ಧಾರವಾಡ: 219 ಹೊಸ ಕೋವಿಡ್ 19 ಪ್ರಕರಣಗಳು: ಒಟ್ಟು 4528 ಜನ ಗುಣಮುಖ


Team Udayavani, Aug 15, 2020, 12:29 AM IST

ಧಾರವಾಡ: 219 ಹೊಸ ಕೋವಿಡ್ 19 ಪ್ರಕರಣಗಳು: ಒಟ್ಟು 4528 ಜನ ಗುಣಮುಖ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಧಾರವಾಡ : ಜಿಲ್ಲೆಯಲ್ಲಿ ಗುರುವಾರ ಮತ್ತೆ 219 ಜನರಿಗೆ ಕೋವಿಡ್ 19 ಸೋಂಕು ಧೃಡಪಟ್ಟಿದೆ. ಈ ನಡುವೆ 199 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಗುರುವಾರ ಮತ್ತೆ 8 ಸೋಂಕಿತರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ನೆಗಡಿ, ಕಫ ಸೇರಿದಂತೆ ಇನ್ನಿತರ ಲಕ್ಷಣ ಹೊಂದಿದ್ದ 42 ವರ್ಷದ ಪುರುಷ, 76 ವರ್ಷದ ಮಹಿಳೆ, 66 ವರ್ಷದ ಪುರುಷ, 64 ವರ್ಷದ ಪುರುಷ, 67 ವರ್ಷದ ಪುರುಷ, 55 ವರ್ಷದ ಮಹಿಳೆ, 70 ವರ್ಷದ ಪುರುಷ, 53 ವರ್ಷದ ಮಹಿಳೆ ಸೇರಿ ಎಂಟು ಜನ ಸೋಂಕಿತರು ಮೃತಪಟ್ಟಿದ್ದಾರೆ. ಈ ಸೋಂಕಿತರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 222 ಕ್ಕೆ ಏರಿದೆ.

ಈಗ ಒಟ್ಟು ಪಾಸಿಟಿವ್ ಪ್ರಕರಣ 7144 ಕ್ಕೆ ಏರಿದ್ದು, ಸದ್ಯ 2394 ಸಕ್ರಿಯ ಪ್ರಕರಣಗಳಿವೆ. ಇನ್ನೂ 199 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಗುಣಮುಖರಾದವರ ಸಂಖ್ಯೆ 4528ಕ್ಕೆ ಏರಿದ್ದು, 36 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದ್ದಾರೆ.

219 ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ವ್ಯಾಪ್ತಿಯ ಮೇದಾರ ಓಣಿ, ರಾಮನಗರ, ಮಾಳಾಪುರ, ಮುರುಘಾಮಠ, ಗಾಂಧಿನಗರ, ಯಾಲಕ್ಕಿ ಶೆಟ್ಟರ್ ಕಾಲೋನಿಯ ಶಂಕರ ಮಠ, ಪೋತ್ನಿಸ್ ಗಲ್ಲಿ, ವಿದ್ಯಾಗಿರಿ  ಸರಸಗಂಗಾ ಹತ್ತಿರ, ಮಧು ಅರ್ಪಾಟ್‍ಮೆಂಟ್, ಹೆಬ್ಬಳ್ಳಿ ಗ್ರಾಮ, ಹೊಸಯಲ್ಲಾಪುರದ ಚಾವಣಿ ಓಣಿ, ಬಾಗಲಕೊಟ ಪೆಟ್ರೋಲ್ ಬಂಕ್ ಹತ್ತಿರ, ಅಂಬೇಡ್ಕರ್ ಭವನ, ಸತ್ತೂರಿನ ಎಸ್‍ಡಿಎಂ ಆಸ್ಪತ್ರೆ, ಕುಮಾರೇಶ್ವರ ನಗರ, ಗರಗ ಗ್ರಾಮ, ಮಾಳಮಡ್ಡಿ ಗೌಳಿ ಗಲ್ಲಿ, ವಿನಾಯಕ ನಗರ, ಪೊಲೀಸ್ ಹೆಡ್ ಕ್ವಾರ್ಟರ್ಸ್ ಸ್ಕೂಲ್, ಮುಗದ ಗ್ರಾಮ, ಉಪ್ಪಿನ ಬೆಟಗೇರಿ ಮಾರುಕಟ್ಟೆ  ಓಣಿ, ನಿಗದಿ ಗ್ರಾಮ, ಮೆಹಬೂಬ ನಗರ, ಶ್ರೀನಗರ, ಕೊಟೂರ ಗ್ರಾಮ, ಜಯನಗರ, ಶಿವಾನಂದ ನಗರ, ಕೃಷಿ ವಿಶ್ವವಿದ್ಯಾಲಯ ಆವರಣ, ಲಕ್ಷ್ಮೀನಗರ, ಮುಳಮುತ್ತಲ, ದೊಡ್ಡನಾಯಕನಕೊಪ್ಪ, ಚನ್ನಬಸವೇಶ್ವರ ನಗರ, ಹಾವೇರಿಪೇಟೆ,  ಚಾವುಸ್ ಗಲ್ಲಿ, ವಿಜಯ ನಗರ, ಜನ್ನತ್ ನಗರ, ಸನ್ಮತಿ ನಗರ, ಯಾಲಕ್ಕಿ ಶೆಟ್ಟರ ಕಾಲೋನಿ, ಕಾಮನಕಟ್ಟಿ, ಲಕಮಾಪುರ, ಟಿ.ಬಿ.ನಗರ, ನಗರಕರ್ ಕಾಲೋನಿ, ಚರಂತಿಮಠ ಗಾರ್ಡನ್,  ನೆಹರು ನಗರ, ಹೆಬ್ಬಳ್ಳಿ ಹಗಸಿ, ಮದಿಹಾಳ, ಕೆ.ಸಿ ಪಾರ್ಕ್, ಮಂಗಳವಾರ ಪೇಟ, ತೇಜಸ್ವಿ ನಗರ, ತಲೆಮೊರಬ, ರಾಯಾಪುರ ಭಾವಿ ಓಣಿ, ಕುರಬರ ಓಣಿ, ಕನಕ ನಗರ, ಗಾಳಿ ಓಣಿ, ಸಪ್ತಾಪುರ, ಮಲ್ಲಿಕಾರ್ಜುನ ನಗರ, ಕರಡಿಗುಡ್ಡ, ಬನಶ್ರೀ ನಗರ, ಗಿರಿನಗರದಲ್ಲಿ ಸೋಂಕು ಪತ್ತೆಯಾಗಿದೆ.

ಹುಬ್ಬಳ್ಳಿ ತಾಲೂಕು: ವ್ಯಾಪ್ತಿಯ ಬೆಂಗೇರಿ ಬಾಲಾಜಿ ನಗರ,ಕೇಶ್ವಾಪುರ  ಬೆಂಬಳಗಿ ಲೇಔಟ್, ಹೇಮಂತ ನಗರ ಶೆಟ್ಟರ್ ಲೇಔಟ್, ಗದಗ ರಸ್ತೆಯ ಬೃಂದಾವನ ಕಾಲೋನಿ, ಸಿದ್ದಗಂಗಾ ಕಾಲೋನಿ, ಶ್ರೀನಗರ, ತಾರಿಹಾಳ, ಗೋಕುಲ ರಸ್ತೆ ಕೆಇಎಸ್ ಕಂಪೌಂಡ್, ನೆಹರು ನಗರ, ಅಯೋಧ್ಯಾ ನಗರ, ವಾಲ್ಮೀಕಿ ಕಾಲೋನಿ ಮಾರುತಿ ದೇವಸ್ಥಾನ ಹತ್ತಿರ, ಕುಸುಗಲ್ ರಸ್ತೆ ಪೆಸಿಫಿಕ್ ಪಾರ್ಕ್, ಸುಳ್ಳ ರಸ್ತೆಯ ಬಾಲಾಜಿ ಪಾರ್ಕ್, ಸಿದ್ದರಾಮ ನಗರ, ಗೋಪನಕೊಪ್ಪ, ಭೈರಿದೇವರಕೊಪ್ಪ, ಕಿಮ್ಸ್ ಆಸ್ಪತ್ರೆ, ಹಳೇ ಹುಬ್ಬಳ್ಳಿ ಗಾಂಧಿನಗರ, ನೇಕಾರ ನಗರ, ಹೊಸೂರ ವಿಕಾಸ ನಗರ, ಗೋಲ್ಡನ್ ಟೌನ್, ನವನಗರ ಕ್ಯಾನ್ಸರ್ ಆಸ್ಪತ್ರೆ, ಕರ್ನಾಟಕ ಸರ್ಕಲ್, ಪಂಚಾಕ್ಷರಿ ನಗರ, ಇಂದ್ರಪ್ರಸ್ಥ ನಗರ, ಆನಂದನಗರ, ಶ್ರೀನಿವಾಸ ನಗರ, ನವ ಅಯೋಧ್ಯನಗರ, ಗಾಮನಗಟ್ಟಿಯ ದೇಸಾಯಿ ನಗರ, ರೇಣುಕಾ ನಗರ, ಸಾಯಿ ನಗರ, ಅಶೋಕ ನಗರ, ಮಂಜುನಾಥ ನಗರ, ಹುಬ್ಬಳ್ಳಿ ಟೌನ್, ಕೆರಿ ಓಣಿ, ಬಡಿಗೇರ ಓಣಿ ಹತ್ತಿರ, ಬಾಣತಿಕಟ್ಟಿ, ಮಿಲಥ ನಗರ, ಬಸವೆಶ್ವರ ಸರ್ಕಲ್, ಸಂಗಮ ಕಾಲೋನಿ,  ವಿದ್ಯಾನಗರ ಪ್ರಶಾಂತ ಕಾಲೋನಿ, ಟೆಂಗಿನಕಾಯಿ ಕಾಲೋನಿ, ರಾಜನಗರ, ಸುಳ್ಳ ಗ್ರಾಮ, ಮಹಾಲಕ್ಷ್ಮೀ ಲೇಔಟ್, ದೇಶಪಾಂಡೆ ನಗರ, ಕೆಸಿಸಿ ಬ್ಯಾಂಕರ್ಸ್ ಕಾಲೋನಿ, ಶಕ್ತಿ ಕಾಲೋನಿ, ಲಿಂಗರಾಜ ನಗರ, ಮಂಟೂರ ರಸ್ತೆ ಬ್ಯಾಹಟ್ಟಿ ಪ್ಲಾಟ್, ವಿವೇಕಾನಂದ ನಗರ, ಅಮರಗೊಳ, ಮಹಾವೀರ ಗಲ್ಲಿ, ಕೊಂಡವಾಡ ಓಣಿದಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಲಘಟಗಿ: ವ್ಯಾಪ್ತಿಯ ಬೆಂಡಿಗೇರಿ ಓಣಿ, ದ್ಯಾಮವ್ವನ ಗುಡಿ ಓಣಿ, ಬಮ್ಮಿಗಟ್ಟಿ, ಗಳಗಿ  ಹುಲಕೊಪ್ಪ, ಹೀರೆಹೊನ್ನಳ್ಳಿ, ಕುಂದಗೋಳ ತಾಲೂಕಿನ  ಗುಡಗೇರಿ ಪೊಲೀಸ್ ಠಾಣೆ, ಶಿರೂರ ಗ್ರಾಮ, ಬೆಟದೂರಿನ ಕೊಪ್ಪದವರ ಓಣಿ, ಸಿದ್ಧಾರೂಢ ನಗರ, ಸಂಶಿ ಗ್ರಾಮ, ಇನಾಮಕೊಪ್ಪ ಮಾದರ ಓಣಿ, ಕುಂದಗೋಳದ ಕಟಕರ್ ಓಣಿ, ಅಂಬೇಡ್ಕರ್  ನಗರ, ಗೌಡರ ಓಣಿ,ಗುಡೇನಕಟ್ಟಿ ಗ್ರಾಮ.ಹಿರೇಹರಕುಣಿ,ಬೆನಕನಹಳ್ಳಿ.ನವಲಗುಂದ ತಾಲೂಕಿನ ನವಲಗುಂದ ಓಣಿ,ಶಲವಡಿ ಗ್ರಾಮ,ಬೆಳವಟಗಿ ಗ್ರಾಮ, ತಿರ್ಲಾಪುರ ಗ್ರಾಮ, ಅಣ್ಣಿಗೇರಿಯ  ಕಬ್ಬೇರ್ ಪೇಟ ,ಹೊಸಪೇಟ ಓಣಿ,ಮಣಕವಾಡ, ಶಿಶ್ವಿನಹಳ್ಳಿ ಗ್ರಾಮಗಳಲ್ಲಿ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ

ಹಾಸನ ಜಿಲ್ಲೆಯ ಆಲೂರ, ಹಾವೇರಿ ಜಿಲ್ಲೆಯ ರೈಲ್ವೆ ಕ್ವಾಟರ್ರ್ಸ್, ಎಲ್‍ಐಸಿ ಆಫೀಸ್ ವಿದ್ಯಾನಗರ, ರಾಣೆಬೆನ್ನೂರ, ಹೊಸೂರ, ಮ್ಯಾಗೇರಿ ಓಣಿ,

ಬಾಗಲಕೋಟೆಯ ಜಮಖಂಡಿ ತಾಲೂಕಿನ ರಾಣಿಚನ್ನಮ್ಮ ನಗರ, ಬೆಳಗಾವಿ ಜಿಲ್ಲೆಯ: ಗೋಕಾಕ ವಾಟರ್ ಟ್ಯಾಂಕ್ ಬಳಿಯಿಂದ ಜಿಲ್ಲೆಗೆ ಬಂದವರಲ್ಲಿ ಸೋಂಕು ಧೃಡಪಟ್ಟಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.