‘ನಮ್ ಮಾಣಿ ಮದ್ವೆ ಪ್ರಸಂಗ’ ಹೇಳಲು’ ಬರುತ್ತಿದ್ದಾರೆ ಬಾಲಿವುಡ್ ನಟಿ ಲೋಪಮುದ್ರ
Team Udayavani, Jul 25, 2021, 2:00 PM IST
‘ನಮ್ ಮಾಣಿ ಮದ್ವೆ ಪ್ರಸಂಗ’ ಹೇಳಲು ಬಾಲಿವುಡ್ ನಿಂದ ನಟಿ ಲೋಪಮುದ್ರ ರೌತ್ ಬರುತ್ತಿದ್ದಾರೆ…
ಹೌದು, ಬಾಲಿವುಡ್ ಸುಂದರಿ ಲೋಪಮುದ್ರ ಕನ್ನಡ ಚಿತ್ರರಂಗಕ್ಕೆ ಪದಾಪರ್ಣೆ ಮಾಡುತ್ತಿದ್ದಾರೆ. ‘ನಮ್ ಮಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.
ನಟ ಹಾಗೂ ನಿರ್ದೇಶಕ ಹೇಮಂತ್ ಹೆಗ್ಡೆ ‘ನಮ್ ಮಣಿ ಮದ್ವೆ ಪ್ರಸಂಗ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಪ್ರಸ್ತುತ ಇರುವ ಸಾಮಾಜಿಕ ಸ್ಥಿತಿಗತಿಗಳ ಕುರಿತು ಕಥಾಹಂದರ ಈ ಸಿನಿಮಾ ಹೊಂದಿರಲಿದೆ. ಹೇಮಂತ್, ಈ ಚಿತ್ರಕ್ಕೆ ನಿರ್ದೇಶನದ ಜೊತೆ ನಟನೆಯನ್ನು ಮಾಡುತ್ತಿದ್ದಾರೆ.
ಇನ್ನು ವಿಭಿನ್ನವಾದ ಕಥೆ ಹೇಳಲು ಹೊರಡಿರುವ ಹೇಮಂತ್ ಅವರು ಈ ಚಿತ್ರಕ್ಕಾಗಿ ಬಾಲಿವುಡ್ ಬೆಡಗಿ ಲೋಪಮುದ್ರ ಅವರನ್ನು ಕರೆ ತರುತ್ತಿದ್ದಾರೆ. ಲೋಪಮುದ್ರ ಹಾಗೂ ಹೇಮಂತ್ ಅವರದು ಹಳೆಯ ಸ್ನೇಹ. 2018ರಲ್ಲಿ ತೆರೆ ಕಂಡಿದ್ದ ಹಿಂದಿಯ ಬೋಲ್ಡ್ ಸ್ಟೋರಿ ಸಿನಿಮಾದಲ್ಲಿ ಇವರಿಬ್ಬರು ತೆರೆ ಹಂಚಿಕೊಂಡಿದ್ದರು. ಇದೀಗ ಕನ್ನಡ ಸಿನಿಮಾದಲ್ಲಿ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು