4,83,460 ಕೆಜಿ ಮಾವು ರಫ್ತು
Team Udayavani, Jul 18, 2021, 4:52 PM IST
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣ (ಕೆಐಎಎಲ್)ನಿಂದ ಕೊರೊನಾಎರಡನೇ ಅಲೆಯ ನಡುವೆಯೂ ಕೇವಲ ನಾಲ್ಕುತಿಂಗಳಲ್ಲಿ 4,83,460 ಕೆಜಿ ಮಾವಿನಹಣ್ಣು ರಫ್ತುಆಗಿವೆ.
ಒಟ್ಟಾರೆ ಮಾರ್ಚ್-ಜೂನ್ ಅವಧಿಯಲ್ಲಿ 4.83ಲಕ್ಷ ಕೆಜಿಗಳಲ್ಲಿ ಜೂನ್ನಲ್ಲಿ ಅತಿ ಹೆಚ್ಚು 1.69 ಲಕ್ಷಕೆಜಿಗಳ ಮಾವಿನಹಣ್ಣು ರಫ್ತು ಆಗಿದೆ. ಉಳಿದಂತೆಮೇನಲ್ಲಿ 1.58 ಲಕ್ಷ ಹಾಗೂ ಏಪ್ರಿಲ್ನಲ್ಲಿ 1.10 ಲಕ್ಷಕೆಜಿ ಹಾಗೂ ಮಾರ್ಚ್ನಲ್ಲಿ 43,776 ಕೆಜಿಮಾವಿನಹಣ್ಣು ವಿವಿಧ ದೇಶಗಳಿಗೆ ಸಾಗಣೆಮಾಡಲಾಗಿದೆ. ಈ ಪೈಕಿ ದೋಹಾಕ್ಕೆ 1.40 ಲಕ್ಷ ಕೆಜಿ,ಲಂಡನ್ಗೆ 68 ಸಾವಿರ ಕೆಜಿ ಹಾಗೂ ಸಿಂಗಪುರಕ್ಕೆ 55ಸಾವಿರ ಕೆಜಿ ಕಳುಹಿಸಲಾಗಿದೆ ಎಂದು ಬಿಐಎಎಲ್ತಿಳಿಸಿದೆ.
ಏರ್ ಇಂಡಿಯಾ ಎಸ್ಎಟಿಎಸ್ ಮತ್ತುಮೆಂಜೀಸ್ಏವಿಯೇಷನ್ಬೊಬ್ಟಾ ಎರಡುಪ್ರತಿಷ್ಠಿತಕಾರ್ಗೊ ಟರ್ಮಿನಲ್ ಆಪರೇಟರ್ಗಳ ಸಹಯೋಗದಲ್ಲಿ ವಿಮಾನ ನಿಲ್ದಾಣವು ಗರಿಷ್ಠ ಪ್ರಮಾಣದಲ್ಲಿಗುಣಮಟ್ಟ ಹಣ್ಣುಗಳನ್ನು ರಫ್ತು ಮಾಡುವಲ್ಲಿಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ