ಕನ್ನಡಕ್ಕಾಗಿ ಪ್ರಾಣಕೊಡಲು ಸಿದ್ಧ: ಶಿವಣ್ಣ
Team Udayavani, Dec 20, 2021, 11:19 AM IST
ಬೆಂಗಳೂರು: ಕನ್ನಡ ಭಾಷೆಗಾಗಿ ನಾನು ಪ್ರಾಣಕೊಡಲು ಸಿದ್ಧ. ನಮ್ಮ ಭಾಷೆಗಾಗಿ ನನ್ನ ಪ್ರಾಣ ಹೋದರೂ ನಂಗೆ ಬೇಸರವಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟ ವಿಚಾರದ ಕುರಿತು ಸಿನಿಮಾ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಶಿವಣ್ಣ, ನಮ್ಮ ಬಾವುಟ ಸುಡುವುದು ಎಷ್ಟು ಸರಿ. ಕರ್ನಾಟಕದಲ್ಲಿ ನಾವು ಎಲ್ಲರಿಗೂ ಬೆಲೆ ಕೊಡುತ್ತೇವೆ. ನಾವು ಯಾವರಾಜ್ಯದಲ್ಲಿ ಇದ್ದೆವೊ ಅಲ್ಲಿನ ಭಾಷೆಗೆ ಗೌರವ ಕೊಡಬೇಕು. ನಾವು ಶಾಂತವಾಗಿದ್ದೇವೆ ಎಂದರೆನಮಗೆ ಏನೂ ಪವರ್ ಇಲ್ಲ ಅಂದು ಕೊಳ್ಳಬೇಡಿ. ಮನುಷ್ಯನಿಗೆ ಕೋಪ ಬಂದರೆ ತಡೆದುಕೊಳ್ಳಲು ಆಗಲ್ಲ. ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತೇವೆ, ಎಂದರೆ ನಾವು ಆ ಭಾಷೆಗೆ ಕೊಡುತ್ತಿರುವ ಮರ್ಯಾದೆ ಅದು. ಅದೇ ರೀತಿ ಬೇರೆ ಭಾಷೆಯವರುಕೂಡ ನಮ್ಮ ಭಾಷೆಗೆ ಮರ್ಯಾದೆ ಕೊಡಬೇಕು ಎಂದು ಖಡಕ್ಕಾಗಿ ಹೇಳಿದರು.
ರಾಜ್ಯಸರ್ಕಾರ ಕನ್ನಡ ಧ್ವಜ ಸುಟ್ಟ ಬಗ್ಗೆ ಕ್ರಮವಹಿಸಬೇಕು. ನಮ್ಮ ನೆಲ ಜಲದ ವಿಚಾರದಲ್ಲಿರಾಜಕೀಯ, ಮತ ಬಿಟ್ಟು ಎಲ್ಲರೂ ಒಂದಾಗಬೇಕು. ರಾಜ್ಯದ, ಭಾಷೆಯ ವಿಚಾರ ಬಂದಾಗ ಇಡೀ ಚಿತ್ರರಂಗ ಹೋರಾಟ ಮಾಡಲು ಸಿದ್ಧ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ