ಗೋವಾ ಚಿತ್ರೋತ್ಸವ; ಮಾಸ್ಟರ್ ಫ್ರೇಮ್ಸ್ – ಈ ಬಾರಿ ನಿಮ್ಮ ಆಯ್ಕೆಯಲ್ಲಿರಲಿ

ಹನ್ನೊಂದು ಶ್ರೇಷ್ಠ ನಿರ್ದೇಶಕರ ಹನ್ನೊಂದು ಚಿತ್ರಗಳು

Team Udayavani, Nov 20, 2019, 10:41 AM IST

50th-IFFI

ಪಣಜಿ, ನ. 20: ಸುವರ್ಣ ಸಂಭ್ರಮದಲ್ಲಿರುವ ಗೋವಾ ಚಿತ್ರೋತ್ಸವದಲ್ಲಿ ಈ ಬಾರಿಯ ಮತ್ತೊಂದು ವಿಶೇಷವೆಂದರೆ ಮಾಸ್ಟರ್‌ ಸ್ಟ್ರೋಕ್ಸ್‌ ಎಂಬುದು ಮಾಸ್ಟರ್‌ ಫ್ರೇಮ್ಸ್‌ ಬದಲಾಗಿರುವುದು.

ಈ ಹಿಂದೆ ಖ್ಯಾತ ಸಿನಿಮಾ ನಿರ್ದೇಶಕರ ಸಿನಿಮಾಗಳನ್ನು ಮಾಸ್ಟರ್‌ ಸ್ಟ್ರೋಕ್ಸ್  ಎಂಬ ವಿಭಾಗದಡಿ ಪ್ರದರ್ಶಿಸಲಾಗುತ್ತಿತ್ತು. ಅದರಲ್ಲೂ ಕೆಲವು ಹಳೆಯ ಸಿನಿಮಾಗಳು ಸೇರಿರುತ್ತಿದ್ದವು. ಈ ಬಾರಿ ವಿಶಿಷ್ಟವೆಂದರೆ 2019 ರಲ್ಲೇ ನಿರ್ಮಿತವಾದ ಖ್ಯಾತ ನಿರ್ದೇಶಕರ ಹೊಸ ಚಿತ್ರಗಳು ಪ್ರದರ್ಶಿತವಾಗುತ್ತಿವೆ.

ಈ ವಿಭಾಗದಲ್ಲಿ ಒಟ್ಟೂ 17 ಚಿತ್ರಗಳು ಪ್ರದರ್ಶಿತವಾಗುತ್ತಿವೆ. ಇದರಲ್ಲಿ ಖ್ಯಾತ ಜಾಗತಿಕ ಚಿತ್ರ ನಿರ್ದೇಶಕರಾದ ಪೆಡ್ರೊ ಅಲ್ಮೋದವರ್‌, ಲಾವ್‌ ಡಿಯಾಜ್‌, ಕಾಸ್ತಾ ಗವ್ರಾಸ್‌, ಸೆಮಿ ಕಪ್ಲನೊಗ್ಲುವಿನವರ ಚಿತ್ರಗಳು ಸೇರಿವೆ.

ಅದರಲ್ಲೂ ಸೆಮಿಯ ಟರ್ಕಿಶ್‌ ಚಿತ್ರ ಕಮಿಟ್‌ಮೆಂಟ್‌ ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಸೆಣಸುತ್ತಿರುವ ಟರ್ಕಿಶ್‌ ಚಿತ್ರ.

ಇದಲ್ಲದೇ, ರಾಯ್‌ ಆಂಡರ್ಸನ್‌ ನ ಆಬೌಟ್‌ ಎಂಡ್‌ಲೆಸ್‌ನೆಸ್‌, ಕಾಸ್ರಾ ಗವ್ರಾಸ್‌ನ ಅಡಲ್ಟ್ಸ್‌ ಇನ್‌ ದಿ ರೂಮ್‌, ಫ್ರಾಕೋಯಿಸ್‌ ಓಜೊವಿನ ದಿ ಗ್ರೇಸ್‌ ಆಫ್‌ ಗಾಡ್‌, ನೀಲ್ಸ್ ಆರ್ಡನ್‌ ಒಪ್ಲೆ ವಿನ ಡೇನಿಯಲ್, ಅರ್ಥುರೊ ರಿಪ್ಟೆನ್‌ ನ ದಿ ಲೆಗ್ಸ್‌, ವರ್ನರ್‌ ಹೆರ್ಜೊಗ್ ನ ಫ್ಯಾಮಿಲಿ ರೊಮಾನ್ಸ್‌ ಎಲ್‌ಎಲ್‌ಸಿ, ಕ್ಷೇವಿಯರ್‌ ಡೊಲನ್‌ ನ ಮಥಿಯಾಸ್‌ ಮತ್ತು ಮ್ಯಾಕ್ಸಿಮೆ, ಆಗ್ನಿಜ್ಕಾ ಹಾಲೆಂಡ್‌ನ ಮಿ. ಜೋನ್ಸ್‌, ಪೆಡ್ರೊ ಆಲ್ಮೊದವರ್ ನ ಪೇನ್‌ ಆ್ಯಂಡ್‌ ಗ್ಲೋರಿ, ಫತೀ ಹಕೀನ್ ನ ದಿ ಗೋಲ್ಡನ್ ಗ್ಲೋವ್, ಲಾವ್ ಡೆಯಾಜ್‌ ನ ದಿ ಹಾಫ್, ಹಿರೊಕಾಜು ಕೊರೆಡಾನ ದಿ ಟ್ರೂತ್‌, ಜುವಾನ್‌ ಜೋಸ್‌ ಕಂಪನೆಲ್ಲಾರ ದಿ ವೆಸೆಲ್ಸ್‌ ಟೇಲ್‌ ಹಾಗೂ ಡಾರ್ಡನ್ ಬ್ರದರ್ಸ್ ರ ಯಂಗ್‌ ಅಹ್ಮದ್‌ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಪೆಡ್ರೊ ಅಲ್ಮೋದವರ್‌-

ಇವುಗಳಲ್ಲಿ ಬಹುತೇಕ ಚಿತ್ರಗಳು ಭಾರತದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು ಎನ್ನುವುದು ಇಲ್ಲಿಯ ವಿಶೇಷ.

ಈ ವಿಭಾಗವನ್ನು ಯಾಕೆ ನೋಡಬೇಕು?

ಈಗಾಗಲೇ ಸಿನಿಮಾವನ್ನು ಕಟ್ಟಿಕೊಡುವುದರಲ್ಲಿ ಇವರೆಲ್ಲರೂ ಖ್ಯಾತರು. ತಮ್ಮದೇ ತಂತ್ರಗಳಿಂದ ಮತ್ತು ಕಥೆ ಹೇಳುವ/ನಿರೂಪಿಸುವುದಕ್ಕೆ ಖ್ಯಾತಿಯಾದವರು. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ರೂಪುಗೊಳ್ಳುತ್ತಿರುವ ಹೊಸ ವಿದ್ಯಮಾನಗಳಿಗೆ ಒಬ್ಬ ನಿಷ್ಣಾತ ಚಿತ್ರ ನಿರ್ದೇಶಕರು ಈ ಹೊತ್ತಿನಲ್ಲಿ ಹೇಗೆ ಸ್ಪಂದಿಸಿದ್ದಾರೆಂಬುದನ್ನು ತಿಳಿಯಲು ಈ ಸಿನಿಮಾಗಳಿಂದ ಸಾಧ್ಯ. ಇದರೊಂದಿಗೆ ಅವರ ಇಂದಿನ ಸಿನಿಮಾ ಲೆಕ್ಕಾಚಾರಗಳೂ ತಿಳಿಯಲಿಕ್ಕೆ ಸಾಧ್ಯ.

ಸೆಮಿ-ಕಮಿಟ್‌ಮೆಂಟ್‌ ಸಿನಿಮಾ ನಿರ್ದೇಶಕ

ಟಾಪ್ ನ್ಯೂಸ್

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ʼಖಲ್‌ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್‌ನಲ್ಲಿ ಬಿಟೌನ್‌ ಸ್ಟಾರ್ಸ್ ಜೊತೆ ಯಶ್‌, ಅಲ್ಲು?

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.