ಅರ್ಧ ಶತಕ ಬಾರಿಸಿದರು “ಅಳಿದು ಉಳಿದವರು’
ಸಂಭ್ರಮದಲ್ಲಿ ಮಿಂದೆದ್ದ ಚಿತ್ರತಂಡ
Team Udayavani, Feb 4, 2020, 7:00 AM IST
ನಾಯಕರಾಗಿ ನಟಿಸಿದ ಮೊದಲ ಚಿತ್ರ ಯಶಸ್ವಿ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡದ ಜೊತೆ ಸಂಭ್ರಮ ಹಂಚಿಕೊಳ್ಳಲೆಂದೇ ಸಂತೋಷ ಕೂಟ ಏರ್ಪಡಿಸಿದ್ದರು ಅಶುಬೆದ್ರ. “ಅಳಿದು ಉಳಿದವರು’ ಅವರ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾ. ಈ ಮೂಲಕ ಅವರು ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲೇ ಅರ್ಧ ಸೆಂಚುರಿ ಬಾರಿಸಿರುವ ಅಸುಬೆದ್ರ ಅವರಿಗೆ ಸಹಜವಾಗಿಯೇ ಖುಷಿ ಇತ್ತು. ಹಾಗಾಗಿ, ಆ ಸಂತಸ ಹಂಚಿಕೊಳ್ಳುವುದರ ಜೊತೆಗೆ ಚಿತ್ರಕ್ಕಾಗಿ ದುಡಿದವರಿಗೆ ನೆನಪಿನ ಕಾಣಿಕೆ ಕೊಡುವ ಕಾರ್ಯಕ್ರಮ ಅದಾಗಿತ್ತು. ಅಂದು ನಿರ್ದೇಶಕ “ಸಿಂಪಲ್’ ಸುನಿ ಚಿತ್ರತಂಡದವರಿಗೆ ನೆನಪಿನ ಕಾಣಿಕೆ ವಿತರಿಸಿ, ಅಶುಬೆದ್ರ ಅವರ ಅಭಿನಯದ ಮೊದಲ ಚಿತ್ರ ಗೆಲುವು ಕೊಟ್ಟಿದೆ.
ಮುಂದಿನ ದಿನಗಳಲ್ಲೂ ಇದೇ ಯಶಸ್ಸು ಸಿಗಲಿ’ ಎಂದು ಶುಭಹಾರೈಸಿದರು. ಅಂದು ನಿರ್ದೇಶಕ ಅರವಿಂದ್ ಶಾಸ್ತ್ರೀ, ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್, ಅಭಿಷೇಕ್, ಅರವಿಂದ್ ಮೆನನ್, ಸಂಭಾಷಣೆಗಾರ ಪ್ರವೀಣ್, ನಟ ಧರ್ಮಣ್ಣ ಇತರರು ನೆನಪಿನ ಕಾಣಿಕೆ ಸ್ವೀಕರಿಸಿ, ಸಂಭ್ರಮದಲ್ಲಿ ಮಿಂದೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ