ಅಗ್ರೋಟೆಕ್ ಕಂಪನಿ ಏಜೆಂಟ್ ಆತ್ಮಹತ್ಯೆ
Team Udayavani, Nov 12, 2017, 11:18 AM IST
ಬೆಂಗಳೂರು: ಅಗ್ರೋಟೆಕ್ ಕಂಪನಿಯ ಏಜೆಂಟ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಂಗೇರಿಯ
ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಶನಿವಾರ ನಡೆದಿದೆ. ಗಿರೀಶ್ ಕುಮಾರ್ (40) ಮೃತರು.
ಪತ್ನಿ ಮಕ್ಕಳೊಂದಿಗೆ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ವಾಸವಿದ್ದ ಗಿರೀಶ್, ಅಗ್ರೋಟೆಕ್ ಕಂಪನಿ ಕಂಪನಿ ಹೆಸರಲ್ಲಿ ಗ್ರಾಹಕರಿಂದ ಹಣ ಠೇವಣಿ ಪಡೆದು, ವಾಪಸ್ ಮಾಡಿರಲಿಲ್ಲ. ಗ್ರಾಹಕರು ಹಣ ಮರಳಿಸಲು ಒತ್ತಡ ಹಾಕಿದಾಗ 15 ಲಕ್ಷ ರೂ. ಸಾಲ ಮಾಡಿ ಹಣ ಹಿಂದಿರುಗಿಸಿದ್ದರು. ಆದರೂ ಬಾಕಿ ತೀರದ ಕಾರಣ ಗ್ರಾಹಕರು ದುಂಬಾಲು ಬಿದಿದ್ದರು. ಜತೆಗೆ ಎರಡು ಕಂತಿನ ಹಣ ಪಾವತಿಸದ ಕಾರಣ ಕಂಪನಿಯವರು ಬೈಕ್ ಜಪ್ತಿ ಮಾಡಿದ್ದರು. ಇದರಿಂದ ಬೇಸರಗೊಂಡ ಗಿರೀಶ್, ಪತ್ನಿ ಮತ್ತು ಮಕ್ಕಳನ್ನು ಊರಿಗೆ ಕಳಿಸಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ