ಕೇರಳದಲ್ಲಿ ವಾಕ್ – ಇನ್ ಕಿಯಾಸ್ಕ್ ; ಇದೇ ಮೊದಲ ಬಾರಿಗೆ ದೇಶದಲ್ಲಿ ಇಂಥ ಪ್ರಯೋಗ
Team Udayavani, Apr 7, 2020, 6:43 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸಾಮೂಹಿಕವಾಗಿ ಸ್ಯಾಂಪಲ್ಗಳ ಸಂಗ್ರಹಕ್ಕಾಗಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಆರು ವಾಕ್-ಇನ್ ಕಿಯಾಸ್ಕ್ ಗಳನ್ನು ತೆರೆಯಲಾಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿ ಈ ರೀತಿಯ ಕಿಯಾಸ್ಕ್ ಗಳನ್ನು ತೆರೆಯಲಾಗಿತ್ತು. ಇದೀಗ ಐಸೋಲೇಷನ್ ವಾರ್ಡ್ಗಳು, ಪರೀಕ್ಷಾ ಸೌಲಭ್ಯಗಳನ್ನು ಒಳಗೊಂಡಿರುವ ಎರ್ನಾಕುಲಂ ಜಿಲ್ಲೆಯ 4 ಆಸ್ಪತ್ರೆಗಳಲ್ಲಿ ಅದೇ ಮಾದರಿಯ ಕಿಯಾಸ್ಕ್ ಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಮುಂಭಾಗದಲ್ಲಿ ಗಾಜಿನಿಂದ ಸೀಲ್ ಮಾಡಲಾದ ವಾಕ್-ಇನ್ ಸ್ಯಾಂಪಲ್ ಕಿಯಾಸ್ಕ್ ನಲ್ಲಿ (ವಿಸ್ಕ್) ಒಬ್ಬ ವೈದ್ಯ ಸಿಬ್ಬಂದಿ ನಿಲ್ಲಲು ಸ್ಥಳಾವಕಾಶ ಇರಲಿದ್ದು, ಅಲ್ಲಿ ನಿಂತ ಸಿಬ್ಬಂದಿ ಸಾರ್ವಜನಿಕರಿಂದ ಸ್ಯಾಂಪಲ್ ಸಂಗ್ರಹಿಸುತ್ತಾರೆ.
ಮುಖಾಮುಖಿ ಭೇಟಿಯಾಗದೆಯೂ ಸಾರ್ವಜನಿಕರು ತಮ್ಮ ಗಂಟಲ ದ್ರವ ನೀಡಲು ಅವಕಾಶವಿದ್ದು, ಕಿಯಾಸ್ಕ್ ನ ಮುಂಭಾಗದ ಗಾಜಿಗೆ ಅಟ್ಯಾಚ್ ಆಗಿರುವ ಗ್ಲೌಸ್ಗಳಲ್ಲಿ ಸ್ಯಾಂಪಲ್ ಇರಿಸಬೇಕು. ಪ್ರತಿಯೊಂದು ಸ್ಯಾಂಪಲ್ ಪಡೆದ ನಂತರ ಗ್ಲೌಸ್ಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛ ಮಾಡಲಾಗುತ್ತದೆ. ಈ ರೀತಿಯ ಪ್ರಯೋಗ ಭಾರತದಲ್ಲೇ ಮೊದಲಾಗಿದ್ದು, ಇದರಿಂದ ಪಿಪಿಇ ಕಿಟ್ಗಳ ಬೇಡಿಕೆ ತಗ್ಗಲಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಸುಹಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ