ಪವರ್‌ಸ್ಟಾರ್‌ಗೆ ಪವರ್‌ ಕೊಟ್ಟಿದ್ದು ಈ ಟವರ್‌: ಶಿವಣ್ಣ


Team Udayavani, Nov 25, 2017, 4:36 PM IST

shiv-puneeth.jpg

ಕನ್ನಡ ಚಿತ್ರರಂಗದ ಪವರ್‌ಸ್ಟಾರ್‌ ಯಾರೆಂದರೆ ಇಡೀ ಚಿತ್ರರಂಗದಿಂದ ಹಿಡಿದು ಅಭಿಮಾನಿ ವರ್ಗ ಪುನೀತ್‌ ರಾಜಕುಮಾರ್‌ರತ್ತ ಬೆರಳು ತೋರಿಸುತ್ತದೆ. ಏಕೆಂದರೆ ಅವರು “ಪವರ್‌ಸ್ಟಾರ್‌ ಪುನೀತ್‌ರಾಜಕುಮಾರ್‌’. ಹಾಗಾಗಿಯೇ ಪುನೀತ್‌ ಎಲ್ಲೇ ಹೋದರೂ ಅವರ ಅಭಿಮಾನಿಗಳು “ಪವರ್‌ಸ್ಟಾರ್‌ ಪವರ್‌ಸ್ಟಾರ್‌’ ಎಂದು ಜೋರಾಗಿ ಕೂಗುತ್ತಾರೆ.

ಇತ್ತೀಚೆಗೆ ನಡೆದ “ಅಂಜನಿಪುತ್ರ’ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲೂ ಪುನೀತ್‌ ಅಭಿಮಾನಿಗಳು “ಪವರ್‌ಸ್ಟಾರ್‌’ ಎನ್ನುತ್ತಾ ತಮ್ಮ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ವೇದಿಕೆಯಲ್ಲಿ ಪುನೀತ್‌ ಪಕ್ಕ ನಿಂತಿದ್ದ ಶಿವರಾಜಕುಮಾರ್‌, “ನೀವಿವತ್ತು ಪವರ್‌ಸ್ಟಾರ್‌ ಎಂದು ಕೂಗುತ್ತಿದ್ದೀರಿ. ಈ ಪವರ್‌ಸ್ಟಾರ್‌ಗೆ ಪವರ್‌ ಕೊಟ್ಟಿದ್ದು ಈ ಟವರ್‌’ ಎಂದಾಗ ವೇದಿಕೆಯಲ್ಲಿದ್ದ ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿತು.

ಹೌದು, ಪುನೀತ್‌ರಾಜಕುಮಾರ್‌ ಅವರನ್ನು ಪವರ್‌ಸ್ಟಾರ್‌ ಎಂದು ಕರೆದರೆ ಚೆನ್ನಾಗಿರುತ್ತದೆ ಎಂದಿದ್ದ ಶಿವರಾಜಕುಮಾರ್‌ ಅಂತೆ. ಈ ವಿಷಯವನ್ನು “ಅಂಜನಿಪುತ್ರ’ ವೇದಿಕೆಯಲ್ಲಿ ಸ್ವತಃ ಶಿವರಾಜಕುಮಾರ್‌ ಹಂಚಿಕೊಂಡರು. “ಚಿಕ್ಕಂದಿನಿಂದಲೇ ಅಪ್ಪು ತುಂಬಾ ಆ್ಯಕ್ಟೀವ್‌.

ಎಲ್ಲರಿಗಿಂತ ಆತ ಡಿಫ‌ರೆಂಟ್‌ ಆಗಿದ್ದ. ತನ್ನ 6ನೇ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಪಡೆದ ಖ್ಯಾತಿ ಅವನಿಗಿದೆ. ಅಪ್ಪು ಪವರ್‌ ಇದ್ದಂತೆ. ಆತನ ಟ್ಯಾಲೆಂಟ್‌, ಎನರ್ಜಿ ನೋಡಿ “ಪವರ್‌ಸ್ಟಾರ್‌’ ಟೈಟಲ್‌ ಇಟ್ಟರೆ ಚೆನ್ನಾಗಿರುತ್ತದೆ ಎಂದಿದ್ದೆ. ಅದರಂತೆ ಆತ ಬೆಳೆಯುತ್ತಿದ್ದೇನೆ’ ಎನ್ನುತ್ತಾ ತಮ್ಮನ ಜೊತೆ ಎರಡು ಸ್ಟೆಪ್‌ ಹಾಕಿದರು ಶಿವಣ್ಣ.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.