ತಾನಿನ್ನೂ ಮದುವೆಯಾಗದಿರಲು ಸಲ್ಲು ಕೊಟ್ಟ ಕಾರಣ ಇಲ್ಲಿದೆ ನೋಡಿ


Team Udayavani, Feb 24, 2018, 4:38 PM IST

Salman-Khan-marriage-700.jpg

ಮುಂಬಯಿ : 52ರ ಹರೆಯದ ಬಾಲಿವುಡ್‌ ಸುಲ್ತಾನ್‌, ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌, ಎಲ್ಲರಿಗೂ ತಿಳಿದಿರುವ ಹಾಗೆ ಸೂಪರ್‌ ರಿಚ್‌, ಸೂಪರ್‌ ಪವರ್‌ ಫ‌ುಲ್‌, ಸೂಪರ್‌ ಬಾಕ್ಸ್‌ ಆಫೀಸ್‌ ಕಿಂಗ್‌, ಅಸಂಖ್ಯ ಹುಡುಗಿಯರ ಕಣ್ಮಣಿ ! 

ಅದೆಲ್ಲ ಸರಿ; ಆದರೆ ಸಲ್ಮಾನ್‌ ಇನ್ನೂ ಅವಿವಾಹಿತ ! ಆತ ಎಲ್ಲೇ ಹೋಗಲಿ, ಯಾವುದೇ ಸಮಾರಂಭದಲ್ಲಿ ಹಾಜರಿರಲಿ – ಪತ್ರಕರ್ತರು, ಅಭಿಮಾನಿಗಳು ಆತನಿಗೆ ಕೇಳುವ ಪ್ರಶ್ನೆ ಒಂದೇ : ನೀವಿನ್ನು ಯಾಕೆ ಮದುವೆ ಆಗಿಲ್ಲ; ಆಗೋದು ಯಾವಾಗ ?

ನಟ ಸಲ್ಮಾನ್‌ ಖಾನ್‌ಗೆ ಈ ಪ್ರಶ್ನೆಯನ್ನು ಎದುರಿಸಿ ಎದುರಿಸಿ ಸಾಕಾಗಿ ಹೋಗಿದೆ; ಏನೇ ಕಾರಣ ಕೊಟ್ಟರೂ ಅದರಿಂದ ಯಾರಿಗೂ ಸಮಾಧಾನ ಇಲ್ಲ. ಹಾಗಂತ ಈ ಪ್ರಶ್ನೆ ಕೇಳುವವರು ಸಲ್ಲುವನ್ನು ಸಮಾಧಾನದಿಂದ ಇರಲು ಬಿಡುವುದಿಲ್ಲ !

ಮೊನ್ನೆ ಮೊನ್ನೆ ಸಲ್ಮಾನ್‌ ಖಾನ್‌ಗೆ ಪುನಃ ಇದೇ ಪ್ರಶ್ನೆಯನ್ನು ಕೇಳಲಾಯಿತು. ಆದಕ್ಕಾತ ಏನು ಉತ್ತರ ಕೊಟ್ಟ ಗೊತ್ತಾ ?

“ಮದುವೆ ಎಂದರೆ ಇವತ್ತು ಭಾರೀ ದೊಡ್ಡ ಸಮಾರಂಭ; ಮದುವೆಗೆಂದು ಲಕ್ಷ ಲಕ್ಷ ಕೋಟಿಗಟ್ಟಲೆ ಸುರಿಯುತ್ತಾರೆ; ಅಷ್ಟು ಹಣ ನನ್ನ ಬಳಿ ಇಲ್ಲ; ಅದೇ ಕಾರಣಕ್ಕೆ ನಾನು ಈ ತನಕ ಮದುವೆಯಾಗಿಲ್ಲ !’

ಸಲ್ಲು ನೀಡಿರುವ ಹಾರಿಕೆ ಉತ್ತರ ಅದೇನೇ ಇರಲಿ; ಅಂತೂ ಆತನಿಗೆ 52 ಆಗಿದೆ; ಆದರೂ ಆತ ಬಾಲಿವುಡ್‌ನ‌ ಎಲಿಜಿಬಲ್‌ ಬ್ಯಾಚುಲರ್‌ ! ಆತನಿಗೆ ಇನ್ಯಾವಾಗ ಮದುವೆ ? ಎಂಬುದು ಯಕ್ಷ ಪ್ರಶ್ನೆಯೇ ಆಗಿದೆ. 

ಸಲ್ಮಾನ್‌ ಜತೆ ಪ್ರಕೃತ ಈಗ ಸುದ್ದಿಯಲ್ಲಿರುವ ಹುಡುಗಿ ಎಂದರೆ ರುಮೇನಿಯದ ಟಿವಿ ತಾರೆ, ನಟಿ ಮತ್ತು ಗಾಯಕಿ ಲೂಲಿಯಾ ವ್ಯಾಂತೂರ್‌ ! ಸಲ್ಮಾನ್‌ ಖಾನ್‌ ಕುಟುಂಬದ ಸಮಾರಂಭಗಳಲ್ಲಿ ಈಕೆ ಈಚಿನಿಂದ ತಪ್ಪದೇ ಹಾಜರಿರುತ್ತಾಳೆ. ಹಾಗೆಂದು ಆಕೆಯೊಡನೆ ತಾನು ಡೇಟಿಂಗ್‌ ನಡೆಸಿಲ್ಲ ಎಂದು ಸಲ್ಲು ಹೇಳುತ್ತಾರೆ.

ಹಾಗೆ ನೋಡಿದರೆ ಕತ್ರೀನಾ ಕೈಫ್ ಕೂಡ ಈಗಲೂ ಸಲ್ಲಾನ್‌ ಖಾಸಗಿ ಬದುಕಿನಲ್ಲಿ ಇದ್ದಾಳೆ. ಕೆಲ ವರ್ಷಗಳ ಕಾಲ ಇವರ ಡೇಟಿಂಗ್‌ ನಡೆದಿದೆ. 

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ʼಖಲ್‌ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್‌ನಲ್ಲಿ ಬಿಟೌನ್‌ ಸ್ಟಾರ್ಸ್ ಜೊತೆ ಯಶ್‌, ಅಲ್ಲು?

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.