ದೀಪಾವಳಿ: ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳ


Team Udayavani, Oct 30, 2019, 3:10 AM IST

deepavali

ಬೆಂಗಳೂರು: ದೀಪಾವಳಿ ಪಟಾಕಿ ಹಿನ್ನೆಲೆ ನಗರದಲ್ಲಿ ತುಸು ವಾಯು ಹಾಗೂ ಶಬ್ಧ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದ್ದು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ತಪಾಸಣೆಯಿಂದ ತಿಳಿದುಬಂದಿದೆ.

ಭಾನುವಾರ ಹಾಗೂ ಸೋಮವಾರದಂದು ಬಸವೇಶ್ವರನಗರ, ಹೆಬ್ಬಾಳ, ಜಯನಗರ, ಮೈಸೂರು ರಸ್ತೆಯಲ್ಲಿ ವಾಯು ಮಾಲಿನ್ಯ ಪ್ರಮಾಣವು ಹಾಗೂ ದೊಮ್ಮಲೂರು, ವಿಜಯನಗರ, ಎಚ್‌ಎಸ್‌ಆರ್‌ ಬಡಾವಣೆ, ಯಲಹಂಕ, ಇಂದಿರಾನಗರ, ಜಯನಗರದಲ್ಲಿ ಶಬ್ದ ಮಾಲಿನ್ಯವು ಸಾಮಾನ್ಯಕ್ಕಿಂತ ತುಸು ಹೆಚ್ಚು ವರದಿಯಾಗಿದೆ.

ಹಬ್ಬದ ಸಂದರ್ಭದಲ್ಲಿ ಉಂಟಾಗುವ ಮಾಲಿನ್ಯ ಅಳತೆ ಮಾಡುವ ನಿಟ್ಟಿನಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯು ನಗರದ 20 ಕಡೆ ವಾಯು ಮಾಲಿನ್ಯ ಪರಿಚ್ಛೇದಕಗಳು ಹಾಗೂ 10 ಕಡೆ ಶಬ್ಧ ಮಾಲಿನ್ಯ ಪರಿವೇಷ್ಟಕಗಳನ್ನು ಅಳವಡಿಸಿತ್ತು.

ಅದರಲ್ಲಿ ಸಾಮಾನ್ಯ ಮಾಲಿನ್ಯ ಪ್ರಮಾಣವು ಎಷ್ಟು ಎಂಬುದನ್ನು ಅ.21 ರಂದು ದಾಖಲಿಸಿತ್ತು. ಭಾನುವಾರ ಹಾಗೂ ಸೋಮವಾರ ತಪಾಸಣೆ ನಡೆದ ಬಹುತೇಕ ಭಾಗಗಳಲ್ಲಿಯೂ ಪಟಾಕಿಯಿಂದ ಸಾಧಾರಣ ಪ್ರಮಾಣಕ್ಕಿಂತ ಮಾಲಿನ್ಯ ಹೆಚ್ಚಳಾವಾಗಿರುವ ಕುರಿತು ದಾಖಲಾಗಿದೆ ಎಂದು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೀಪಾವಳಿ ಮೊದಲ ದಿನ ಭಾನುವಾರ ಮೊದಲ ದಿನ ನಗರದಲ್ಲಿ ಮಳೆಯಾದ ಪರಿಣಾಮ ಅಂದು ವಾಯುಮಾಲಿನ್ಯ ಸಾಮಾನ್ಯಕ್ಕಿಂತ ಮೂರ್‍ನಾಲ್ಕು ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌ನಷ್ಟು ಮಾಲಿನ್ಯ ಹೆಚ್ಚಳವಾಗಿದೆ. ಆದರೆ, ಸೋಮವಾರ ನಗರದಲ್ಲಿ ಪಟಾಕಿ ಸದ್ದು ಹೆಚ್ಚು ಕೇಳಿಸಿದ್ದರಿಂದ ಕೆವು ಕಡೆ 10 ರಿಂದ 15 ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌ನಷ್ಟು ಮಾಲಿನ್ಯ ಪ್ರಮಾಣ ಏರಿಕೆಯಾಗಿದೆ.

ಮಾಲಿನ್ಯ ಹೆಚ್ಚಳವಾಗಿರುವ ವಿವರ (ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌ )
ಸ್ಥಳ – ಸಾಮಾನ್ಯ ದಿನ- ಅ.27- ಅ.28
ಬಸವೇಶ್ವರನಗರ 51 91 73
ಹೆಬ್ಬಾಳ ಪಶುವೈದ್ಯಕೀಯ ವಿವಿ 46 69 86
ಜಯನಗರ 5ನೇ ಹಂತ 75 97 89
ಮೈಸೂರು ರಸ್ತೆ 73 68 88

ಎಕ್ಯೂಐ ಮಟ್ಟ
0-50- ಉತ್ತಮ (ಹೆಚ್ಚಿನ ಪರಿಣಾಮವಿಲ್ಲ)
51-100 ಸಮಾಧಾನಕರ (ಉಸಿರಾಟದ ಸಮಸ್ಯೆ ಇರುವವರಿಗೆ ತುಸು ತೊಡಕು )
101-200-ಸಾಧಾರಣ (ಚಿಕ್ಕ ಮಕ್ಕಳು, ಹೃದಯ ಮತ್ತು ಶ್ವಾಸಕೋಶದ ಸಮಸ್ಯೆ ಇರುವವರಿಗೆ ಉಸಿರಾಟದ ತೊಂದರೆ)
201-300 ಕಳಪೆ (ಉಸಿರಾಟದ ಸಮಸ್ಯೆ ಹೆಚ್ಚುತ್ತದೆ)

ಶಬ್ದ ಮಾಲಿನ್ಯ ಡೆಸಿಬಲ್‌ಗ‌ಳಲ್ಲಿ
ಸ್ಥಳ – ಸಾಮಾನ್ಯದಿನ -ಅ.27 -ಅ.28
ದೊಮ್ಮಲೂರು 56.7 57.7 64.1
ವಿಜಯನಗರ ಕ್ಲಬ್‌ 62.4 82.7 68.5
ಎಚ್‌ಎಸ್‌ಆರ್‌ ಬಡಾವಣೆ 69.6 74.8 75.8
ಯಶವಂತಪುರ ಠಾಣೆ 69.0 68.7 71.3
ಯಲಹಂಕ 75.7 73.5 85.7
(ಶಬ್ದ ಮಾಲಿನ್ಯವು 75 ಡೆಸಿಬಲ್‌ಗ‌ಳಿಗಿಂತ ಹೆಚ್ಚಿದ್ದರೆ ಕಿವಿ ತಮಟೆಗೆ ಸಮಸ್ಯೆ.)

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.