ನಾನು ನಟನಾಗಿ ಬೆಳೆದದ್ದು ಹೀಗೆ : ಅನಿಲ್‌ ಕಪೂರ್


Team Udayavani, Nov 23, 2019, 11:18 AM IST

anil

ಪಣಜಿ: ಒಬ್ಬ ನಟ ಬೆಳೆಯುತ್ತಾ ಹೋಗುವುದು ಹೇಗೆ? ಈ ಪ್ರಶ್ನೆಗೆ ಹಿಂದಿಯ ಶ್ರೇಷ್ಠ ನಟ ಅನಿಲ್‌ ಕಪೂರ್‌ ಕೊಟ್ಟ ಉತ್ತರ ಬಹಳ ಸರಳ.
‘ನಾವು ಪಾತ್ರವಾಗುತ್ತಾ ಹೋಗಬೇಕು, ನಟನಾಗಲ್ಲ‘. ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಇಫಿ] ಭಾಗವಾಗಿ ಶುಕ್ರವಾರ ನಡೆದ ‘ನಿರ್ದೇಶಕ ಮತ್ತು ನಟ‘ ನ ನಡುವಿನ ಸಂವಾದದಲ್ಲಿ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದು ಅನಿಲ್‌ ಕಪೂರ್.

ಸಭಿಕರೊಬ್ಬರ ಪ್ರಶ್ನೆ: ಇಂದಿಗೂ ನೀವು ಒಬ್ಬ ಒಳ್ಳೆಯ ನಟನಾಗಿರುವುದು ಹೇಗೆ?
ಉತ್ತರ ಅನಿಲ್‌ ಕಪೂರ್‌ರದ್ದು:  ನಾನು ನಟನೆಗೆ ಬಂದಾಗ ನನ್ನೊಂದಿಗೆ ಕಪೂರ್‌ ಎಂಬ ಸರ್‌ ನೇಮ್‌ ನ ಬ್ಯಾಗೇಜ್‌ ಘಹೊರೆ] ಇತ್ತು ಇದರರ್ಥ ರಾಜ್‌ಕಪೂರ್‌. ಶಮ್ಮಿಕಪೂರ್‌ ಶ್ರೇಷ್ಠ ನಟರ ಸರ್‌ ನೇಮ್‌]. ನಾನು ಮೊದಲು ಕಳಚಿಕೊಂಡಿದ್ದು ಅದನ್ನು. ಪ್ರಜ್ಣಾಪೂರ್ವಕವಾಗಿ ಅದರಿಂದ ದೂರ ಉಳಿಯುತ್ತಾ ಬಂದೆ, ಅಂದರೆ ನಾನು ಆ ಹೊರೆಯಿಂದ ದೂರ ಉಳಿದುಕೊಂಡು ಎಲ್ಲರೊಂದಿಗೆ ದುಡಿದೆ. ಹಾಗಾಗಿ ಎಂ.ಎಸ್‌. ಸತ್ಯು ಅವರ ಬಳಿ ಹೋದೆ, ಕೆಲಸ ಮಾಡಿದೆ. ಆಮೇಲೆ ಮಣಿರತ್ನಂ, ವಿಶ್ವನಾಥ್‌, ಬಾಪು.. ಹೀಗೆ ಅವಕಾಶ ಕೊಟ್ಟದ್ದನ್ನೆಲ್ಲಾ ಒಪ್ಪಿಕೊಂಡು, ಅದರಲ್ಲಿ ನಟನಾಗುವುದಕ್ಕಿಂತ ಆ ಪಾತ್ರವಾಗುವುದನ್ನು ಕಲಿತೆ. ಇದು ನಾನು ನನ್ನ ಹೊರೆಯನ್ನು ಇಳಿಸಿಕೊಳ್ಳಲು ಮಾಡಿದ ಪ್ರಯತ್ನ.

ಈ ಪ್ರಯತ್ನ ನನ್ನನ್ನು ಒಬ್ಬ ನಟನಾಗಿಸಿತು. ಯಾವುದೇ ಪಾತ್ರದೊಳಗೆ ಇಳಿದು ಆ ಪಾತ್ರವಾಗಿಬಿಡಬಲ್ಲ ನನ್ನೊಳಗಿನ ಸಾಧ್ಯತೆಯನ್ನು ಹೆಚ್ಚಿಸಿತು. ಒಂದಿಷ್ಟು ವರ್ಷ ಹಾಗೆಯೇ ಮಾಡಿದೆ. ಬಳಿಕ ಕೆಲವು ವರ್ಷ ನಟನಾಗಬೇಕೆನಿಸಿತು. ಆಗಲೂ ಅದನ್ನು ನಿಭಾಯಿಸಿದೆ. ಈಗ ಮತ್ತೆ ಪಾತ್ರಗಳಾಗುತ್ತಿದ್ದೇನೆ. ಇಂಥದೊಂದು ಹೊರೆ ಬೇರೆ ಬೇರೆ ರೂಪದಲ್ಲಿ ಎಲ್ಲರಿಗೂ ಇರುತ್ತದೆ. ಅದರಿಂದ ಬಿಡುಗಡೆಯಾಗದ ಹೊರತು ನಾವು ಉತ್ತಮ ನಟನಾಗಲು ಸಾಧ್ಯವಿಲ್ಲ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ʼಖಲ್‌ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್‌ನಲ್ಲಿ ಬಿಟೌನ್‌ ಸ್ಟಾರ್ಸ್ ಜೊತೆ ಯಶ್‌, ಅಲ್ಲು?

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.