ನೀವ್ಯಾಕೆ ನನ್ನ ಲಗ್ಗೇಜ್ ಎತ್ತಿಕೊಳ್ಳುತ್ತೀರಿ?
ಬಾರೋ ಸಾಧಕರ ಕೇರಿಗೆ...
Team Udayavani, Jun 18, 2019, 5:00 AM IST
ವಿಮಾನ ನಿಲ್ದಾಣ ಗಿಜಿಗುಡುತ್ತಿತ್ತು. ಪ್ರಯಾಣಿಕರನ್ನು ನಿಲ್ದಾಣದಿಂದ ಹೊರಗೆ ಕರೆದೊಯ್ಯಬೇಕಿದ್ದ ಕಾರುಗಳೆಲ್ಲ ಒತ್ತೂತ್ತಾಗಿ ಸಿಕ್ಕಿಬಿದ್ದಿದ್ದವು. ತಾವು ಮುಂಗಡ ಕಾಯ್ದಿರಿಸಿದ್ದ ಕಾರುಗಳು ಬರುತ್ತಲೇ ಪ್ರಯಾಣಿಕರು ಜೋರು ಬಾಯಿ ಮಾಡುತ್ತಾ, ಡ್ರೈವರ್ಗಳ ಬಳಿ ಬೇಗ ಲಗ್ಗೇಜನ್ನು ಡಿಕ್ಕಿಯಲ್ಲಿ ಹಾಕುವಂತೆ ಆದೇಶಿಸುತ್ತಿದ್ದರು. ಅಂಥ ಪ್ರಯಾಣಿಕರ ಮಧ್ಯದಲ್ಲಿ ಎತ್ತರದ ವ್ಯಕ್ತಿಯೊಬ್ಬರು ತಮ್ಮ ಲಗ್ಗೇಜು, ಬ್ಯಾಗುಗಳನ್ನು ಹಿಡಿದು ತಾನೂ ಮುಂಗಡ ಕಾಯ್ದಿರಿಸಿದ ಕಾರಿಗಾಗಿ ಕಾಯುತ್ತಿದ್ದರು. ಅವರನ್ನು ದೂರದಿಂದಲೇ ನೋಡಿದ್ದ ಕಾರು ಚಾಲಕ ತನ್ನ ಕಾರನ್ನು ಅವರ ಮುಂದೆ ನಿಲ್ಲಿಸುತ್ತಲೇ ಗಡಿಬಿಡಿಯಿಂದ ಓಡಿ ಬಂದು, “ಕ್ಷಮಿಸಿ ಸಾರ್… ಜ್ಯಾಮ್ ಆಗಿದ್ದುದರಿಂದ ತಡ ಆಯ್ತು. ಬನ್ನಿ, ಹೀಗೆ ಬನ್ನಿ’ ಎಂದು ತಡಬಡಾಯಿಸುತ್ತ ಅವರ ಲಗ್ಗೇಜ್ ಎತ್ತಿಕೊಳ್ಳಲು ಕೈ ಹಾಕಿದ. ಆಗ ಆ ವ್ಯಕ್ತಿ, “ನಿಮಗೆ ನಾನು ದುಡ್ಡು ಕೊಡುತ್ತಿರುವುದು ನನ್ನನ್ನು ಕಾರಿನಲ್ಲಿ ಮನೆ ತಲುಪಿಸುವುದಕ್ಕಾಗಿ. ನೀವ್ಯಾಕೆ ನನ್ನ ಲಗ್ಗೇಜ್ ಎತ್ತಿಕೊಳ್ಳುತ್ತೀರಿ?’ ಎಂದು ಹೇಳಿ ತಾನೇ ಲಗ್ಗೇಜನ್ನು ಕಾರಿನೊಳಗೆ ಹಾಕಿದರು.
ಸಣ್ಣ ಘಟನೆಯಲ್ಲಿ ಹಾಗೆ ದೊಡ್ಡ ಪಾಠ ಕಲಿಸಿದ ವ್ಯಕ್ತಿ ಟಾಟಾ ಸಂಸ್ಥೆಗಳ ಮಾಲೀಕ ರತನ್ ಟಾಟಾ.
– ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ