ಮದನಮಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತ
Team Udayavani, Jul 25, 2021, 7:55 PM IST
ಬನಹಟ್ಟಿ: ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮವಾಗಿ ತಾಲ್ಲೂಕಿನ ಮದನಮಟ್ಟಿ ಗ್ರಾಮಕ್ಕೆ ಹಾಗೂ ಕೃಷ್ಣಾ ನದಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಇದರಿಂದಾಗಿ ಜನರು ಸುತ್ತು ಹಾಕಿ ತೋಟದ ರಸ್ತೆ ಮಾರ್ಗದ ಮೂಲಕ ಮದನಮಟ್ಟಿ, ಹಳಿಂಗಳಿ, ತಮದಡ್ಡಿ ಹಾಗೂ ತೇರದಾಳಕ್ಕೆ ಹೋಗುತ್ತಿದ್ದಾರೆ. ಶನಿವಾರ ಸಂಜೆ ಸೇತುವೆ ಕೆಳಗಿ ನೀರು ಇತ್ತು. ಭಾನುವಾರ ಬೆಳಗ್ಗೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಸಂಚಾರಕ್ಕೆ ಬಹಳಷ್ಟು ತೊಂದರೆಯಾಯಿತು.
ಇದನ್ನೂಓದಿ:ಬಿಜೆಪಿ ಬಿಡಲ್ಲ..ಕಾಂಗ್ರೆಸ್ ಸೇರೊಲ್ಲ : ಶಾಸಕ ನಡಹಳ್ಳಿ ಸ್ಪಷ್ಟನೆ
ಮೋಟಾರ್ ತರಲು ಹರಸಾಹಸ ಪಟ್ಟರು ರೈತರು: ಭಾನುವಾರ ಬೆಳಗ್ಗೆ ಅಪಾರ ಪ್ರಮಾಣದ ನೀರು ಬಂದ ಪರಿಣಾಮವಾಗಿ ನದಿ ತೀರದಲ್ಲಿದ್ದ ನೀರಿನ ಪಂಪ್ ಸೇಟ್ಗಳನ್ನು ತೆಗೆದುಕೊಂಡು ಬರಲು ರೈತರು ಹರ ಸಾಹಸ ಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ