ಪಂಚರಂಗಿಯ ಹೊಸ ಪೋಂ ಪೋಂ


Team Udayavani, May 15, 2018, 11:14 AM IST

Kattu-Kathe_(147).jpg

“ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಚಿತ್ರದ ಮೂಲಕ ಪಂಚರಂಗಿ ಆಡಿಯೋ ಶುರು ಮಾಡಿರುವ ಯೋಗರಾಜ್‌ ಭಟ್‌, ಈಗ ಆ ಸಂಸ್ಥೆಯಿಂದ ಇನ್ನೊಂದು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಅದೇ “ಕಟ್ಟುಕಥೆ’. ರಾಜ್‌ ಪ್ರವೀಣ್‌ ಅವರು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳಿಗೆ ವಿಕ್ರಮ್‌ ಸುಬ್ರಹ್ಮಣ್ಯ ಸಂಗೀತ ನೀಡಿದ್ದು, ಇತ್ತೀಚೆಗೆ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.

ವಿಶೇಷವೆಂದರೆ, ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಯೋಗರಾಜ್‌ ಭಟ್ಟರೇ ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರ ಜೊತೆಗೆ ಸೂರಿ ಸಹ ಇದ್ದರು. ಮೊದಲು ಟ್ರೇಲರ್‌ ಮತ್ತು ಹಾಡುಗಳನ್ನು ತೋರಿಸಲಾಯಿತು. ಯೋಗರಾಜ್‌ ಭಟ್‌ ಮತ್ತು ಸೂರಿ ಇಬ್ಬರೂ ಕರೆಸಿದ್ದು ಮತ್ತು ಇಬ್ಬರಿಗೂ ಚಿತ್ರದ ಬಗ್ಗೆ ಹೇಳಿದ್ದು, ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಾಸ್ತಿ ಮಂಜು ಅಂತೆ.

“ನನಗೆ ಈ ಸಿನಿಮಾ ಬಗ್ಗೆ ಮಾಸ್ತಿ ಹೇಳಿದ. ಅವನು ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾನೆ. ಅವನೇ ಈ ತಂಡವನ್ನು ಪರಿಚಯಿಸಿದ. ಈ ಚಿತ್ರದ ನಿರ್ಮಾಪಕರಿ ಸ್ವೀಟ್‌ ಅಂಗಡಿ ಓನರ್‌ ಅಂತೆ. ಸ್ವೀಟ್‌ ಅಂಗಡಿ ಅಂದರೆ, ಧಾರವಾಡ ನೆನಪಾಗುತ್ತೆ. ಅಲ್ಲಿ ಪ್ರತಿ ದಿನ ವಾಲಿ ಬಾಲ್‌ ಆಡಿ, ಪೆಟ್ಟಿಗೆ ಅಂಗಡಿಯಲ್ಲಿ 60 ಪೈಸೆಗೆ ಬೂಂದಿ ಲಾಡು ತಿಂದು, ಒಂದು ಸ್ಟೀಲ್‌ ಜಗ್‌ನಲ್ಲಿ ನೀರು ಕುಡಿದರೆ ತೃಪ್ತಿ ಆಗುತಿತ್ತು.

ಬೂಂದಿ ಲಾಡು ಸ್ವಾದ ಇನ್ನೂ ಹಾಗೇ ಇದೆ. ನಾವು ಸಿನಿಮಾ ನೋಡಿಕೊಂಡು ಚೆನ್ನಾಗಿದ್ವಿ. ಸಿನಿಮಾ ನೋಡುತ್ತಿದ್ದವರು, ಮಾಡಿದಾಗ ತೀರ್ಪು ಕೊಡೋದು ಕಷ್ಟ. ಆದರೂ ಒಳ್ಳೆಯ ಸಿನಿಮಾ ಬಂದಾಗ ಜನ ಸ್ವೀಕರಿಸುತ್ತಾರೆ. ಈ ಚಿತ್ರವನ್ನೂ ಸ್ವೀಕರಿಸಿ, ಇವರಿಗೆ ಯಶಸ್ಸು ಸಿಗಲಿ’ ಎಂದು ಯೋಗರಾಜ್‌ ಭಟ್‌ ಹಾರೈಸಿದರು. ಸೂರಿ ಸಹ ಸಿಹಿಯಿಂದಲೇ ಮಾತು ಶುರು ಮಾಡಿದರು. “ನಿರ್ದೇಶಕರ ಚಡಪಡಿಕೆ ನೋಡಿದೆ. “ದುನಿಯಾ’ ಚಿತ್ರದ ಟೀಸರ್‌ನ ಗೋಡೆಯ ಮೇಲೆ ತೋರಿಸಿದಾಗ ನನಗೂ ಇದೇ ತರಹ ಚಡಪಡಿಕೆ ಇತ್ತು.

ಯಾರಿಗೆ ಚಡಪಡಿಕೆ ಇರುತ್ತದೋ ಅವರು ಚೆನ್ನಾಗಿ ಮಾಡಿರುತ್ತಾರೆ. ಹಾಡುಗಳು ಇಷ್ಟ ಆಯಿತು. ಆದರೆ, ನನಗೆ ಸಂದೇಶ ಇಷ್ಟವಾಗಲಿಲ್ಲ. ಚಿತ್ರದ ಹೆಸರು ಚೆನ್ನಾಗಿದೆ. ಈ ಚಿತ್ರ ಜನರಿಗೆ ತಲುಪಲಿ. ಒಂದು ಕಾಲದಲ್ಲಿ ನಮ್ಮ ಚಿತ್ರಗಳನ್ನು ಪಕ್ಕದ ಊರಿನವರು ನೋಡುತ್ತಿದ್ದರು. ನಮ್ಮಲ್ಲಿ ತುಂಬಾ ಪ್ರತಿಭೆ ಇದೆ. ಬನ್ನಿ ಚಿತ್ರರಂಗವನ್ನು ಇನ್ನಷ್ಟು ಸಮೃದ್ಧಿ ಮಾಡೋಣ’ ಎಂದು ಹೇಳಿದರು. ಚಿತ್ರದಲ್ಲಿ ಸೂರ್ಯ, ಸ್ವಾತಿ ಕೊಂಡೆ, ರಾಜೇಶ್‌ ನಟರಂಗ ಮುಂತಾದವರು ನಟಿಸಿದ್ದಾರೆ. 

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.