ಶುಭಮಂಗಲ ಕಾರ್ಯಗಳಿಗೆ ಉತ್ತಮ ಸಮಯ; ಸರಕಾರಿ ನೌಕರರಿಗೆ ಲಾಭ: ಹೇಗಿದೆ ಇಂದಿನ ಗ್ರಹಬಲ ?


Team Udayavani, Feb 2, 2021, 7:30 AM IST

raashi

ಮೇಷ: ಮನಸ್ಸು ಕ್ಲೇಶದ ಗೂಡಾಗಲಿದೆ. ಗೋಚರಕ್ಕೆ ಬಾರದ ಹಲವು ವಿಷಯಗಳು ತಿಳಿದು ಮನಸ್ಸಿಗೆ ತುಂಬಾ ನೋವುಂಟು ಮಾಡಲಿದೆ. ನಿಮ್ಮ ಹೃದಯವು ಒಳ್ಳೆಯ ಭಾವನೆ ಹಾಗೂ ಧ್ಯೇಯವನ್ನು ಹೊಂದಿರುತ್ತದೆ.

ವೃಷಭ: ನಿಮ್ಮ ಕಠಿಣ ಪರಿಶ್ರಮ ಹಾಗೂ ಮೇಧಾಶಕ್ತಿಯು ಸಮಾಜದಲ್ಲಿ ಉತ್ತಮ ಉದ್ಯೋಗಸ್ಥನನ್ನಾಗಿಯೂ, ಗೌರವ ಸಂಪನ್ನನಾಗಿ ಮಾಡುತ್ತದೆ. ಧಾರಾಳ ಮನೋಭಾವವು, ಸಾಮಾನ್ಯ ಜನರ ಸೇವೆಯು ನಿಮ್ಮ ಮನೋವೃತ್ತಿ.

ಮಿಥುನ: ಅತೀ ಸಂಯಮದಿಂದಿರುವ ನೀವು ಒಳ್ಳೆಯ ಶಿಸ್ತಿನ ಜೀವನವನ್ನು ರೂಢಿಸಿಕೊಂಡಿರುವಿರಿ. ಒಳಗೊಂದು ಹೊರಗೊಂದು ನಿಮಗೆ ಗೊತ್ತಿರುವುದಿಲ್ಲ. ಇದರ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ.

ಕರ್ಕ: ನಿಸರ್ಗ ಸೌಂದರ್ಯವನ್ನು ಆರಾಧಿಸುವ ಕಲಾತ್ಮಕ ದೃಷ್ಟಿ ನಿಮ್ಮದಾಗಿರುತ್ತದೆ. ನಿಮ್ಮ ಮೇಲೆ ನಿಮಗೆ ಹೆಚ್ಚಿನ ನಂಬಿಕೆ. ಆದರೆ ಒಮ್ಮೊಮ್ಮೆ ನಿಮ್ಮಲ್ಲಿ ಸ್ವಾರ್ಥಮಯ ದುಷ್ಟಬುದ್ಧಿಯು ತಲೆ ಎತ್ತಲಿರುವುದು.

ಸಿಂಹ: ನೀವು ತ್ಯಾಗಜೀವಿಯೂ ಹೌದು. ಅಧಿಕಾರ ವ್ಯಾಮೋಹ ನಿಮಗಿರುತ್ತದೆ. ಹಾಗೂ ಮುಖಂಡತ್ವದ ನಿರೀಕ್ಷೆ ನಿಮ್ಮಲ್ಲಿರುತ್ತದೆ. ಆತ್ಮಾಭಿಮಾನವನ್ನು ಸದಾಕಾಲ ಸಂರಕ್ಷಿಸುವ ಪ್ರವೃತ್ತಿಯು ನಿಮ್ಮದಾಗಿರುತ್ತದೆ.

ಕನ್ಯಾ: ಜಯಾಪಜಯವನ್ನು ಪೂರ್ವಭಾವಿಯಾಗಿಯೇ ಯೋಚಿಸಿಯೇ ಕಾರ್ಯರಂಗಕ್ಕೆ ಇಳಿಯುವ ನಿಮ್ಮ ಸ್ವಭಾವವಾದರೂ ಕೆಲವೆಡೆ ತೊಂದರೆಗೆ ಸಿಲುಕಿಕೊಳ್ಳುವಿರಿ. ವ್ಯವಹಾರದಲ್ಲಿ ನಿಮ್ಮಿಂದ ತಪ್ಪುಗಳಾದಾವು.

ತುಲಾ: ಚಿಂತಾಕ್ರಾಂತರಾದಾಗ ನಿಮ್ಮ ಸುಖದುಃಖವನ್ನು ಹಂಚಿಕೊಳ್ಳಲು ಒಳ್ಳೆಯ ಮಿತ್ರರನ್ನು ಹೊಂದಿರುವಿರಿ. ಉತ್ತಮ ಮೇಧಾಶಕ್ತಿ ಹಾಗೂ ತುಲನಾಶಕ್ತಿಯುಳ್ಳ ನೀವು ಉತ್ತಮ ವಾಗ್ಮಿಗಳು. ಸಂಚಾರದಿಂದ ಶುಭ.

ವೃಶ್ಚಿಕ: ಸರಕಾರೀ ನೌಕರರಿಗೆ ಲಾಭಗಳು ಹಿಂದಿನಗಿಂತ ಉತ್ತಮವಿದ್ದೀತು. ಅಭಿವೃದ್ಧಿ ತಂದುಕೊಟ್ಟಿತು. ಆರೋಗ್ಯದ ಬಗ್ಗೆ ಹಾಗೂ ಸಂಚಾರದ ಬಗ್ಗೆ ವಿಶೇಷ ರೀತಿಯ ಕಾಳಜಿ ವಹಿಸುವುದು ಅತೀ ಅಗತ್ಯವಾಗಿದೆ.

ಧನು: ಅಪೇಕ್ಷಿತ ಜನರಿಂದ ಸಹಾಯ ದೊರೆತರೂ ಅದು ಸಾಲದು ಎಂಬ ವಿಚಾರ ಮನದಲ್ಲಿಟ್ಟು ಮುನ್ನಡೆಯಿರಿ. ಹೊಸ ಯೋಜನೆಗಳ ಚಿಂತನೆ ಮಾಡಿ ಮುನ್ನಡೆದರೆ ಅಭಿವೃದ್ಧಿ ತೋರಿಬರಲಿದೆ. ಅತೀ ಸಂಚಾರ ಬೇಡ.

ಮಕರ: ಉದ್ಯೋಗಿಗಳಿಗೆ ಅನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯು ಅನುಭವಕ್ಕೆ ಬರಲಿದೆ. ಮುಖ್ಯವಾಗಿ ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ, ದೃಢ ನಿರ್ಧಾರಗಳು ನಿಮಗೆ ಸಮಾಜದಲ್ಲಿ ಗೌರವ, ಘನತೆ, ಕೀರ್ತಿ ಕೊಡಲಿದೆ.

ಕುಂಭ: ಪರದೇಶೀ ಉದ್ಯೋಗದವರು ಅತೀ ಶ್ರಮ ಪಡಬೇಕಾದರೂ ನಿರೀಕ್ಷಿತ ಫ‌ಲವು ದೊರೆತೇ ದೊರೆಯುವುದು. ಕೃಷಿ, ಕಾರ್ಖಾನೆ ಉದ್ದಿಮೆಯವರಿಗೆ ಚೇತರಿಕೆ ಕಂಡುಬರುವುದು. ಉದ್ಯೋಗಿಗಳು ಜಾಗ್ರತೆ ಮಾಡಿರಿ.

ಮೀನ: ಗೃಹ ನಿರ್ಮಾಣದಂತಹ ನೂತನ ಕೆಲಸ ಕಾರ್ಯಗಳಿಗೆ, ಶುಭಮಂಗಲ ಕಾರ್ಯಗಳಿಗೆ ಇದು ಅನುಕೂಲವಾದ ಸಮಯ. ಸ್ವಲ್ಪ ಪ್ರಯತ್ನದಲ್ಲೇ ಫ‌ಲ ಸಿಗಲಿದೆ. ಅತಿಯಾದ ಆಸೆಯು ನಿಮಗೆ ಬೇಡ.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ugadi astrology 20204: ನಿಮ್ಮ ರಾಶಿ ಭವಿಷ್ಯ‌-ಯಾವ ರಾಶಿಗೆ ಕೇಡು, ಯಾವ ರಾಶಿಗೆ ಒಳಿತು!

Ugadi astrology 20204: ನಿಮ್ಮ ರಾಶಿ ಭವಿಷ್ಯ‌-ಯಾವ ರಾಶಿಗೆ ಕೇಡು, ಯಾವ ರಾಶಿಗೆ ಒಳಿತು!

astrology

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

astrology.jpg

ಆತಂಕ, ದುಗುಡ ಯಾಕೆ? ಅಕ್ಟೋಬರ್ ತಿಂಗಳ ನಿಮ್ಮ ಮಾಸ ಭವಿಷ್ಯ ಓದಿ..

ಜಾತಕ ಫ‌ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.