ಟೆನಿಸ್‌ ಅಂದಗಾತಿ ಸಾನಿಯಾ ಜತೆ ಶಾಹಿದ್‌ ಡೇಟಿಂಗ್‌ ನಡೆದಿತ್ತೇ?


Team Udayavani, Feb 6, 2017, 3:33 PM IST

Shahid-Sania-600.jpg

ಹೊಸದಿಲ್ಲಿ : ಎಂಟು ವರ್ಷಗಳ ಹಿಂದೆ ಸ್ಟೈಲಿಶ್‌ ಬಾಲಿವುಡ್‌ ಹೀರೋ ಶಾಹಿದ್‌ ಕಪೂರ್‌ ಜತೆ ವಿಶ್ವ ಪ್ರಸಿದ್ಧ ಭಾರತೀಯ ಟೆನಿಸ್‌ ಆಟಗಾತಿ ಸಾನಿಯಾ ಮಿರ್ಜಾ ಡೇಟಿಂಗ್‌ ಮಾಡಿದ್ದರೇ ?

ಇದು ಎಂಟು ವರ್ಷಗಳ ಹಿಂದಿನ ಕತೆಯಾದರೂ ಅಂದು ಆ ಬಗೆಯ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದಂತೂ ನಿಜ. ಅಂದಿನ ಈ ರೋಚಕ ವದಂತಿಯ ಎಳೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ಸಾನಿಯಾ ಮಿರ್ಜಾ ಬಾಯಿಯಿಂದ ಅಲ್ಪಸ್ವಲ್ಪ ಸತ್ಯವನ್ನಾದರೂ ಹೊರತರಬೇಕೆಂಬ ಯತ್ನದಲ್ಲಿ “ಕಾಫಿ ವಿತ್‌ ಕರಣ್‌’ ಟಿವಿ ಶೋ ಖ್ಯಾತಿಯ ಕರಣ್‌ ಜೋಹರ್‌ ಸ್ವಲ್ಪಮಟ್ಟಿನ ಯಶಸ್ಸು ಗಳಿಸಿದ್ದಾರೆ. 

ಸಾನಿಯಾ ಮಿರ್ಜಾ ಅವರು ತನ್ನ ನಿಕಟ ಬಾಲಿವುಡ್‌ ಗೆಳತಿ ಫ‌ರ್ಹಾ ಖಾನ್‌ ಜತೆಗೆ ಈಚೆಗೆ ಕರಣ್‌ ಜೋಹರ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ಕರಣ್‌ ಸಾನಿಯಾಗೆ ಹೀಗೆ ಪ್ರಶ್ನಿಸಿದರು :

ಪ್ರೀತಿ, ಪ್ರೇಮ, ಮದುವೆ ಇತ್ಯಾದಿ ವಿಚಾರಗಳಲ್ಲಿ ಅಂದಿನ ಬಾಲಿವುಡ್‌ ಹೀರೋಗಳಲ್ಲಿ ಒಬ್ಬರು ನಿಮ್ಮ ಸಂಪರ್ಕಕ್ಕೆ ಬಂದಿದ್ದರೆ ?

“ಇಲ್ವಲ್ಲ; ನನ್ನ ಜೀವನದಲ್ಲಿ ಅಂಥದ್ದೇನೂ ನಡೆದೇ ಇಲ್ಲ; ಮೇಲಾಗಿ ನಾನು ಆ ದಿನಗಳಲ್ಲಿ ವಿದೇಶ ಪ್ರಯಾಣದಲ್ಲಿ ಇದ್ದದ್ದೇ ಹೆಚ್ಚು…’

ನಿಮ್ಮ ಮತ್ತು ಶಾಹಿದ್‌ ಕಪೂರ್‌ ಬಗ್ಗೆ ಅಂದಿನ ದಿನಗಳಲ್ಲಿ ತುಂಬಾ ಗುಸುಗುಸು ಸುದ್ದಿ-ವದಂತಿಗಳು ಇದ್ದವಲ್ಲ – ಅವು ನಿಜವೇ ?

“ಎಂಟು ವರ್ಷ ಅಂದ್ರೆ ಈಗ ಅದು ತುಂಬಾ ಹಳೇ ವಿಷಯವಾಯ್ತು; ನನಗೀಗ ಯಾವುದೂ ನೆನಪಿಲ್ಲ; ಆದ್ರೂ ಅಂಥದ್ದೇನೂ ನಡೆದ ಹಾಗೆ ನನಗೆ ನೆನಪಿಲ್ಲ; ಮೇಲಾಗಿ ನಾನು ಇಂದಿನ ಹಾಗೆ, ಅಂದಿನ ದಿನಗಳಲ್ಲಿ ಕೂಡ ವಿಪರೀತ ಪ್ರಯಾಣದಲ್ಲಿದ್ದೆ….’

ಆ ಮಾತು ಹಾಗಿರಲಿ, ಈಗೊಂದು ಪ್ರಶ್ನೆ : ಶಹೀದ್‌ ಕಪೂರ್‌, ರಣವೀರ್‌ ಸಿಂಗ್‌ ಮತ್ತು ರಣಬೀರ್‌ ಕಪೂರ್‌ ಅವರಲ್ಲಿ ನೀವು ಯಾರನ್ನು ಕೊಲ್ಲಲು, ಮದುವೆಯಾಗಲು ಮತ್ತು ಅಂಟಿಕೊಂಡಿರಲು ಇಷ್ಟಪಡುವಿರಿ ?

“ನಾನು ರಣವೀರ್‌ಗೆ ಅಂಟಿಕೊಂಡಿರಲು, ರಣಬೀರ್‌ನನ್ನು ಮದುವೆಯಾಗಲು ಮತ್ತು ಶಾಹಿದ್‌ ಕಪೂರ್‌ನನ್ನು ಕೊಲ್ಲಲು ಬಯಸುತ್ತೇನೆ….’

ಕರಣ್‌ ಜೋಹರ್‌ ಕೇಳಿದ ಈ ಪ್ರಶ್ನೆಯಲ್ಲಿ ಶಾಹಿದ್‌ ಕಪೂರ್‌ನನ್ನು ಕೊಲ್ಲಲು ಸಾನಿಯಾ ಮಿರ್ಜಾ ಯಾಕೆ ಬಯಸಿರಬಹುದು ಎಂಬ ಬಗ್ಗೆ ಜಿಜ್ಞಾಸೆ ನಡೆಸಿದರೆ ಬಹುಷಃ ಅವರೊಳಗೆ ಅಂದಿನ ದಿನಗಳಲ್ಲಿ ಗುಪ್ತವಾಗಿ ಡೇಟಿಂಗ್‌ ನಡೆದು ಕೊನೆಗೆ ಅದು ಹಠಾತ್ತನೇ ನಿಂತು ಹೋಗಿರಬಹುದು ಮತ್ತು ಆ ಕಾರಣಕ್ಕೆ ಸಾನಿಯಾಗೆ ಶಾಹಿದ್‌ ಮೇಲೆ ಈಗಲೂ ಒಳಗೊಳಗೇ ಕೋಪ ಇದ್ದಿರಬಹುದು ಎಂಬ ಗುಮಾನಿ ಹುಟ್ಟುವಂತಿದೆ.

ಉಡ್‌ತಾ ಪಂಜಾಬ್‌ ಚಿತ್ರದ ಮೂಲಕ ಮತ್ತೆ ಪ್ರಸಿದ್ಧಿಗೆ ಬಂದ ಶಾಹಿದ್‌ ಕಪೂರ್‌, ಕರೀನಾ ಕಪೂರ್‌ ಜತೆಗಿನ ಗೆಳೆತನದಿಂದ ಹೊರಬಂದ ಸಂದರ್ಭದಲ್ಲಿ, ಎಂಟು ವರ್ಷಗಳ ಹಿಂದೆ ಸಾನಿಯಾ ಮಿರ್ಜಾ ಜತೆಗೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ದಟ್ಟವಾಗಿದ್ದವು. ಅಂದ ಹಾಗೆ ಅನಂತರದಲ್ಲಿ  ಸಾನಿಯಾ ಮಿರ್ಜಾ ಅವರು ಪಾಕ್‌ ಕ್ರಿಕೆಟ್‌ ತಾರೆ ಶೋಯಿಬ್‌ ಮಲಿಕ್‌ ಅವರ ಪತ್ನಿಯಾದರು.

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.