ಬಡ ಕುಟುಂಬಗಳಿಗೆ ದಿನಸಿ ವಿತರಣೆ
Team Udayavani, May 3, 2020, 1:04 PM IST
ಬನಹಟ್ಟಿ: ಶ್ರೀ ದೇವರ ದಾಸಿಮಯ್ಯ ಗೆಳೆಯರ ಬಳಗ ಖೀಳೇಗಾವ ಬಸವೇಶ್ವರ ದೇವಸ್ಥಾನ ನೀರಿನ ಟಾಕಿ ಹತ್ತಿರ ಇರುವ ಸುಮಾರು 25 ಬಡ ಕುಟುಂಬಗಳಿಗೆ ದಿನನಿತ್ಯದ ಕಿರಾಣಿ ವಸ್ತುಗಳನ್ನು ಕೊಡುವ ಮೂಲಕ ಜೀವನ ನಿರ್ವಹಣೆಗೆ ನೆರವು ನೀಡಿದರು.
ಕೆಲಸವಿಲ್ಲದೇ ಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ದಿನಸಿ ವಸ್ತುಗಳು ಹಾಗೂ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ ಎಂದು ಬಳಗದ ಶಿವಕುಮಾರ ಜುಂಜಪ್ಪನವರ ಹೇಳಿದರು. ಗೆಳೆಯರ ಬಳಗದ ಸದಾಶಿವ ತಟಕೋಟ, ಮಹಾಂತೇಶ ಕದ್ದಿಮನಿ, ಸಂಜಯ ಮಹಾಜನ, ಚಿನ್ನಪ್ಪ ಕರಲಟ್ಟಿ, ಪ್ರಕಾಶ ಅಥಣಿ, ಸೋಮಶೇಖರ ಬೆಳ್ಳುಬ್ಬಿ, ಮಹಾಲಿಂಗ ಕಿತ್ತೂರ, ಮಹಾಂತೇಶ ಕದ್ದಿಮಣಿ, ಮಹಾದೇವ ನುಚ್ಚಿ, ಸಿದ್ದು ಬಾಣಕಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ