ಚಂಡಮಾರುತ: ಸೋಂಕು ಹೆಚಳಕ್ಕೆ ದಾರಿ ಆಗದಿರಲಿ
Team Udayavani, May 17, 2021, 11:39 AM IST
ಬೆಂಗಳೂರು: ಈಗಾಗಲೇ ಕೊರೊನಾಸೋಂಕಿನ ಪಾಸಿಟಿವಿಟಿ ದರ ಹೆಚ್ಚಿರುವಕರಾವಳಿ ಮತ್ತು ಮರಣ ದರ ಹೆಚ್ಚಿರುವಮಲೆನಾಡಿನ ಜಿಲ್ಲೆಗಳಲ್ಲಿ ಈಗ ತೌಕ್ತೇಚಂಡಮಾರುತ ವ್ಯತಿರಿಕ್ತ ಹವಾಮಾನವುಸೋಂಕು ಹೆಚ್ಚಳಕ್ಕೆ ದಾರಿಯಾಗುವಸಾಧ್ಯತೆಗಳಿವೆ.ಒಂದು ಪ್ರದೇಶದಲ್ಲಿ ಮಳೆ ಮತ್ತುಶೀತಗಾಳಿ (ತಂಪನೆಯ) ವಾತಾವರಣವು ವೈರಸ್ಗಳ ವೃದ್ಧಿಗೆ ಪೂರಕವಾಗಿರಲಿದ್ದು,ಎರಡು ಪಟ್ಟು ಹೆಚ್ಚು ಉಲ್ಬಣವಾಗಲಿವೆ.
ಹೀಗಾಗಿಯೇ ವೈರಸ್ನಿಂದ ಬರುವ ಕೊರೊನಾ ಸೇರಿ ವಿಷಮಶೀತ ಜ್ವರ ಹೆಚ್ಚಳವಾಗಲಿದೆ.ಜತೆಗೆ ಮಳೆಯ ಹಿನ್ನೆಲೆ ಡೆಂಘೀ,ಚಿಕೂನ್ಗುನ್ಯಾ, ಮಲೇರಿಯಾದಂತಹಇತರೆ ರೋಗಿಗಳು ಕಾಡುವಸಾಧ್ಯತೆಗಳಿರುತ್ತವೆ. ಅಲ್ಲದೆ, ಸೋಂಕಿತರಆರೈಕೆ ಮತ್ತು ಚಿಕಿತ್ಸೆಗೂ ಈ ಮಳೆ ಮತ್ತುತಂಪನೆ ವಾತಾವಣವು ಪೂರಕವಲ್ಲಎಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ