ವೀಕೆಂಡ್‌ಗೆ ಲಾಕ್‌ ಆಯ್ತು ಬಾಗಲಕೋಟೆ ಜಿಲ್ಲೆ!


Team Udayavani, Apr 25, 2021, 12:39 PM IST

Bagalkot district locked for weekend

ಬಾಗಲಕೋಟೆ: ಕೋವಿಡ್ 2ನೇಅಲೆ ನಿಯಂತ್ರಣಕ್ಕಾಗಿ ಸರ್ಕಾರವೀಕೆಂಡ್‌ ಶನಿವಾರ ಮತ್ತು ರವಿವಾರಘೋಷಿಸಿದ ಕರ್ಫ್ಯೂಗೆ ಜಿಲ್ಲೆಯ ಜನರುಸಹಕಾರ ನೀಡಿದ್ದು, ಬಾಗಲಕೋಟೆನಗರವೂ ಸೇರಿದಂತೆ ಜಿಲ್ಲೆ ಲಾಕ್‌ಡೌನ್‌ಮಾದರಿಯಲ್ಲಿ ಸ್ತಬ್ಧವಾಗಿತ್ತು.

ಹೌದು, ಕೊರೊನಾ 2ನೇ ಅಲೆ ದಿನೇದಿನೇ ಹೆಚ್ಚುತ್ತಲೇ ಇದ್ದು, ಸರ್ಕಾರಹಲವಾರು ಕಟ್ಟುನಿಟ್ಟಿನ ಮಾರ್ಗಸೂಚಿಹೊರಡಿಸಿದೆ. ಅಗತ್ಯ ಹಾಗೂ ತುರ್ತುಸಂದರ್ಭ ಹೊರತುಪಡಿಸಿದರೆ,ಜಿಲ್ಲೆಯ ಜನರೂ, ಸರ್ಕಾರದ ಸೂಚನೆಗೆ ಧ್ವನಿಯಾಗಿ ಮನೆಯಲ್ಲಿಯೇ ಇದ್ದರು.

ವೀಕೆಂಡ್‌ ಕಪ್ಯೂì ಹಿನ್ನೆಲೆಯಲ್ಲಿಸರ್ಕಾರಿ ಕಚೇರಿ, ಅಗತ್ಯವಲ್ಲದವಸ್ತುಗಳ ಅಂಗಡಿಗಳು ಬಂದ್‌ ಇದ್ದವು.ನಗರದ ನಿತ್ಯದ ಜನನಿಬಿಡ ಸ್ಥಳವಾದವಲ್ಲಭಬಾಯಿ ವೃತ್ತ, ಬಸವೇಶ್ವರ ವೃತ್ತದಪ್ರದೇಶಗಳು ಸಂಪೂರ್ಣ ಬೀಕೋಎನ್ನುತ್ತಿದ್ದವು. ಕೆಲವರು ಅಗತ್ಯ ವಸ್ತುಗಳಪೂರೈಕೆಯ ಅಂಗಡಿಕಾರರೂ, ಸ್ವಯಂಪ್ರೇರಣೆಯಿಂದ ಅಂಗಡಿ ಬಂದ್‌ಮಾಡಿದ್ದರು.ಕಟ್ಟೆಚ್ಚರಕ್ಕೆ ಕ್ರಮ: 2ನೇ ಅಲೆಯ ಭೀಕರತೆನಿತ್ಯವೂ ಹೆಚ್ಚುತ್ತಿದ್ದು, ಸೋಂಕಿನಲಕ್ಷಣಗಳಿಲ್ಲದಿದ್ದರೂ ಹಲವರು ಹಲವುರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ.ಶನಿವಾರ ಸಂಜೆಯ ಬಾಗಲಕೋಟೆನಗರದ ವ್ಯಕ್ತಿಯೊಬ್ಬರಿಗೆಏಕಾಏಕಿ ಉಸಿರಾಟದ ತೊಂದರೆಕಾಣಿಸಿಕೊಂಡಿದ್ದು, ಕೂಡಲೇ ನಗರದಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅವರ ಕೊರೊನಾ ತಪಾಸಣೆ ವರದಿಇನ್ನೂ ಬರಬೇಕಿದೆ.

ಎಲ್ಲೆಡೆ ಲಾಕ್‌ಡೌನ್‌ ವಾತಾವರಣ:ವೀಕೆಂಡ್‌ ಕಪ್ಯೂì ಹಿನ್ನೆಲೆಯಲ್ಲಿ ಇಡೀಬಾಗಲಕೋಟೆ ನಗರದಲ್ಲಿ ಲಾಕ್‌ಡೌನ್‌ ವಾತಾವರಣ ಸೃಷ್ಟಿಯಾಗಿತ್ತು.ಬಹುತೇಕರಿಗೆ ಕೊರೊನಾದ ಗಂಭೀರತೆಅರ್ಥ ಮಾಡಿಕೊಂಡಿದ್ದು, ವೀಕೆಂಡ್‌ಕಪ್ಯೂìಗೆ ಸಹಕಾರ ನೀಡಿದರು.

ಜತೆಗೆಅಗತ್ಯ ಕೆಲಸವಿಲ್ಲದ ಜನರಂತೂ ರಸ್ತೆಗೆಬರಲಿಲ್ಲ. ಜಿಲ್ಲೆಯಾದ್ಯಂತ ಪೊಲೀಸ್‌ರನಿಯೋಜನೆ ಮಾಡಲಾಗಿತ್ತು.105 ಹೊಸ ಪ್ರಕರಣ ದೃಢ: ಜಿಲ್ಲೆಯಲ್ಲಿಶನಿವಾರ 52 ಜನ ಕೋವಿಡ್‌ನಿಂದಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದಬಿಡುಗಡೆಯಾಗಿದ್ದಾರೆ. 105 ಜನರಿಗೆಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು15,325 ಕೋವಿಡ್‌ ದೃಢಪಟ್ಟಿದ್ದು, ಈಪೈಕಿ ಇಲ್ಲಿಯವರೆಗೆ ಒಟ್ಟು 14,466 ಜನಕೋವಿಡ್‌ನಿಂದ ಗುಣಮುಖರಾಗಿದ್ದಾರೆ.ಹೊಸದಾಗಿ ಬಾಗಲಕೋಟೆ 41 ಬಾದಾಮಿ9, ಜಮಖಂಡಿ 8, ಹುನಗುಂದ 18,ಮುಧೋಳ 23, ಬೀಳಗಿ 6 ಜನರಲ್ಲಿಸೋಂಕು ದೃಢಪಟ್ಟಿದೆ.

ಜಿಲ್ಲಾ ಕೋವಿಡ್‌ ಲ್ಯಾಬ್‌ನಲ್ಲಿಪರೀಕ್ಷಿಸಲಾಗುತ್ತಿದ್ದ 3718 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಜಿಲ್ಲೆಯಿಂದಇಲ್ಲಿಯವರೆಗೆ ಒಟ್ಟು 5,31,421ಸ್ಯಾಂಪಲ್‌ಗ‌ಳ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 5,11,778 ನೆಗೆಟಿವ್‌ಬಂದಿವೆ. ಇನ್ನು 717 ಜನ ಸೋಂಕಿತರುಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆಸೋಂಕಿನಿಂದ 141 ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ದೇಶಪಾಂಡೆ ಸಾವು

ಖಾನಾಪುರ ಬಳಿ ಭೀಕರ ಅಪಘಾತ: ವಕೀಲ ಕೆ.ಎಸ್‌. ದೇಶಪಾಂಡೆ ಸಾವು

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

ಶ್ರೀಶೈಲ ಪಾದಯಾತ್ರೆಯಲ್ಲಿ ಮತದಾನ ಜಾಗೃತಿ: ಮಲ್ಲಯ್ಯನ ಧ್ವಜ ಅನಾವರಣ

4-bgl

Theft: ಅಮೀನಗಡದ ದೇವಸ್ಥಾನದಲ್ಲಿ ಕಳ್ಳತನ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ಬಾಗಲಕೋಟೆ: ಐತಿಹಾಸಿಕ ಹೋಳಿ ಬಣ್ಣದಾಟಕ್ಕೆ ಚಾಲನೆ

ವೀಣಕ್ಕನನ್ನು ಜತೆಗೆ ಕರೆದೊಯ್ಯುವೆ: ಸಂಯುಕ್ತಾ ಪಾಟೀಲ್‌

Lok Sabha Elections; ವೀಣಕ್ಕನನ್ನು ಜತೆಗೆ ಕರೆದೊಯ್ಯುವೆ: ಸಂಯುಕ್ತಾ ಪಾಟೀಲ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.