ಜಗ್ಗೇಶ್ ದಂಗಾಗಿದ್ದು ಯಾಕೆ ಗೊತ್ತಾ?: ಟ್ವೀಟ್‍ನಲ್ಲೇನಿದೆ


Team Udayavani, Dec 20, 2018, 6:10 PM IST

jaggi.jpg

ನವರಸ ನಾಯಕ ಜಗ್ಗೇಶ್ ಈ ಹಿಂದೆ ತಾವು ಹೆಣ್ಣುಮಗುವಿನ ತಾತನಾದ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ದೊಡ್ಡ ಮಗ ಗುರುರಾಜ್ ನಟನೆಯನ್ನು ನೋಡಿ ದಂಗಾಗಿದ್ದಾರೆ. ಹಾಗಂತ ಅವರೇ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹೌದು, ಜಗ್ಗೇಶ್ ಅವರು “ನಾನು ನೋಡಿ ದಂಗಾದ ಅದ್ಭುತ #Raw ಚಿತ್ರ.. ನಿರ್ದೇಶಕ ಚಂದ್ರಹಾಸ ಪ್ರತಿ ತುಣಕನ್ನು ಅಳೆದು ತೂಗಿ ಮಾಡಿದ್ದಾನೆ.. ನಾನು ಒಬ್ಬ ಕಲಾವಿದನಾಗಿ ಬದುಕಲ್ಲಿ ಇಂಥ ಚಿತ್ರ ಮಾಡುವ ಯೋಗ ನನಗೆ ಬರಲಿಲ್ಲವೆ ಎಂದು ಕೊರಗಿದೆ! ನನ್ನ ಮಗ #Gururajjaggeshಗೆ ಈ ಚಿತ್ರ ಒಂದು ಮೈಲಿಗಲ್ಲಾಗುತ್ತೆ ಎಂದು ನಂಬಿಕೆಯಿಂದ ಹೇಳುವೆ.. ಚಿತ್ರತಂಡಕ್ಕೆ ಶುಭಹಾರೈಕೆ..’ ಹೇಳುವೆ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಇನ್ನು ಸ್ಕೈಲೈನ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ.ಚಂದ್ರಹಾಸ್ ಅವರು ನಿರ್ಮಿಸಿ ನಿರ್ದೇಶನ ಮಾಡಿರುವ “ಕಾಗೆ ಮೊಟ್ಟೆ’ ಚಿತ್ರದಲ್ಲಿ ಜಗ್ಗೇಶ್​​ ಮಗ ಗುರುರಾಜ್ ನಾಯಕನಾಗಿ ವಿಭಿನ್ನವಾದ ಪಾತ್ರದಲ್ಲಿ ಮಿಂಚಿದ್ದಾರೆ. “ಕಾಗೆ ಮೊಟ್ಟೆ’ ಎಂಬ ಟೈಟಲ್​​ ಇರೋ ಈ ಚಿತ್ರಕ್ಕೆ ಪಿಳ್ಳ ಗೋವಿ ಕೃಷ್ಣನ್ ಕಥೆ ಎಂಬ ಟ್ಯಾಗ್‍ಲೈನ್ ಇದೆ. 

ಪಿ.ಎಲ್. ರವಿ ಅವರ ಛಾಯಾಗ್ರಹಣ, ಶ್ರೀವತ್ಸ ಅವರ ಸಂಗೀತ ಸಂಯೋಜನೆ, ವಿ.ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದ್ದು, ಮುಖ್ಯವಾಗಿ ಜಗ್ಗೇಶ್ ಅವರೇ ಮಗನ ಈ ಚಿತ್ರಕ್ಕೆ ಒಂದು ಮಾಸ್ ಸಾಂಗ್ ಕೂಡಾ ಬರೆದಿದ್ದಾರೆ. ಉಳಿದಂತೆ ಜಯಂತ್ ಕಾಯ್ಕಿಣಿ, ಕವಿರಾಜ್ ಅವರು ಹಾಡುಗಳನ್ನು ಬರೆದಿದ್ದು, ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಟಾಪ್ ನ್ಯೂಸ್

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

Badminton Asia Championships: ಪಿ.ವಿ. ಸಿಂಧು ಶುಭಾರಂಭ

Badminton Asia Championships: ಪಿ.ವಿ. ಸಿಂಧು ಶುಭಾರಂಭ

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

IPL-2024 ವೇಗದ ಬೌಲರ್‌ ಎಸೆತಕ್ಕೆ ಸ್ಟಂಪ್ಡ್ ಔಟ್‌!

IPL-2024 ವೇಗದ ಬೌಲರ್‌ ಎಸೆತಕ್ಕೆ ಸ್ಟಂಪ್ಡ್ ಔಟ್‌!

ವಿಶ್ವಕಪ್‌ 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

ICC World Cup 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

IPL Sunrisers Hyderabad; ವನಿಂದು ಹಸರಂಗ ಬದಲು ವಿಯಸ್ಕಾಂತ್‌

IPL Sunrisers Hyderabad; ವನಿಂದು ಹಸರಂಗ ಬದಲು ವಿಯಸ್ಕಾಂತ್‌

Kapu Hosa Marigudi Temple: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪ್ರಕಾಶ್‌ ಶೆಟ್ಟಿ ಚಾಲನೆ

Kapu Hosa Marigudi Temple: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪ್ರಕಾಶ್‌ ಶೆಟ್ಟಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shreyas Talpade; ಕನ್ನಡದಲ್ಲೂ ತೆರೆಕಾಣಲಿದೆ ‘ಲವ್‌ ಯು ಶಂಕರ್‌’

Shreyas Talpade; ಕನ್ನಡದಲ್ಲೂ ತೆರೆಕಾಣಲಿದೆ ‘ಲವ್‌ ಯು ಶಂಕರ್‌’

zaid khan

Zaid khan; ಯುಗಾದಿಗೆ ಝೈದ್‌ ಹೊಸ ಚಿತ್ರದ ಟೈಟಲ್‌

ಅಪ್ಪು ಇಷ್ಟ ಪಟ್ಟು ಓಕೆ ಮಾಡಿದ ಕಥೆಯಿದು O2 ಬಗ್ಗೆ ಅಶ್ವಿ‌ನಿ ಮನದ ಮಾತು

O2 movie: ಅಪ್ಪು ಇಷ್ಟ ಪಟ್ಟು ಓಕೆ ಮಾಡಿದ ಕಥೆಯಿದು; ಅಶ್ವಿ‌ನಿ ಮನದ ಮಾತು

ಆಟೋ ಡ್ರೈವರ್‌ ಮಗನ ‘ತೂಫಾನ್‌’ ಕನಸು

Roshan; ಆಟೋ ಡ್ರೈವರ್‌ ಮಗನ ‘ತೂಫಾನ್‌’ ಕನಸು

Dinesh babu; ಬರಲಿದೆ ಧರ್ಮಭೀರು ನಾಡಪ್ರಭು ಕೆಂಪೇಗೌಡರ ಕುರಿತ ಸಿನಿಮಾ

Dinesh babu; ಬರಲಿದೆ ಧರ್ಮಭೀರು ನಾಡಪ್ರಭು ಕೆಂಪೇಗೌಡರ ಕುರಿತ ಸಿನಿಮಾ

MUST WATCH

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

ಹೊಸ ಸೇರ್ಪಡೆ

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

Badminton Asia Championships: ಪಿ.ವಿ. ಸಿಂಧು ಶುಭಾರಂಭ

Badminton Asia Championships: ಪಿ.ವಿ. ಸಿಂಧು ಶುಭಾರಂಭ

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

IND Vs AUS 3rd Hockey Test; ಆಸೀಸ್‌ ಹಾಕಿ ಸರಣಿ; ಭಾರತಕ್ಕೆ 3ನೇ ಸೋಲು

IPL-2024 ವೇಗದ ಬೌಲರ್‌ ಎಸೆತಕ್ಕೆ ಸ್ಟಂಪ್ಡ್ ಔಟ್‌!

IPL-2024 ವೇಗದ ಬೌಲರ್‌ ಎಸೆತಕ್ಕೆ ಸ್ಟಂಪ್ಡ್ ಔಟ್‌!

ವಿಶ್ವಕಪ್‌ 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

ICC World Cup 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.