ಕಲಾವಿದರ ಸಂಘದಲ್ಲಿ ಬೆಂಕಿಯ ಬಲೆ ಪ್ರದರ್ಶನ
ಕೋವಿಡ್ ಬಳಿಕ ಮೊದಲ ಪ್ರೀಮಿಯರ್ ಶೋ
Team Udayavani, Oct 7, 2020, 1:09 PM IST
ಸಿನಿಮಾ ಬಿಡುಗಡೆಗೆ ಮುನ್ನ ಪ್ರೀಮಿಯರ್ ಶೋ ಮಾಡಿ, ತಮ್ಮ ಆಪ್ತರಿಗೆ, ಮಾಧ್ಯಮದವರಿಗೆ ತೋರಿಸೋದು ಸಹಜ. ಆದರೆ, ಕೋವಿಡ್ ಬಳಿಕ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಲಾಕ್ಡೌನ್ ತೆರವಾದ ನಂತರ ಚಿತ್ರೀಕರಣ ಆರಂಭವಾಗಿದ್ದರೂ, ಚಿತ್ರದ ಪ್ರೀಮಿಯರ್ ಶೋ ಯಾರೂ ಮಾಡಿರಲಿಲ್ಲ. ಆದರೆ, ಮಂಗಳವಾರಕನ್ನಡ ಚಿತ್ರವೊಂದರ ಪ್ರೀಮಿಯರ್ ಶೋ ಆಗುವ ಮೂಲಕ ಕೋವಿಡ್ ಬಳಿಕ ಪ್ರೀಮಿಯರ್ ಆದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೀಗೆ ಪ್ರೀಮಿಯರ್ ಆದ ಸಿನಿಮಾ “ಬೆಂಕಿಯ ಬಲೆ’. ಮಂಗಳವಾರ ಚಾಮರಾಜಪೇಟೆಯಕಲಾವಿದರ ಸಂಘದಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ಸಿನಿಮಾ ತಂಡ ಹಾಗೂ ಆಪ್ತರು ಚಿತ್ರವನ್ನುಕಣ್ತುಂಬಿಕೊಂಡಿದ್ದಾರೆ. ಈ ಚಿತ್ರವನ್ನು ಶಿವಾಜಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರ ಈ ತಿಂಗಳಾಂತ್ಯಕ್ಕೆಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಬಂದ ಹಣವನ್ನುಕ್ಯಾನ್ಸರ್ ಪೀಡಿತರಿಗೆ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್