ತರಕಾರಿ ಮಾರುತ್ತಿರುವ ಪ್ರಥಮ್
Team Udayavani, Apr 1, 2020, 11:00 AM IST
ಲಾಕೌ ಡೌನ್ ನಿಂದಾಗಿ ಒಂದಷ್ಟು ದನ ಊರಿನಲ್ಲಿ ದನ-ಕರು ಮೇಯಿಸಿಕೊಂಡಿದ್ದ ಪ್ರಥಮ್ ಈಗ ತರಕಾರಿ ಮಾರುತ್ತಿದ್ದಾರೆ. ಅದು ತುಮಕೂರಿನಲ್ಲಿ. ಹೀಗೆಂದರೆ ನಿಮಗೆ ಆಶ್ವರ್ಯವಾಗಬಹುದು. ಆದರೂ ಸತ್ಯ. ಬಿಗ್ ಬಾಸ್ ಪ್ರಥಮ್ ತುಮಕೂರಿನ ಸುತ್ತಮುತ್ತ ತರಕಾರಿ ಹಾಗೂ ಅಗತ್ಯ ದಿನಸಿಗಳನ್ನು ಮಾರಾಟ ಮಾಡು ತ್ತಿದ್ದಾರೆ.ಇವರಿಗೆ ನಟ ಭಯಂಕರ ಚಿತ್ರದ ನಿರ್ಮಾಪಕ ನಿಲೇಶ್ ಸಾಥ್ ನೀಡಿದ್ದಾರೆ. ತೀರ ಬಡವರಿಗೆ ಉಚಿತವಾಗಿ ದಿನಸಿ ಹಾಗೂ ತರಕಾರಿಮಾರುತ್ತಿರುವ ಪ್ರಥಮ್ ಮಿಕ್ಕವರಿಗೆ ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರಂತೆ. ಪ್ರಥಮ್ ಅವರಿಗೆ ಜಿಲ್ಲಾಡಳಿತ ಅಗತ್ಯ ಸೇವೆಯಲ್ಲಿ ನಿರತರು ಎಂಬ ಗುರುತಿನ ಚೀಟಿ ಕೂಡಾ ನೀಡಿದೆಯಂತೆ. ಈ ಮೂಲಕ ಜನರಿಗೆ ಸಹಾಯ ಮಾಡಲು ಪ್ರಥಮ್ ಮುಂದಾಗಿದ್ದಾರೆ.
ಸದ್ಯ ಪ್ರಥಮ್ “ನಟ ಭಯಂಕರ’ ಎಂಬ ಸಿನಿಮಾ ಮಾಡುತ್ತಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರಕ್ಕೆ ಧ್ರುವ ಸರ್ಜಾ ಸೇರಿದಂತೆ ಅನೇಕರು ನಾನಾ ವಿಷಯದಲ್ಲಿ ಸಾಥ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ