ಹುಚ್ಚ ವೆಂಕಟ್ಗೆ ಯುವಕ ಹೆಲ್ಮೆಟ್ನಲ್ಲಿ ಬಾರಿಸಿದ್ದೇಕೆ ?
Team Udayavani, Dec 2, 2017, 1:12 PM IST
ಬೆಂಗಳೂರು: ಫೈರಿಂಗ್ ಸ್ಟಾರ್ ಹುಚ್ಚವೆಂಕಟ್ ಮತ್ತೆ ಸುದ್ದಿಯಾಗಿದ್ದು, ಈ ಬಾರಿ ಯುವಕನೊಬ್ಬನ ಕೈಯಲ್ಲಿ ಹೆಲ್ಮೆಟ್ ಏಟು ತಿಂದು.
ಸದಾ ಕಿಡಿ ಕಾರುತ್ತಾ ಸುದ್ದಿಯಾಗುವ ವೆಂಕಟ್ ನವೆಂಬರ್ 29 ರಂದು ಯಶವಂತಪುರದಲ್ಲಿ ಊಟ ತರಲೆಂದು ತೆರಳಿದಾಗ ಧೃಡಕಾಯದ ಯುವಕನೊಬ್ಬ ವಿನಾಕಾರಣ ಕಿರಿಕ್ ಮಾಡಿ ಹೆಲ್ಮೆಟ್ನಿಂದ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ಬಗ್ಗೆ ಹುಚ್ಚ ವೆಂಕಟ್ ಯಾವುದೇ ದೂರು ನೀಡಿರುವ ಬಗ್ಗೆ ವರದಿಯಾಗಿಲ್ಲ. ಮಾಧ್ಯಮದವರು ಕೇಳಿದಾಗ ‘ಇಂಥಹದ್ದು ಯಾವಗಲೂ ನನ್ನ ಲೈಫಲ್ಲಿ ಆಗುತ್ತಾ ಇರುತ್ತದೆ’ಎಂದಿದ್ದಾರೆ.
ಅದಾಗ್ಯೂ ಹುಚ್ಚ ವೆಂಕಟ್ ಅವರು ಹಲ್ಲೆ ಬಳಿಕ ಸುಮ್ಮನೆ ಹೋಗಿರುವುದು ಮತ್ತು ಇರುವುದು ಅಚ್ಚರಿ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ