ಚಿತ್ರ ವಿಮರ್ಶೆ: ಫಿಸಿಕ್ಸ್‌ ಟೀಚರ್‌ ನ ಸಸ್ಪೆನ್ಸ್‌  ಹಾದಿ


Team Udayavani, May 28, 2022, 4:10 PM IST

physics teacher movie review

ಜಗತ್ತಿನಲ್ಲಿ ಕಾರಣವಿಲ್ಲದೆ ಯಾವ ಘಟನೆಯೂ ಸಂಭವಿಸುವುದಿಲ್ಲ. ಕಾರಣವಿಲ್ಲದೆ ಯಾವ ವಸ್ತುವೂ ಅಲುಗಾಡುವುದಿಲ್ಲ ಎಂಬುದು ಭೌತಶಾಸ್ತ್ರದ ವಾದ. ಅದರಂತೆ ಪ್ರತಿಯೊಂದು ಘಟನೆಗೂ ಒಂದು ಪೂರಕ ಕಾರಣವಿದೆ. ಈ ಭೌತಶಸ್ತ್ರದ ಸೂತ್ರಗಳನ್ನು ಆಧಾರಾವಾಗಿಟ್ಟುಕೊಂಡು ಸೈಕಾಲಾಜಿಕಲ್‌ ಥ್ರಿಲ್ಲರ್‌ ಮೂಲಕ ತೆರೆಗೆ ಬಂದಿರುವ ಚಿತ್ರ “ಫಿಸಿಕ್ಸ್‌ ಟೀಚರ್‌’.

ಹೆಸರೇ ಹೇಳುವಂತೆ ಇದೊಂದು ಸಾಮಾನ್ಯ ಭೌತಶಾಸ್ತ್ರದ ಶಿಕ್ಷಕನ ಬದುಕಿನ ಕಥೆ. ಭೌತಶಾಸ್ತ್ರವನ್ನು ತನ್ನ ಜೀವನದಲ್ಲಿ ಅವಳಿವಡಿಸಿಕೊಂಡಿರುವ ಈ ಶಿಕ್ಷಕನ ಜೀವನದ ಶಾಸ್ತ್ರ ಏನು? ನಡೆಯುವ ಘಟನೆಗಳ ಹಿಂದಿನ ಮರ್ಮ ಏನು ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು.

“ಬದ್ರಿಯನ್ನು ಬಿಟ್ಟು ಭೌತಶಾಸ್ತ್ರ ಇರಬಹುದು, ಆದರೆ ಭೌತಶಾಸ್ತ್ರವನ್ನು ಬಿಟ್ಟು ಬದ್ರಿ ಇರಲ್ಲಾ’. ಎಂಬ ನಾಯಕನ ಮಾತಿನಂತೆ, ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಪಿಟೀಲ್‌ ಅಭ್ಯಾಸ ಮಾಡಿ ಶಾಲೆಗೆ ಹೊರಡುವುದು ಫಿಸಿಕ್ಸ್‌ ಟೀಚರ್‌ ಬದ್ರಿಯ ದಿನ ನಿತ್ಯದ ಕಾರ್ಯ. ಈ ನಿತ್ಯದ ಬದುಕಿನಲ್ಲಿ ಬರುವ ಅನಿರೀಕ್ಷಿತ ಘಟನೆಗಳೇ ಚಿತ್ರಕ್ಕೆ ಹೂರಣ.

ಇದನ್ನೂ ಓದಿ:ಕೆಜಿಎಫ್ 2 ಸ್ಟೈಲ್ ನಲ್ಲಿ ಸಿಗರೇಟ್ ಸೇದಿ ಆಸ್ಪತ್ರೆಗೆ ದಾಖಲಾದ 15 ರ ಬಾಲಕ!

ಐನ್‌ಸ್ಟೈನ್‌, ನ್ಯೂಟನ್‌ ನಂತಹ ವಿಜ್ಞಾನಿಗಳನ್ನು ಆರಾಧಿಸುವ ಬದ್ರಿ ಭೌತಶಾಸ್ತ್ರದಲ್ಲಿ ತಾನು ಅವರೆತ್ತರಕ್ಕೆ ಬೆಳೆಯವ ಆಸೆ ಹೊಂದಿರುತ್ತಾನೆ. ಮಕ್ಕಳಿಗೆ ಭೌತಶಾಸ್ತ್ರದ ಮಹತ್ವ, ತತ್ವಗಳನ್ನು ಹೇಳುವ ಬದ್ರಿಯ ಜೀವನದಲ್ಲಿ ಆಗುವ ಆ ವಿಚಿತ್ರ ಅನುಭವಗಳೇನು ಎಂಬುದು ಪ್ರಶ್ನೆ. ಫಿಸಿಕ್ಸ್‌ ಟೀಚರ್‌ ಒಂದು ಸೈಕಾಲಾಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದೆ. ಚಿತ್ರದಲ್ಲಿನ ಕೆಲ ದೃಶ್ಯಗಳು ಕೊಂಚ ಬೋರ್‌ ಅನಿಸಿದರು, ಮೊದಲಾರ್ಧವೂ ಕೂತಹಲಕಾರಿ ಅಂಶಗಳಿಂದ ಸಾಗುತ್ತದೆ. ಅಲ್ಲಲ್ಲಿ ಗೊಂದಲ ಸೃಷ್ಟಿಸಿದೆ ಅಂತ ಅನಿಸುವಷ್ಟರಲ್ಲಿ ಚಿತ್ರ ಒಂದು ಘಟ್ಟವನ್ನು ತಲುಪಿಸುತ್ತದೆ.

ಚಿತ್ರ ಕಥೆಯಲ್ಲಿ ಇನ್ನಷ್ಟು ಪಕ್ವತೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದಲ್ಲಿ ಕೆಲ ದೃಶ್ಯಗಳನ್ನು ಛಾಯಾಗ್ರಾಹಕ ರಘು ಗ್ಯಾರಹಳ್ಳಿ ಸುಂದರ ಫ್ರೆಮ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಹೊಸ ಪ್ರತಿಭೆ ಸುಮುಖ ನಿರ್ದೇಶಿಸಿ ನಟಿಸಿರುವ ಮೊದಲ ಪ್ರಯತ್ನ ಮೆಚ್ಚುವಂತದ್ದು. ನಾಯಕಿ ಪ್ರೇರಣಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಂಡ್ಯ ರಮೇಶ್‌ ಎಂದಿನಂತೆ ತಮ್ಮ ಭಿನ್ನ ಕ್ಯಾರೆಕ್ಟರ್‌ ಮೂಲಕ ಇಷ್ಟವಾಗುತ್ತಾರೆ. ರಾಜೇಶ್‌ ನಟರಂಗ ಪಾತ್ರವೇ ಅಗಿದ್ದಾರೆ.

 ವಾಣಿ ಭಟ್ಟ

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.