ನಿಮಗೆ ಇಷ್ಟವಾದದ್ದನ್ನು ಸಿನಿಮಾ ಮಾಡಿ, ತೋರಿದ್ದನ್ನೆಲ್ಲಾ ಅಲ್ಲ: ಮಧುರ್ ಭಂಡಾರಕರ್

ಯುವ ಸಿನಿ ಉತ್ಸಾಹಿಗಳಿಗೆ ಸಲಹೆ

Team Udayavani, Nov 23, 2019, 3:17 PM IST

madhur

ಪಣಜಿ: ನಾನು ಪತ್ರಕರ್ತನಾಗಿದ್ದರೂ ಕಥೆ ಹೇಳುವುದು ಸಿನಿಮಾದ ಮೂಲಕ, ಪತ್ರಕರ್ತರು ತಮ್ಮ ಲೇಖನಗಳ ಮೂಲಕ ಕಥೆ ಹೇಳುತ್ತಾರೆ ಎಂದವರು ಖ್ಯಾತ ಸಿನಿಮಾ ನಿರ್ದೇಶಕ ಮಧುರ್ ಭಂಡಾರಕರ್.

ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ [ಇಫಿ] ಸಂವಾದದಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಮಧುರ್, ಬ್ಲಾಗ್, ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪತ್ರಕರ್ತರು ಸಮಾಜದ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ನಾನು ಅದೇ ಕಾರ್ಯವನ್ನು ಸಿನಿಮಾಗಳ ಮೂಲಕ ಮಾಡುತ್ತೇನೆ.

ಸಮಾಜದಲ್ಲಿ ಕೆಲವು ಕಥೆಗಳನ್ನು ಮಹಿಳಾ ದೃಷ್ಟಿಕೋನದಿಂದಲೂ ಹೇಳಬೇಕು. ಹಾಗಾಗಿ ಚಾಂದಿನಿ ಬಾರ್ ಮತ್ತಿತರ ಸಿನಿಮಾ ಮಾಡಿದೆ. ನನಗೆ ಒಂದು ಒಳ್ಳೆಯ ಕಥೆಯನ್ನು ಹೇಳುವುದಷ್ಟೇ ಮುಖ್ಯ. ಅದರ ಹೊರತಾಗಿ ಏನೂ ಇಲ್ಲ. ಆ ಒಳ್ಳೆಯ ಕಥೆಯನ್ನು ಹೇಳಲು ಏನು ಬೇಕೋ ಅದನ್ನು ಆಯ್ದುಕೊಳ್ಳುತ್ತೇನೆ. ಹಲವಾರು ಕಥಾವಸ್ತುಗಳಿವೆ. ಅವುಗಳಲ್ಲಿ ಒಳ್ಳೆಯದನ್ನು ಹೇಳಲು ಸಾಧ್ಯವಾಗುವುದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

ನನಗೆ ಸತ್ಯ ಜೀವನಗಾಥೆಗಳು ಬಹಳ ಇಷ್ಟ. ಅವುಗಳಿಂದ ಪ್ರೇರಣೆ ಪಡೆದು ಸಿನಿಮಾಗಳನ್ನು ಮಾಡಲು ಪ್ರಯತ್ನಿಸುವೆ. ಈಗ ಇಡೀ ಸಿನಿ ಉದ್ಯಮವೇ ಸಾಕಷ್ಟು ಬದಲಾಗಿದೆ. ಪ್ರೇಕ್ಷಕರೂ ಸಹ.

ಸಿನಿಮಾದಲ್ಲಿ ಇಂಥದ್ದೇ ಸೂಪರ್ ಹಿಟ್ ಫಾರ್ಮುಲಾ ಎಂಬುದಿಲ್ಲ. ಯಾವುದು ಕೈ ಹಿಡಿಯಬಹುದೋ, ಇಲ್ಲವೋ ಎಂದು ಹೇಳಲು ಸಾಧ್ಯವೇ ಇಲ್ಲ. ಕೆಲವೊಮ್ಮೆ ನಾವಂದುಕೊಂಡದ್ದಕ್ಕಿಂತ ಹೆಚ್ಚು ಸಾಧನೆ ಮಾಡುವ ಸಿನಿಮಾಗಳೂ ಇವೆ. ಪೇಜ್ 3 ಸಿನಿಮಾ ನಾನು ಮಾಡಿದಾಗ, ಜನರೆಲ್ಲಾ ಇದೇನು ನಿಮ್ಮ ಸಿನಿಮಾ ಹೆಸರು ? ಪೇಸ್ಟ್ರೀಯೇ? ಎಂದು ಕೇಳಿದ್ದರು. ಕೆಲವು ಸಮಯದ ಬಳಿಕ ಪ್ರತಿ ನಗರದಲ್ಲೂ ಈಗ ಪೇಜ್ 3 ಮಾದರಿಯ ಪಾರ್ಟಿಗಳು ನಮ್ಮಲ್ಲಿವೆ ಎನ್ನುತ್ತಾರೆ. ಅಂದರೆ ಸಿನಿಮಾ ತಲುಪಿದ ಬಗೆ ನನ್ನನ್ನು ಅಚ್ಚರಿಗೊಳಿಸಿದೆ ಹಾಗೂ ಒಳನಾಡಿನ ಪ್ರೇಕ್ಷಕರನ್ನೂ ತಲುಪಿದ್ದೇನೆ ಎಂದು ಖುಷಿಯೂ ಆಗಿದೆ.
ಡಿಜಿಟಿಲ್ ಮಾಧ್ಯಮ ಒಂದು ಹೊಸ ದಾರಿ. ಅಲ್ಲಿ ಸೆನ್ಸಾರ್ಶಿಪ್ ಎಲ್ಲದೇ ಸತ್ಯ ಕಥೆಗಳನ್ನು ಹೇಳಬಹುದಾಗಿದೆ. ಈ ಮಾಧ್ಯಮಗಳ ಮೂಲಕ ಹಲವು ವಿಷಯಗಳೂ ತಿಳಿಯತ್ತಿವೆ. ಸಿನಿಮಾ ಮಾಡುವವರಿಗೆ ಇದೊಂದು ಒಳ್ಳೆಯ ಮಾಧ್ಯಮ. ನಾನೂ ಒಂದೆರಡು ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದೇನೆ.
ಇಂದು ಮೊಬೈಲ್ ಫೋನ್ ಮೂಲಕವೂ ಸಿನಿಮಾಗಳನ್ನು ಮಾಡಬಹುದಾಗಿದೆ. ಇದೊಂದು ಒಳ್ಳೆಯ ಅವಕಾಶ ಯುವ ಸಿನಿ ಉತ್ಸಾಹಿಗಳಿಗೆ. ಆದರೆ ನನ್ನ ಕೋರಿಕೆ ಮತ್ತು ಸಲಹೆ ಏನೆಂದರೆ, ನೀವು ನಂಬುವುದನ್ನು, ನಿನಗೆ ಇಷ್ಟವಾದದ್ದನ್ನು ಸಿನಿಮಾ ಮೂಲಕ ಮಾಡಲು ಪ್ರಯತ್ನಿಸಿ, ತೋರಿದ್ದನ್ನೆಲ್ಲಾ ಅಲ್ಲ.

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.