ಪಠ್ಯದಲ್ಲಿ ಬಹಳಷ್ಟು ಬದಲಾವಣೆ ಅಗತ್ಯ
Team Udayavani, Jul 19, 2021, 6:52 PM IST
ಬೆಂಗಳೂರು: ನಮ್ಮ ಪಠ್ಯಕ್ರಮದಲ್ಲಿ ಬಹಳಷ್ಟು ಬದಲಾವಣೆ ಆಗಬೇಕಾಗಿದೆಎಂದುವಿಧಾನ ಸಭಾಧ್ಯಕ್ಷವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಗೋಖಲೆ ಇಸ್ಟಿಟ್ಯೂಟ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎಸ್.ಗುರುಮೂರ್ತಿ ಅವರ “ಕದಂಬರುಸಮಗ್ರ ಅವಲೋಕನ’ ಕೃತಿಯನ್ನುಬಿಡುಗಡೆಗೊಳಿಸಿ ಮಾತನಾಡಿದ ಅವರು,ವಾಸ್ತವ ಇತಿಹಾಸವನ್ನು ಯುವ ಪೀಳಿಗೆಗೆತಿಳಿಸುವಕೆಲಸ ಆಗಬೇಕಾಗಿದೆ ಎಂದರು.
“ನಮ್ಮ ಶಿಕ್ಷಣದ ಪಠ್ಯವು ಭಾರತೀಯದೃಷ್ಟಿಕೋನದ ಇತಿಹಾಸವನ್ನು ಒಳಗೊಳ್ಳಬೇಕಿದೆ. ಹಾಗಾಗಿ, ಗುಲಾಮತನದ ಇತಿಹಾಸವನ್ನು ಕೈಬಿಟ್ಟು, ವಾಸ್ತವ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವಕೆಲಸವಾಗಬೇಕು ಎಂದು ತಿಳಿಸಿದರು. ಈನಿಟ್ಟಿನಲ್ಲಿ ನಾನು ಶಿಕ್ಷಣ ಸಚಿವನಾಗಿದ್ದವೇಳೆ ಪಠ್ಯಪರಿಷ್ಕರಣಾ ಸಮಿತಿ ರಚಿಸಿ,1ರಿಂದ 10ನೇ ತರಗತಿಯ ಪಠ್ಯದಲ್ಲಿಕೆಲವು ಬದಲಾವಣೆ ತರಲು ಮುಂದಾದೆ.ಆಗ ಕೆಲವರು ಕೇಸರೀಕರಣಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಆದರೂ ನನ್ನ ಪ್ರಯತ್ನವನ್ನು ನಾನುಬಿಡಲಿಲ್ಲ ಎಂದರು. ಹಿರಿಯ ಸಾಹಿತಿಹಂ.ಪ. ನಾಗರಾಜಯ್ಯ ಮಾತನಾಡಿ,ಕದಂಬರು ಬಿಟ್ಟು ಹೋಗಿರುವಶಾಸನಗಳು ನಮಗೆ ಸತ್ಯ ದರ್ಶನಮಾಡಿಸುತ್ತವೆ. ಹೀಗಾಗಿ ಅವರು ಬಿಟ್ಟುಹೋಗಿರುವ ಶಾಸನಗಳನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದÃು. ಸಾಹಿತಿಪ್ರೊ.ಜಿ.ಅಶ್ವñನಾರಾ § ಯಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ