ ನಲ್ಲಿ ಮಗ ತಾನೊಬ್ಬನೆ ಶಾಲೆಯಲ್ಲಿ ಕಲಿಸಿದ ಪಾಠವನ್ನು ಸ್ವಲ್ಪ ಜೋರಾಗಿಯೇ ಗೊಣಗುತ್ತಿದ್ದ. ಅಡುಗೆ ಮನೆಯಿಂದ ಕುಕ್ಕರ್ ಸದ್ದು… ಆದರೆ ಇದೆಲ್ಲ ಕಿವಿಯ ತಮಟೆಗೆ ಬಹಳ ಹತ್ತಿರದಿಂದಲೇ ಕೇಳಿದಾಗೆ ಇದೆ ಆದರೆ ಕಣ್ಣು ತೆರೆದು ನೋಡುವ ಎಂದರೆ ನಿದ್ರಾ ದೇವಿ ನನ್ನನ್ನ ಅತಿಯಾಗಿ ಆವರಿಸಿದ್ದಾಳೆ ಆದರೂ ಹತ್ತಿರದಲ್ಲಿ ಇದ್ದ ಮೊಬೈಲ್ ನ್ನು ನೋಡಿದರೆ ಗಂಟೆ ಅದಾಗಲೇ 7 ಎಂದು ತೋರಿಸುತ್ತಿತ್ತು. ಛೇ ಇಷ್ಟು ಬೇಗ ಆ ಸೂರ್ಯ ಬೆಳಕು ಹರಿಸಿ ಆಯಿತೆ ಎಂದು ಮನಸ್ಸಿನಲ್ಲೆ ಗೊಣಗುತ್ತ ಹೊದಿಕೆಯನ್ನು ಮತ್ತೆ ತಲೆ ಮೇಲೆ ಎಳೆದುಕೊಂಡು ನಿದ್ರೆಗೆ ಜಾರಿದೆ.

ಆದರೆ, ಇದು ಸಾಮಾನ್ಯವಾಗಿ ದಿನ ನಿತ್ಯ ನಡೆಯುವ ಮುಂಜಾವಿನ ಪದ್ಧತಿ. ಇದು ಕೇವಲ ಒಬ್ಬರ ಕಥೆಯಲ್ಲ, ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಏಳಬೇಕಾದರೆ ಮುಖ ತಿವುಚುವುದುಂಟು. ನಮ್ಮ ದಿನಚರಿಯೇ ಹೀಗೆ ಎಂದು ನಾವು ನಮ್ಮನ್ನು ಸಮರ್ಥಿಕೊಳ್ಳಬಹುದು. ಆದರೆ ಇದು ಆರೋಗ್ಯದ ಮೇಲೆ ಆತಿಯಾದ ಪರಿಣಾಮವನ್ನು ಬೀರುವುದು ಇದೆ ಎಂಬ ಸತ್ಯ ನಮಗೆಲ್ಲ ಗೊತ್ತೆ ಇದೆ.

ಇಂದಿನ ದುಬಾರಿ ಯುಗದಲ್ಲಿ ಜೀವನ ನಡೆಸಲು ಒಂದು ಹೊತ್ತಿನ ಅವಧಿಯಲ್ಲಿ ಕೆಲಸ ನಿರ್ವಹಿಸಿದರೆ ಸಾಲದು ಪ್ರತಿಯಾಗಿ ರಾತ್ರಿ ಪಾಳೆಯದಲ್ಲೂ ದುಡಿಯುವವರ ಸಂಖ್ಯೆ ಅದೆಷ್ಟೋ ಇದೆ. ಅವರೆಲ್ಲ ರಾತ್ರಿ ತಮ್ಮ ಪಾಳಿಯ ಕೆಲಸವನ್ನು ಮುಗಿಸಿ ಮಲಗುವಷ್ಟರಲ್ಲಿ ಸೂರ್ಯ ತನ್ನ ದಿನಚರಿಯನ್ನು ಪ್ರಾರಂಭಿಸಲು ಇನ್ನೇನು ಕಾಯುತ್ತಿರುತ್ತಾನೆ. ಹೀಗಿರುವಾಗ ರಾತ್ರಿ ಲೇಟಾಗಿ ಮಲಗಿ, ಲೇಟಾಗಿ ಏಳುವವರ ಅಥವಾ ಬೇಗ ಏಳುವವರ ಆರೋಗ್ಯದ ಮೇಲಾಗುವ ಪರಿಣಮ ಹಲವಾರು.

ಈ ರೀತಿಯ ಅಭ್ಯಾಸ ಇದ್ದಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ನ ಬ್ರಿಸ್ಟೋಲ್ ಯೂನಿವರ್ಸಿಟಿ ನಡೆಸಿದ ಸಂಶೋಧದೆಯಿಂದ ತಿಳಿದು ಬಂದಿದೆ. ದಿನಕ್ಕೆ 8 ಗಂಟೆ ನಿದ್ರೆ ಅವಶ್ಯ ಎಂದು ಈ ಸಂಶೋಧನೆ ಹೇಳುತ್ತದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಪೌಷ್ಟಿಕಾಂಶ ಆಹಾರದ ಸಮಸ್ಯೆ ಜೊತೆಗೆ ನಿದ್ರೆಯ ಕೊರತೆ ಇರುವುದರಿಂದ ಒತ್ತಡ ಹೆಚ್ಚಿರುತ್ತದೆ, ಇದರಿಂದಾಗಿ ಆ್ಯಸಿಡಿಟಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ರಾತ್ರಿ ಊಟದ ಸಮಯದಲ್ಲಿ ಬದಲಾವಣೆ ಅಗುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯಲು ಪ್ರಾರಂಭವಾಗುತ್ತದೆ. ದೇಹದ ತೂಕ ಹೆಚ್ಚಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆ. ವ್ಯಕ್ತಿ ಖಿನ್ನತೆಗೆ ಒಳಗಾಗಬಹುದು. ಸಕ್ಕರೆ ಕಾಯಿಲೆ ನಮ್ಮ ನ್ನು ಆವರಿಸಿಕೊಳ್ಳಬಹುದು.
ಹೀಗೆ ಹಲವಾರು ಕಾಯಿಲೆಗಳು ನಮ್ಮನ್ನು ಅರಸಿಕೊಂಡು ಬರಬಹುದು .

ನಿದ್ದೆಯನ್ನು ಕಡೆಗಣಿಸಬಾರದು. ದಿನಂಪ್ರತಿ ಮನುಷ್ಯನ ದೇಹ ಮತ್ತು ಮನಸ್ಸಿಗೆ ಸಾಕಷ್ಟು ನಿದ್ರೆಯ ಅವಶ್ಯಕತೆ ಇದೆ ಎಂಬುದು ತಜ್ಞರ ಅಭಿಮತ.

ಟಾಪ್ ನ್ಯೂಸ್

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.