ಇವನು ಸಸ್ಯಾಹಾರದಲ್ಲಿಯೇ ಸಿಕ್ಸ್‍ಪ್ಯಾಕ್ ಪಡೆದ ಹುಂಬ ಉಡುಂಬಾ!


Team Udayavani, Aug 22, 2019, 3:29 PM IST

WhatsApp Image 2019-08-15 at 10.17.20 AM

ಸಿಕ್ಸ್ ಪ್ಯಾಕ್ ಅನ್ನೋದು ಈಗಿನ ತಲೆಮಾರಿನ ಪ್ರತೀ ಯುವಕರನ್ನೂ ಆವರಿಸಿಕೊಂಡಿರೋ ಸೆಳೆತ. ಆದರೆ ಅದನ್ನು ಸಾಧ್ಯವಾಗಿಸಿಕೊಳ್ಳೋದು ಮಾತ್ರ ವರ್ಷಾತರಗಳ ಶ್ರಮ ಬೇಡುತ್ತದೆ. ಬರಿಗಣ್ಣಿಗೆ ಹೊಟ್ಟೆ ಮೇಲೆ ಆರು ಮಡಿಕೆ ಮೂಡಿಕೊಂಡಿರೋ ಸಲೀಸಿನ ಸಂಗತಿಯಾಗಿ ಕಾಣೋ ಸಿಕ್ಸ್ ಪ್ಯಾಕ್ ಅದೆಂಥಾ ರಿಸ್ಕೀ ವಿಚಾರ ಅನ್ನೋದು ಕೆಲವೇ ಕೆಲವರಿಗೆ ಮಾತ್ರವೇ ಗೊತ್ತಿರುತ್ತದೆ. ಆದರೆ ಉಡುಂಬಾ ಚಿತ್ರದ ಹೀರೋ ಪವನ್ ಶೌರ್ಯ ಮಾತ್ರ ಇಂಥಾದ್ದೊಂದು ಸವಾಲನ್ನು ಸ್ವೀಕರಿಸಿ ಕೇವಲ ಎರಡೇ ಎರಡು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮೂಡಿಸಿಕೊಂಡು ಮಿಂಚಿದ್ದರು. ಟ್ರೇಲರ್ನಲ್ಲಿ ಅವರ ಕಟ್ಟುಮಸ್ತಾದ ದೇಹವೂ ಎಲ್ಲರನ್ನು ಸೆಳೆದುಕೊಂಡಿರೋದರ ಹಿಂದೆಯೂ ಅಂಥಾದ್ದೇ ಶ್ರಮದ ಕತೆಯಿದೆ.

ನಿರ್ದೇಶಕ ಶಿವರಾಜ್ ಒಂದು ಹಂತದಲ್ಲಿ ಏಕಾಏಕಿ ಸಿಕ್ಸ್ ಪ್ಯಾಕ್ ಬಾಡಿ ಮೇಂಟೇನು ಮಾಡಬೇಕೆಂದು ಸೂಚಿಸಿದ್ದರಂತೆ. ಆದರೆ ಘಳಿಗೆಯಲ್ಲಿ ಮನೆಯಲ್ಲಿನ ವ್ರತದ ಪರಿಣಾಮವಾಗಿ ಪವನ್ ಪ್ಯೂರ್ ವೆಜ್ ಆಗಿದ್ದರು. ಬರೀ ಸಸ್ಯಾಹಾರದಲ್ಲಿ ಇಂಥಾ ದೇಹ ಪರಿವರ್ತನೆ ಮಾಡಿಕೊಳ್ಳೋದು ಇದ್ದಿದ್ದರಲ್ಲಿಯೂ ಸವಾಲು. ಆದರೆ ಪಾತ್ರಕ್ಕಾಗಿ ಎಂಥಾ ರಿಸ್ಕನ್ನಾದರೂ ಸಲೀಸಾಗಿ ಮೈಮೇಲೆಳೆದುಕೊಳ್ಳೋ ಸ್ವಭಾವದ ಪವನ್ ತಕ್ಷಣವೇ ಸಿಕ್ಸ್ ಪ್ಯಾಕ್ ಯಾಗ ಆರಂಭಿಸಿದ್ದರಂತೆ.

ನಂತರದಲ್ಲಿ ಪ್ರತೀ ದಿನವೂ ದಿನಕ್ಕೆ ಎರಡು ಹೊತ್ತು ಆರು ಘಂಟೆಗೂ ಹೆಚ್ಚು ಕಾಲ ಬೆವರು ಹರಿಸಿ ಕೇವಲ ಎರಡು ತಿಂಗಳಲ್ಲಿಯೇ ಸಿಕ್ಸ್ ಪ್ಯಾಕ್ನೊಂದಿಗೆ ಚಿತ್ರತಂಡದ ಎದುರು ನಿಂತು ಸರ್ಪ್ರೈಸ್ ಕೊಟ್ಟಿದ್ದರಂತೆ. ತಪಸ್ಸಿನಂಥಾ ಶ್ರದ್ಧೆ ಬೇಕಾಗುತ್ತದೆ. ಪವನ್ ಗೂಳಿಹಟ್ಟಿ ಚಿತ್ರದ ಮೂಲಕ ನಾಯಕನಾಗಿ ಅವತರಿಸಿದ್ದಾಗಲೂ ಗಮನ ಸೆಳೆದಿದ್ದ ಇಂಥಾ ಶ್ರದ್ಧೆಯಿಂದಲೇ. ಉಡುಂಬಾ ಚಿತ್ರಕ್ಕಾಗಿ ಅವರು ಮತ್ತಷ್ಟು ಹೆಚ್ಚು ಆಸ್ಥೆಯಿಂದಲೇ ತಯಾರಾಗಿದ್ದರಂತೆ. ಅದೆಲ್ಲವೂ ಫಲ ಕೊಡುವ ಕ್ಷಣಗಳೀಗ ಹತ್ತಿರಾಗಿವೆ. ಇದೇ 23ರಂದು ಉಡುಂಬಾನ ಅಸಲೀ ಆಂತರ್ಯ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.