ಸಂಬಂಧಗಳಲ್ಲಿ ಏಳುಬೀಳು, ಮುಂಗೋಪದಿಂದ ಕೆಲಸ ಹಾಳು: ಹೇಗಿದೆ ಇಂದಿನ ದಿನ ಭವಿಷ್ಯ !


Team Udayavani, Jan 16, 2021, 7:23 AM IST

raashi

ಮೇಷ: ಏಕಾಂತದಲ್ಲಿ ಕಾಲ ಕಳೆಯುವುದರಲ್ಲಿ ಸುಖದ ಅರಿವಾಗುತ್ತದೆ. ಸಂಬಂಧಗಳನ್ನು ಸರಿಯಾದ ದಿಕ್ಕಲ್ಲಿ ನಡೆಸಬಹುದು. ಸಂಬಂಧಗಳಲ್ಲಿ ಏಳುಬೀಳುಗಳನ್ನು ತುಂಬಾ ಕಾಣುವಿರಿ. ಆದರೂ ಸುಧಾರಿಸಿಕೊಳ್ಳಿರಿ.

ವೃಷಭ: ಅವಿವಾಹಿತರು ನಿಮ್ಮ ಸಂಗಾತಿಯಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಬಹುದು. ಮನೆಯಲ್ಲಿ ಅತಿಯಾದ ಕಿರಿಕಿರಿ ಕಂಡುಬರಬಹುದು. ಖರ್ಚುವೆಚ್ಚ ಕಡಿಮೆ ಮಾಡುವತ್ತ ನಿಮ್ಮ ಚಿತ್ತವಿರಲಿ.

ಮಿಥುನ: ಕೆಲವರಿಗೆ ಭಾವೀ ಸಂಗಾತಿ ಸಿಗಲಿದ್ದಾರೆ ಅನ್ನುವುದು ನೆಮ್ಮದಿಯ ಸಂಗತಿ. ಈ ದಿನಗಳು ನಿಮಗೆ ಸಂತಸದ ದಿನಗಳಾದಾವು. ಹಾಗಂತ ಅತೀ ಅವಸರ ಬೇಡ. ಹೊಸಬರ ಪರಿಚಯದಿಂದ ಸಂತಸ.

ಕರ್ಕ: ಯಾವ ಕಾರ್ಯದ ಅಂತಿಮ ನಿರ್ಧಾರಕ್ಕೆ ಬರ ಬೇಕಾದರೆ ಕಾಲ ಹಾಗೂ ಜಾಣ್ಮೆ ಎರಡೂ ಉಪಯೋಗಿ ಸಿರಿ. ಕಡು ಮುಂಗೋಪದಿಂದ ಕೆಲಸ ಹಾಳಾದೀತು. ಜಾಗ್ರತೆ ಮಾಡಿರಿ. ಯಾರೊಂದಿಗೂ ಅತೀ ಸಲುಗೆ ಬೇಡ.

ಸಿಂಹ: ನಿಮ್ಮ ಬಗ್ಗೆ ಜನ ಎನೋ ಅನ್ನುತ್ತಾರೆ, ಏನು ಮಾತಾಡುತ್ತಾರೆ ಅನ್ನೋದು ನಿಮಗೆ ತಲೆಬಿಸಿ ಬೇಡ. ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ತನ್ನಿರಿ. ಮೌನದಿಂದ ಎಲ್ಲವನ್ನೂ ಸ್ವೀಕರಿಸಿರಿ.

ಕನ್ಯಾ: ಯಾವ ಮಾತಿಗೂ ವಿಚಲಿತರಾಗದಿರಿ. ಅಭದ್ರತೆ ಅನ್ನೋದು ಮಾಯವಾಗಿರುತ್ತದೆ. ನಿಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿರಿ. ಅದರಿಂದ ನಿಮಗೆ ಒಳ್ಳೆಯ ಫ‌ಲಿತಾಂಶ ಸಿಗಲಿದೆ. ಶುಭವಿದೆ.

ತುಲಾ: ನಿಮಗೆ ಹೊಸ ಜನರ ಪರಿಚಯ, ಗೆಳೆಯರ ಹಾಗೂ ಗೆಳೆತಿಯರ ಸಂಗ ಆನಂದವನ್ನು ನೀಡಬಲ್ಲದು. ಆದರೆ ಅವರ ಜೊತೆ ಸಂಬಂಧ ಬೆಳೆಸುವ ಮುನ್ನ ಯೋಚಿಸಿದರೆ ಉತ್ತಮ. ಯಾವುದಕ್ಕೂ ಮುನ್ನ ಯೋಚಿಸಿರಿ.

ವೃಶ್ಚಿಕ: ಹೊಸಬರನ್ನು ಭೇಟಿಯಾಗುವ ಅವಕಾಶವು ಸಿಗುವುದರಿಂದ ಒಳ್ಳೆಯ ಅವಕಾಶಗಳು ಬರುತ್ತವೆ. ಮನೆಯಲ್ಲಿ ಶಾಂತಿ, ಸಮಾಧಾನವು ಕಂಡು ಬರುವುದು. ನಿಮಗೆ ಒಗ್ಗದವರ ಜೊತೆ ಜೀವನವನ್ನು ಸೇರಿಸಬೇಡಿ.

ಧನು: ಶಾಂತಿಯಿಂದ, ಸಮಾಧಾನದಿಂದ ಕೆಲಸ ಮಾಡಲು ಬಯಸುವ ನಿಮಗೆ ಶಾಂತಿ ದೊರಕುವುದು. ನಿಮಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿರಿ. ಒಂಟಿಯಾಗಿರುವವರಿಗೆ ಜಂಟಿಯಾಗುವ ಆಸೆ.

ಮಕರ: ನೀವೀಗ ಎಲ್ಲರ ಆಕರ್ಷಣೆಯ ಬಿಂದುವಾಗಲಿದ್ದೀರಿ. ಪ್ರೀತಿಯ ಮಾತು, ಬದ್ಧತೆ ಮತ್ತು ಶಿಫಾರಸುಗಳಲ್ಲೂ ವಂಚನೆಯ ನೆರಳು ಕಾಣಿಸಬಹುದು. ವಿವಾಹಿತರಿಗೆ ಮನೆಯಲ್ಲಿ ಅತಿಥಿಗಳ ಕಾಟ ಕಂಡು ಬಂದೀತು.

ಕುಂಭ: ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ಎದುರಾಗಬಹುದು. ಬದಲಾವಣೆಗೆ ಹೊಂದಿ ಕೊಳ್ಳಲು ಕಲಿತರೆ ಉತ್ತಮವಿದೆ. ಇತರರೊಂದಿಗೆ ಸಂವಹನ ಸಾಧಿಸಲು ವಿಫ‌ಲರಾಗುವಿರಿ. ಸಮಾಧಾನದಿಂದ ವರ್ತಿಸಿ.

ಮೀನ: ಸುಗಮವಾದ ದಿನವಿದು. ಆಪ್ತರೊಬ್ಬರ ಕುರಿತಂತೆ ಅತೀ ಭಾವುಕರಾಗಿ ವರ್ತಿಸುತ್ತೀರಿ. ಅವರ ರಕ್ಷಣೆ ಮಾಡಲು ಹೋಗಿ ನೀವು ಹೊಂಡಕ್ಕೆ ಬದ್ದೀರಿ ಜೋಕೆ. ಹೃದಯ ಭಾವಕ್ಕೆ ಆದ್ಯತೆ ಪಡೆಯುವುದು.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

1-24-sunday

Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ

1-24-saturday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ

Daily Horoscope

Daily Horoscope; ಈ ರಾಶಿಯವರಿಗಿಂದು ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.