ಬಿಎಸ್ವೈ ಅಂಪೈರ್ ಇಲ್ಲದೇ ಆಡುತ್ತಿದ್ದಾರೆ:ಡಿ.ಕೆ.ಸುರೇಶ್
Team Udayavani, Sep 20, 2018, 6:30 AM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಂಪೈರ್ ಇಲ್ಲದೇ ಆಟ ಆಡುತ್ತಿದ್ದಾರೆ. ಅವರಾಡುತ್ತಿರುವ ಆಟದಲ್ಲಿ ಅಂಪೈರ್ ಯಾರು ಎಂದು ಅವರಿಗೆ ಗೊತ್ತಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಆವರು, ಡಿಕೆ ಸಹೋದರರು ಎದುರಾಳಿಗಳಿಲ್ಲದೆ ಪಾನ್ ಮೂವ್ ಮಾಡುತ್ತಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಯಡಿಯೂರಪ್ಪಗೆ ಅಂಪೈರ್ ಯಾರೆಂದು ತಿಳಿದುಕೊಳ್ಳಲು ಮೊದಲು ಹೇಳಿ ಎಂದರು.
ಭಗವಂತ, ಗುರುಗಳು ಹಾಗೂ ಜನರ ಕೃಪೆ ನನ್ನ ಸಹೋದರನ ಮೇಲಿದೆ. ಹೆದರಿಕೊಂಡು ಓಡಿಹೋಗುವ ಜಯಮಾನ ಅವರದ್ದಲ್ಲ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ, ಜಾರಕಿಹೊಳಿ ಸಹೋದರರ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆದ ಅವರು, ಅವರಿಗೂ ನಮಗೂ ಏನ್ರೀ ಸಂಬಂಧ ? ಅವರನ್ನೇ ಹೋಗಿ ಕೇಳಿ ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಗದರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ