ಹಣ್ಣಾಗಿಲ್ಲ ತೋತಾಪುರಿ! : 45 ದಿನಗಳ ಚಿತ್ರೀಕರಣ ಬಾಕಿ

140 ದಿನ ಶೂಟಿಂಗ್‌ ,16 ಕೋಟಿ ಬಜೆಟ್‌ ,45 ದಿನಗಳ ಚಿತ್ರೀಕರಣ ಬಾಕಿ

Team Udayavani, Dec 6, 2020, 1:09 PM IST

ಹಣ್ಣಾಗಿಲ್ಲ ತೋತಾಪುರಿ! : 45 ದಿನಗಳ ಚಿತ್ರೀಕರಣ ಬಾಕಿ

ತೋತಾಪುರಿ ಸಿನಿಮಾ ಎಲ್ಲಿಗೆ ಬಂತು? – ಸಿನಿಮಾ ಪ್ರೇಮಿಗಳಲ್ಲಿ ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಅದಕ್ಕೆಕಾರಣ ಆ ಸಿನಿಮಾದ ಮೇಲಿದ್ದ ನಿರೀಕ್ಷೆ. “ನೀರ್‌ ದೋಸೆ’ಯಂತಹ ಹಿಟ್‌ ಚಿತ್ರಕೊಟ್ಟ ನಟ ಜಗ್ಗೇಶ್‌ ಹಾಗೂ ನಿರ್ದೇಶಕ ವಿಜಯ ಪ್ರಸಾದ್‌ ಮತ್ತೆ ಒಂದಾದ ಸಿನಿಮಾ “ತೋತಾಪುರಿ’. “ಶಿವಲಿಂಗ’ದಂತಹ ಹಿಟ್‌ ಸಿನಿಮಾ ನಿರ್ಮಿಸಿರುವ ಕೆ.ಎ.ಸುರೇಶ್‌ ಈ ಸಿನಿಮಾದ ನಿರ್ಮಾಪಕರು. ಸಿನಿಮಾ ಆರಂಭವಾಗಿ ಎರಡು ವರ್ಷ ಕಳೆದರೂ ಸಿನಿಮಾ ಇನ್ನೂ ಪೂರ್ತಿಯಾಗಿಲ್ಲ.

ಆರಂಭದಲ್ಲಿ ಒಂದು ಭಾಗವಾಗಿ ಚಿತ್ರೀಕರಣಕ್ಕೆ ಮುಂದಾಗಿದ್ದ ತಂಡ ಈಗ ಎರಡು ಭಾಗಗಳಲ್ಲಿ ಚಿತ್ರ ತರಲು ಮುಂದಾಗಿದೆ. ಆದರೆ, ಸದ್ಯ ಚಿತ್ರೀಕರಣ ನಿಂತಿದೆ. ನಿರ್ದೇಶಕ ವಿಜಯ ಪ್ರಸಾದ್‌ “ಪೆಟ್ರೋಮ್ಯಾಕ್ಸ್‌’ನಲ್ಲಿ ಬಿಝಿಯಾಗಿದ್ದಾರೆ. ಕೇವಲ 15 ದಿನದಲ್ಲೇ ಮೊದಲ ಹಂತವನ್ನು ಮುಗಿಸಿ, ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್‌ ಅಬ್ಬರಕ್ಕೆ ಶಿವಣ್ಣ ಸಾಥ್‌

“ತೋತಾಪುರಿ’ ಚಿತ್ರದಕುರಿತು ಇತ್ತೀಚೆಗೆ ಮಾಧ್ಯಮದವರು ಜಗ್ಗೇಶ್‌ ಅವರನ್ನುಕೇಳಿದಾಗ ಅವರು ನೇರವಾಗಿ ಉತ್ತರಿಸಿದ್ದಾರೆ. “ಆ ಚಿತ್ರಯಾವಾಗ ಮುಗಿಯುತ್ತದೋ ಗೊತ್ತಿಲ್ಲ.ಕಲಾವಿದನಾಗಿ ನನ್ನಕೆಲಸ ಮಾಡಿ ಮುಗಿಸೋದು ನನ್ನ ಜವಾಬ್ದಾರಿ.ಅದನ್ನು ಮಾಡಿದ್ದೇನೆ. ಇದುವರೆಗೆ140 ದಿನಗಳ ಚಿತ್ರೀಕರಣವಾಗಿದೆ.16ಕೋಟಿ ಖರ್ಚಾಗಿದೆ. ಇನ್ನೂ45 ದಿನಗಳ ಚಿತ್ರೀಕರಣ ಬಾಕಿ ಇದೆ. ಆದರೆ, ನಿರ್ದೇಶಕರು ಅಷ್ಟರಲ್ಲಿ ಇನ್ನೊಂದು ಸಿನಿಮಾದ ಚಿತ್ರೀಕರಣ ಶುರು ಮಾಡಿ, ಮೊದಲ ಹಂತವನ್ನು15 ದಿನದಲ್ಲೇ ಮುಗಿಸಿದ್ದಾರೆ. ಮತ್ತೆ ಯಾವಾಗ ಈ ಸಿನಿಮಾ ಶುರುವಾಗುತ್ತದೋ ಗೊತ್ತಿಲ್ಲ. ಮೊದಲ ಭಾಗ ಸಂಪೂರ್ಣ ಮುಗಿದಿದೆ. ಅದನ್ನಾದರೂ ಬಿಡುಗಡೆ ಮಾಡಿ ಎಂದೆ’ ಎನ್ನುವುದು ಜಗ್ಗೇಶ್‌ ಮಾತು.

ಇತ್ತೀಚೆಗೆ ಡಬ್ಬಿಂಗ್‌ ಮಾಡಿರುವ ಜಗ್ಗೇಶ್‌ಗೆ ಸಿನಿಮಾ ಮೂಡಿಬಂದಿರುವ ರೀತಿ ಬಗ್ಗೆ ಖುಷಿ ಇದೆ. “ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಆದರೆ, ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು, ಅಷ್ಟುದ್ದ ಇದೆ, ಇಷ್ಟುದ್ದ ಇದೆ ಎಂದರೆ ಹೇಗೆ. ಹೊರಗೆ ಬಿಟ್ಟ ಮೇಲಷ್ಟೇ ಗೊತ್ತಾಗೋದು’ ಎಂದು ನೇರವಾಗಿ ಹೇಳುತ್ತಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.