ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಅಧಿಕ

Selection of BJP-backed candidates is high

Team Udayavani, Dec 31, 2020, 1:44 PM IST

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಅಧಿಕ

ಲೋಕಾಪುರ: ಲೋಕಾಪುರ ಹೊಬಳಿ ವ್ಯಾಪ್ತಿಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಭಂಟನೂರ ಗ್ರಾಪಂ ವ್ಯಾಪ್ತಿ: ಭಂಟನೂರ ಗ್ರಾಮದಲ್ಲಿ ಪ್ರಕಾಶ ಚಿತ್ತರಗಿ, ಪ್ರಕಾಶ ಸಿಂಗರಡ್ಡಿ, ರಂಗಪ್ಪ ಬಿದರಿ, ಸುನಂದಾ ಪಚ್ಚನ್ನವರ, ರೇಣುಕಾ ಬಂಡಿವಡ್ಡರ, ಸವಿತಾ ಹರಿಜನ, ಭರಮಪ್ಪ ಹಿರಕನ್ನವರ, ಚಿಕ್ಕೂರ ಗ್ರಾಮದಲ್ಲಿ ಸುನಂದಾ ದಾಸನಗೌಡರ, ಮಾರುತಿ ಮಾಂಗ, ಕಲ್ಲವ್ವ ತಳವಾರ, ಸಂಜು ಮಾದರ, ಬದೂರ ಗ್ರಾಮದಲ್ಲಿ ವಿಠuಲ ಜೀರಗಾಳ, ಸುರೇಖಾ ಹಿರೇಮಠ, ಗೀತಾ ಹಾದಿಮನಿ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ದಾದನಟ್ಟಿ ಗ್ರಾಪಂ ವ್ಯಾಪ್ತಿ: ದಾದನಟ್ಟಿ ಗ್ರಾಮದಲ್ಲಿ ವೆಂಕನಗೌಡ ಪಾಟೀಲ, ಕಾಶಿಬಾಯಿ ತುಬಾಕಿ, ಗೀತಾ ಪರಮೇಶ್ವರ, ಸುರೇಶ ಸೊಕನಾದಗಿ, ಅರುಣ ಜೆಗ್ಗೆನ್ನವರ, ಕಿಲ್ಲಾ ಹೊಸಕೊಟಿ ಗ್ರಾಮದಲ್ಲಿ ಮಹೇಶ ಮುಳ್ಳೂರ, ಮಹಾದೇವಿ ಬೂದಿಹಾಳ, ಶಾಸವ್ವ ದಾಸರ, ಮಲ್ಲಾಪುರ ಗ್ರಾಮದಲ್ಲಿ: ರಾಜೇಶ್ವರಿ ಶಿರೂರ,

ಕನಸಗೇರಿ ಗ್ರಾಮದಲ್ಲಿ: ಪ್ರಕಾಶ ಪಾಟೀಲ, ಗೌರವ್ವ ಕರಡಿಗುಡ್ಡ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಹೆಬ್ಟಾಳ ಗ್ರಾಪಂ ವ್ಯಾಪ್ತಿ: ಹೆಬ್ಟಾಳ ಗ್ರಾಮದಲ್ಲಿ ಕಸ್ತೂರಿ ಹುದ್ದಾರ, ಹಣಮಂತ ಗುರಜಟ್ಟಿ, ಕಾಮಪ್ಪ ಜೋಗಿ, ಶೋಭಾ ವಡ್ಡರ, ಹರಿಬಸಪ್ಪ ಹೊಸಕೊಟಿ, ರುಕ್ಷ್ಮವ್ವ ಮಡಿವಾಳ, ಅಶ್ವಿ‌ನಿ

ಪೂಜಾರ, ಚಿತ್ರಭಾನುಕೋಟಿ : ಸುಧಾ ನಾಯ್ಕ, ಸತ್ಯಪ್ಪ ಹರವಿ, ಸಿದ್ದಪ್ಪ ತೆಗ್ಗಿ, ತಿಮ್ಮಾಪುರ: ಅಮೃತಾ ಕತ್ತಿ, ನಾಗವ್ವ ದೊಡಮನಿ, ಶಂಕರ ಅರಳಿಕಟ್ಟಿ ಗೆಲುವು ಸಾ ಧಿಸಿದ್ದಾರೆ.

ಕಸಬಾ ಜಂಬಗಿ ಗ್ರಾಪಂ ವ್ಯಾಪ್ತಿ: ಕಸಬಾ ಜಂಬಗಿ ಗ್ರಾಮದಲ್ಲಿ ಪ್ರಕಾಶ ಸಣ್ಣತಮ್ಮಪ್ಪಗೋಳ, ಪಾತು ಮಾಳಿ, ಹಣಮಂತ ಯಾದವಾಡ, ಮುದ್ದಾಪುರ ಗ್ರಾಮ: ಮಹಾದೇವ ನಾಯ್ಕ, ರುಕ್ಷ್ಮವ್ವ ಬರಗಿ, ವೀರಭದ್ರಯ್ಯ ಜಂಬಗಿ, ಬೇಗಮ್ಮ ಯಡಹಳ್ಳಿ, ಮರಗವ್ವ ಮಾದರ, ಸಗರಪ್ಪ ಗಣಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:92 ವರ್ಷದ ಅಜ್ಜಿಗೆ ಗೆಲುವು

ಚಿಂಚಖಂಡಿ ಕೆ.ಡಿ ಗ್ರಾಪಂ ವ್ಯಾಪ್ತಿ: ಚಿಂಚಖಂಡಿ ಕೆ.ಡಿ. ಗ್ರಾಮದಲ್ಲಿ ಸವಿತಾ ಬುದ್ನಿ, ಮಾರುತಿ ಪೂಜಾರ, ಗೌರವ್ವ ಮೇತ್ರಿ, ತಿಮ್ಮಣ್ಣ ತಳವಾರ, ಜಂಬಗಿ ಕೆ.ಡಿ. ಗ್ರಾಮದಲ್ಲಿ ಭಾರತಿ ಹೊಸುರ, ಲಕ್ಷ್ಮೀಬಾಯಿ ಕೋಷ್ಟಿ, ಗೋವಿಂದಪ್ಪ ಆರೆನಾಡ, ಜೀರಗಾಳ ಗ್ರಾಮದಲ್ಲಿ: ಮೌಲಾ ಮುದ್ದಾಪುರ, ರಮೇಶ ಕರೆಪ್ಪಗೋಳ, ಮಾದೇವಿ ಬಳಗನ್ನವರ, ಅಜಿತ್‌ ಪಾಟೀಲ, ಚಿಂಚಖಂಡಿ ಬಿ.ಕೆ: ಗ್ರಾಮದಲ್ಲಿ: ರುಕ್ಷ್ಮವ್ವ ಮಾದರ, ಪದ್ದವ್ವ ಕಟಕೋಳ, ಗೋವಿಂದಗೌಡ ಪಾಟೀಲ, ಸಾಯಿನಾಥ ಸಾಲಮಂಟಪಿ, ಶಾರವ್ವ ಹಳೇಮನಿ, ಮುತ್ತವ್ವ ಸಾಲಮಂಟಪಿ, ಸತೀಶ ಪಾಟೀಲ ಗೆದ್ದಿದ್ದಾರೆ. ಮೆಟಗುಡ್ಡ ಗ್ರಾಪಂ ವ್ಯಾಪ್ತಿ: ಮೆಟಗುಡ್ಡ ಗ್ರಾಮದ ರಮೇಶ ಡೋಣಿ, ಮಂಜುಳಾ ಹುಣಶಿಕಟ್ಟಿ, ಸತ್ಯವ್ವ ಮ್ಯಾಗೇರಿ, ಗೊಳಪ್ಪ ಭಂಟನೂರ, ನಂದೆಪ್ಪ ದೇಸಾಯಿ, ಶೈಲಾ ಮಾಸರಡ್ಡಿ, ರಂಗಪ್ಪ ನಾಡಗೌಡ, ಸತಸತಿ ಹುಲಕುಂದ, ಬಂದವ್ವ ಕಿಲಾರಿ, ಸದಾಶಿವ ಕಿಲಾರಿ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ನಿಂಗಾಪುರ ಗ್ರಾಮ: ಮಹಾದೇವಿ ಮಾದರ, ವೆಂಕಪ್ಪ ನಾಯ್ಕ, ಪುಂಡಲೀಕ ಹೊಸಮನಿ, ಇಂದ್ರವ್ವ ಮಾದರ, ಚಂದ್ರವ್ವ ಜಂಬಗಿ, ಮಹಮ್ಮದಸಾಬ ಸರಕಾವಸ

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು

Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.