ಸಿಎಂ ಪರಿಹಾರ ನಿಧಿಗೆ 2 ಕೋಟಿ ರೂ.
Team Udayavani, Jun 30, 2021, 6:48 PM IST
ಬೆಂಗಳೂರು: ಜಲಮಂಡಳಿಯುರಾಜ್ಯದಲ್ಲಿ ಕೊರೊನಾ ಸೋಂಕುನಿರ್ವಹಣೆಗೆ ನೆರವಾಗುವ ನಿಟ್ಟಿನಲ್ಲಿಮುಖ್ಯಮಂತ್ರಿಯವರ ಪರಿಹಾರನಿಧಿಗೆ ಎರಡುಕೋಟಿ ರೂ. ನೀಡಿದೆ.ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವಕೋವಿಡ್ -19 ಸೋಂಕಿನ 2ನೇಅಲೆಯ ಲಕ್ಷಾಂತರ ಮಂದಿಸೋಂಕಿತರಾಗಿದ್ದು, ಸಾವಿರಾರು ಮಂದಿ ಜೀವಕಳೆದುಕೊಂಡಿದ್ದಾರೆ.
ರಾಜ್ಯಸರ್ಕಾರ ಸೋಂಕಿತರಿಗೆ ಉಚಿತ ಔಷಧೋಪಚಾರ ಮತ್ತು ಉಚಿತ ಲಸಿಕೆಅಭಿಯಾನಕ್ಕೆ ನಡೆಸುತ್ತಿದೆ. ಬೆಂಗಳೂರುಮಂಡಳಿಯು ಅಗತ್ಯ ಸೇವೆ ಒದಗಿಸುವಲಾಭದಾಯಕವಲ್ಲದಸಂಸ್ಥೆಯಾಗಿದ್ದರೂಸಹ ತನ್ನ ಸಾಮಾಜಿಕ ಜವಾಬ್ದಾರಿಯನ್ನುಅರಿತು ಮುಖ್ಯಮಂತ್ರಿಗಳ ಪರಿಹಾರನಿಧಿಗೆ ಎರಡು ಕೋಟಿ ನೀಡಿ ರಾಜ್ಯಸರ್ಕಾರದೊಂದಿಗೆಕೈಜೋಡಿಸಿದೆ.ಪರಿಹಾರ ನಿಧಿ ಚೆಕ್ ಅನ್ನುಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.
ನಗರಾಭಿವೃದ್ಧಿ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ರಾಕೇಶ್ಸಿಂಗ್, ಜಲಮಂಡಳಿ ಅಧ್ಯಕ್ಷ ಎನ್ಜಯರಾಂ, ಜಲಮಂಡಳಿಆಡಳಿತಾಧಿಕಾರಿ ಡಾ.ಎಂ.ಮಹೇಶ್,ಆರ್ಥಿಕ ಸಲಹೆಗಾರ ಪ್ರಶಾಂತ್ಕುಮಾರ್, ಪ್ರಧಾನ ಎಂಜಿನಿಯರ್ಬಿ.ಎಂ.ಸೋಮಶೇಖರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ