ಸತತ ಮಳೆಯಿಂದ ಬೆಳೆ ಹಾಳು

ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತ

Team Udayavani, Oct 31, 2020, 12:42 PM IST

bk-tdy-2

ಕುಳಗೇರಿ ಕ್ರಾಸ್‌: ಸತತ ಮಳೆಯಿಂದ ಕುಳಗೇರಿ ಹೋಬಳಿಯ ಸಾವಿರಾರು ಹೆಕ್ಟೆರ್‌ ಪ್ರದೇಶದಲ್ಲಿನ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಗೋವಿನಜೋಳ, ಈರುಳ್ಳಿ, ಹೆಸರು, ಸಜ್ಜಿ, ಜೋಳ ಹೀಗೆ ಎಲ್ಲ ಬೆಳೆಗಳನ್ನ ಕಳೆದುಕೊಂಡು ರೈತರು ಕಣ್ಣೀರಿಡುವಂತಾಗಿದೆ.

ಕಳೆದ ವರ್ಷ ಮಳೆ ಸುರಿದು ಪ್ರವಾಹ ಬಂದು ನಮ್ಮ ಹೊಲ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದೆವೆ. ನಾಲ್ಕೈದು ಬಾರಿ ಪ್ರವಾಹ ಬಂದು ಬೆಳೆಗಳು ಹಾಳಾಗಿವೆ.ಆದರೆ ಇನ್ನೂ ಕೂಡಾ ಪರಿಹಾರ ಬಂದಿಲ್ಲ. ಬೆಳೆ ವೀಕ್ಷಣೆಗೆ ಪ್ರತಿ ವರ್ಷ ಕೇಂದ್ರ ತಂಡ, ರಾಜ್ಯ ತಂಡದವರು ಬಂದು ನೋಡಿ ಹೋಗ್ತಾರೆ, ಪರಿಹಾರ ಮಾತ್ರ ಕೊಡುತ್ತಿಲ್ಲ ಎಂದು ರೈತರು ಆರೋಪ ಮಾಡುತ್ತಿದ್ದಾರೆ.

ರೈತನ ಗೋಳು: ದನ-ಕರ ಅಷ್ಟ ಅಲ್ರಿ ನಾವೂ ಸಹ ಕೂಳಗೇಡಿ ಆದಿವ್ರಿ. ಹೊಲದಾಗ ಕೆಲಸರ ರಗಡ ಇತ್ತು, ಏನ್‌ ಮಾಡೋದ್‌ ಮಳೆರಾಯ ಎಲ್ಲ ಹಾಳ ಮಾಡಿ ಹೋದ. ಮೊಣಕಾಲುದ್ದ ಕಸ ಬೆಳದೈತಿ ನಮಗಂತೂ ಸಾಕಾಗಿ ಹೋಗೈತಿ ನೋಡ್ರಿ ಯಾರ ಮುಂದ ಹೇಳ್ಳೋದ್ರಿನಮ್ಮ ಗೋಳ ಅಂತಾ ಗೋವಿನಕೊಪ್ಪ ಗ್ರಾಮದ ರೈತ ಸಿದ್ದಪ್ಪ ದ್ಯಾವಪ್ಪ ಸಿರಗುಂಪಿ ಪತ್ರಿಕೆ ಎದುರು ಗೋಳು ತೋಡಿಕೊಂಡಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಉತ್ತಮ ಬೆಳೆ ಬೆಳೆದರೂ ಸಹ ನಮ್ಮ ಕೈ ಸೇರಿಲ್ಲ, ನೀರಿಗೆ ಕೊಚ್ಚಿ ಹೋಗಿ ಹೊಟ್ಟೆಗೆ ಹಿಟ್ಟು ಸಹ ಇಲ್ಲದಂಗ ಆಗೈತಿ. ಈ ಬಾರಿ ಸುಮಾರು 25 ಕ್ವಿಂಟಲ್‌ ಹತ್ತಿ ಬೆಳೆದಿದ್ದೆ. ಬೆಳೆ ಕೈ ಸೇರುವ ಸಮಯದಲ್ಲೇ ಬಿಟ್ಟು ಬಿಡದೆ ಸುರಿದ ಮಳೆಗೆ ಪಡ್ಲ ಒಡೆದ ಹತ್ತಿ ಕೊಳೆತು ಹೋತ. ಒಂದು ಹತ್ತಿ ಗಿಡದಾಗ 15 ರಿಂದ 20 ಕಾಯಿಗಳು ಕೊಳೆತು ಕಪ್ಪಾಗಿ ಹೋಗೈತಿ. ಪ್ರತಿ ವರ್ಷ ಸಾಲಾ ಮಾಡಿ ಸಾವಿರಾರು ರೂ. ಖರ್ಚ ಮಾಡ್ತೇನಿ, ಒಂದ ಬಾರಿನೂ ಬೆಳೆ ಕೈ ಸೇರಿಲ್ಲ ಎಂದು ರೈತ ಸಿದ್ದಪ್ಪ ನೋವು ತೋಡಿಕೊಂಡಿದ್ದಾನೆ.

ಹತ್ತಿ, ಸಜ್ಜಿ, ಈರುಳ್ಳಿ, ಕಬ್ಬು ಹಾಳಾಗಿವೆ.ಗೋವಿನಜೋಳ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ಕೆಲ ರೈತರಿಗೆ ಕಳೆದ ಬಾರಿ ಬೆಳೆ ಹಾನಿ ಪರಿಹಾರ ಬಂದಿಲ್ಲ. ಈ ಬಾರಿಯಾದರೂ ಸರ್ಕಾರ ಬೇಗ ಪರಿಹಾರ ಕೊಟ್ಟು ಅನುಕೂಲ ಮಾಡಬೇಕು  -ಕರಿಗೌಡ ಮುಷ್ಟಿಗೇರಿ, ಬೀರನೂರ ರೈತ

 

-ಸಿದ್ದಯ್ಯ ಹಿರೇಮಠ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.