ಸಿಇಟಿ – ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದ ಮಹಾಲಿಂಗಪುರ ವಿದ್ಯಾರ್ಥಿ
Team Udayavani, Aug 21, 2020, 6:56 PM IST
ಬಾಗಲಕೋಟೆ : ಜಿಲ್ಲೆಯ ಮಹಾಲಿಂಗಪುರದ ವೈದ್ಯರ ಪುತ್ರ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ.
ಮಹಾಲಿಂಗಪುರದ ವೈದ್ಯ ಡಾ|.ಎಸ್. ಚನ್ನಾಳ ಅವರ ಪುತ್ರ ಆರ್ಯನ್ ಚನ್ನಾಳ, ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದು, ಡಿ ಫಾರ್ಮಾ ಮತ್ತು ಬಿ ಫಾರ್ಮಾ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾನೆ. ಅಲ್ಲದೇ ಬಿಎನ್ವೈಎಸ್ (ಬ್ಯಾಚುಲರ್ ಆಫ್ ನ್ಯಾಚುಲಿಟಿ ಎಕ್ಷ ಯೋಗಾ ಸೈನ್ಸ) ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾನೆ.
ವೈದ್ಯ ಚನ್ನಾಳ ಅವರ ಪುತ್ರ ಆರ್ಯನ್ ಚನ್ನಾಳ, 1ರಿಂದ 5ನೇ ತರಗತಿಯನ್ನು ಸಮೀರವಾಡಿಯ ಕೆ.ಜೆ. ಸೋಮಯ್ಯ ಸಿಬಿಎಸ್ಸಿ ಶಾಲೆಯಲ್ಲಿ ಕಲಿತಿದ್ದು, 6ರಿಂದ 10ನೇ ತರಗತಿಯನ್ನು ಮಿಶ್ರಿಕೋಟೆಯ ಪರಿವರ್ತನ ಗುರುಕುಲದಲ್ಲಿ ಪೂರೈಸಿದ್ದಾನೆ. ಪಿಯುಸಿ ಶಿಕ್ಷಣವನ್ನು ರಾಜಸ್ಥಾನ ರಾದ ಕೋಟದ ಪ್ರಗತಿ ಪಬ್ಲಿಕ್ ಸ್ಕೂಲ್ನಲ್ಲಿ ಕಲಿತಿದ್ದು, ಪಿಯುಸಿಯಲ್ಲಿ ಶೇ.96.6ರಷ್ಟು ಅಂಕ ಪಡೆದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ