ಸೆಕ್ಯುರಿಟಿ ಗಾರ್ಡ್ ಹಂತಕನ ಸೆರೆ
Team Udayavani, Aug 2, 2017, 11:23 AM IST
ಮಹದೇವಪುರ: ಸೆಕ್ಯುರಿಟಿ ಗಾರ್ಡ್ಅನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಅರೋಪಿಯನ್ನು ಬೆಳಂದೂರು ಪೊಲೀಸರು ಬಂದಿಸುವಲ್ಲಿ ಯಶ್ವಿಸಿಯಾಗಿದ್ದಾರೆ.
ಅಸ್ಸಾಂ ಮೂಲದ ನೂಕ ರೇ ರೆಯ್ನಾಂಗ ಬಂಧಿತ ಆರೋಪಿ. ಬೆಳಂದೂರು ಸಮೀಪದ ಹರಳೂರು ರಸ್ತೆಯ ಲೇಕ್ ವ್ಯೂ ರೆಸಿಡೆನ್ಸಿಯಲ್ ಅಪಾರ್ಟಮೆಂಟ್ ಸೆಕ್ಯೂರಿಟಿ ಗಾರ್ಡ್ ಅಗಿದ್ದ ಹಸನ್ ಅಹ್ಮದ್ನನ್ನು ಆರೋಪಿ ಜುಲೈ 25 ರಂದು ಕೊಲೆ ಮಾಡಿ ಪರಾರಿಯಾಗಿದ್ದ.
ನೂಕ ರೇ ರೆಯ್ನಾಂಗ, ಮೃತ ಹಸನ್ ಅಹ್ಮದ್ ಹಾಗೂ ದೀಪಕ್ ಛತ್ರಿ ಎಂಬುವವರು ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದು ಮೂವರು ಪ್ರತ್ಯೇಕ ವಾಗಿ ಕೆಲಸ ಮಾಡುತ್ತಿದರು. ಇದರ ನಡುವೆ ದೀಪಕ್ ಛತ್ರಿ ತನ್ನ ಕೆಲಸವನ್ನು ನೂಕ ರೇ ರೇಯ್ನಾಂಗ ಕೊಡಿಸಿ ಅಸ್ಸಾಂಗೆ ವಾಪಾಸು ಹೋಗಲು ನಿರ್ಧರಿಸಿದ್ದ. ಆದರೆ, ಮೃತ ಹಸನ್ ಅಹ್ಮದ್ ಕೂಡ ದೀಪಕ್ ಕೆಲಸದ ಮೇಲೆ ಕಣ್ಣು ಹಾಕಿದ್ದ.
ಇದೇ ವಿಚಾರವಾಗಿ ಹಸನ್ ಅಹ್ಮದ್ಗೆ ಕರೆ ಮಾಡಿದ್ದ ಆರೋಪಿ, ಧಮಕಿ ಹಾಕಿದ್ದ. ನೂಕ ರೇ ರೆಯ್ನಾಂಗ ಧಮಕಿಗೆ ಹೆದರದ ಹಸನ್ ಆಕ್ರೋಶ ವ್ಯಕ್ತಪಡಿಸಿದ್ದ. ಹೀಗಾಗಿ ಹಸ್ನ್ ಅಹ್ಮದ್ನನ್ನು ಕೊಲೆ ಮಾಡಿದ್ದ ಆರೋಪಿ ಅಸ್ಸಾಂ ತೆರಳಲು ಸಿದ್ದವಾಗಿದ್ದ. ಅರೋಪಿಯ ಜಾಡು ಹಿಡಿದ ಬೆಳ್ಳಂದೂರು ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶ್ವಿಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ