ನವ ದಂಪತಿಯಿಂದ ಸಸಿ ನೆಡುವ ಕಾರ್ಯ
Team Udayavani, Jun 6, 2021, 6:28 PM IST
ದೊಡ್ಡಬಳ್ಳಾಪುರ: ಶಾಂತಿನಗರ 5ನೇ ಕ್ರಾಸ್ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆಪ್ರಯುಕ್ತ ನವ ದಂಪತಿಯಾದ ಪರಿಸರ ಪ್ರೇಮಿಸಂತೋಷ್ ಮತ್ತು ಐಶ್ವರ್ಯ ತಮ್ಮ ವಿವಾಹದಸವಿ ನೆನಪಿಗಾಗಿ ಸಸಿ ನೆಟ್ಟು ಸಂಭ್ರಮಿಸಿದರು.
ವಿದುರಾಶ್ವತ್ಥದಲ್ಲಿ ಶನಿವಾರ ಬೆಳಗ್ಗೆಮದುವೆಯಾದ ನವದಂಪತಿಗಳು ಮದುವೆಮುಗಿಸಿಕೊಂಡು ನೇರ ಉದ್ಯಾನವನಕ್ಕೆ ಬಂದುಸಸಿ ನೆಟ್ಟರು. ಕೋವಿಡ್-19 ಹಿನ್ನೆಲೆ ವಿವಾಹಕ್ಕೆಹೋಗಲು ಸಾಧ್ಯವಾಗದ ಸ್ನೇಹಿತರು ಸಸಿ ನೆಡುವಕಾರ್ಯಕ್ರಮ ಮಾಡುವ ಮೂಲಕ ನವ ದಂಪತಿಗಳಿಗೆಶುಭ ಹಾರೈಸಿದರು.
ಪರಿಸರ ಪ್ರೇಮಿಗಳಾದ ಚಿದಾನಂದ್,ದಿವಾಕರ್, ಉಪನ್ಯಾಸಕ ದಾದಪೀರ್, ಕೆ.ಪಿ.ಮಂಜುನಾಥ್, ಹೆಚ್.ಎಂ.ಶ್ರೀನಿವಾಸ್, ರವಿಕಿರಣ್, ಗೋವಿಂದರಾಜ್ ಹಾಗೂ ನಗರಸಭೆಯಭಗವಂತಪ್ಪ ಹಾಜರಿದ್ದರು.ದೇವರ ವನ ನಿರ್ಮಾಣ: ತಾಲೂಕಿನ ನೇರಳೆಘಟ್ಟಗ್ರಾಮದಲ್ಲಿ ಯಶೋಧ ಪ್ರತಿಷ್ಟಾನದಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ದೇವರ ವನನಿರ್ಮಾಣಕ್ಕಾಗಿ ವಿವಿಧ ಜಾತಿಯ ಸಸಿಗಳನ್ನುನೆಡಲಾಯಿತು. ಪ್ರಾಧ್ಯಾಪಕ ಸಿ.ರಾಮಚಂದ್ರಯ್ಯ,ಸಿ.ಮುನಿರಾಜು, ಸುಧಾಮಣಿ, ಗಂಗಾಪ್ರಸಾದ್,ಹನುಮಂತು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ