ನಗರದಲ್ಲಿ ಮುಂದುವರಿದ ತುಂತುರು ಮಳೆ
Team Udayavani, Jul 22, 2021, 3:40 PM IST
ಬೆಂಗಳೂರು: ನಗರ ಸೇರಿದಂತೆ ಸುತ್ತಮುತ್ತಲ ಹಲವು ಭಾಗಗಳಲ್ಲಿಬುಧವಾರ ತುಂತುತು ಮಳೆ ಮುಂದುವರಿದಿದೆ. ಉಳಿದಂತೆ,ಸಂಜೆ ಬಳಿಕ ಬಹುತೇಕ ಎಲ್ಲ ಭಾಗಗಳಲ್ಲಿ ಮೋಡ ಕವಿದವಾತಾವರಣ ಕಂಡು ಬಂದಿದೆ.
ನಗರದ ಬೊಮ್ಮನಹಳ್ಳಿ, ಹೂಡಿ, ಆರ್.ಆರ್. ನಗರ,ನಾಗರಭಾವಿ, ಬೇಗೂರು, ಕಾಟನ್ಪೇಟೆ, ಸಂಪಂಗಿರಾಮನಗರಸೇರಿಂದತೆಕೆಲವೆಡೆಮಾತ್ರ ಸಾಧಾರಣಮಳೆಯಾಗಿದೆ.ಉಳಿದಂತೆ,ಯಶವಂತಪುರ, ರಾಜಾಜಿನಗರ, ಯಲಹಂಕ, ವಿದ್ಯಾರಣ್ಯಪುರ,ನಾಗಸಂದ್ರ, ಮಹದೇವಪುರ, ಜಕ್ಕೂರು, ಬ್ಯಾಟರಾಯನಪುರ,ಪೀಣ್ಯ, ಅಬ್ಬಿಗೆರೆ, ಅಂಜನಪುರ, ಕೊಟ್ಟಿಗೆಪಾಳ್ಯ, ಕಲ್ಯಾಣನಗರ,ಹೊಯ್ಸಳನಗರ,ಅಗ್ರಹಾರದಾಸರಹಳ್ಳಿ,ದಾಸರಹಳ್ಳಿ, ಶಾಂತಿನಗರ,ಆರ್.ಟಿ.ನಗರ, ಬಾಣಸವಾಡಿ, ಜೆ.ಪಿ.ನಗರ, ಸಿಂಗದಂದ್ರ,ಪ್ಯಾಲೆಸ್ ಗುಟ್ಟಹಳ್ಳಿ, ಚೊಕ್ಕಸಂದ್ರ, ಬಾಗಲಗುಂಟೆ, ಜಾಲಹಳ್ಳಿಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ.
ಬೆಳಗ್ಗೆ ಮತ್ತುಮಧ್ಯಾಹ್ನ ಬಿಡದೆ ಸುರಿದ ತುಂತುರು ಮಳೆಯಿಂದ ವಾಹನಸವಾರರು ಪರದಾಡಿದ ದೃಶ್ಯಕಂಡುಬಂದಿತು.ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಮಾನ್ಯವಾಗಿಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಕೆಲವೊಮ್ಮೆ ಬಲವಾದಗಾಳಿ ಬೀಸುವ ನಿರೀಕ್ಷಿಯಿದ್ದು, ಗರಿಷ್ಠ ತಾಪಮಾನ 26.4 ಮತ್ತುಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರುವ ಹೆಚ್ಚಿನಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ