ತುರ್ತು ಅಗತ್ಯಗಳಿಗೆ ಆರ್ಥಿಕ ನೆರವು
Team Udayavani, Jun 11, 2021, 2:14 PM IST
ಟಿ.ದಾಸರಹಳ್ಳಿ: ಕೋವಿಡ್ ಸಂತ್ರಸ್ತಕುಟುಂಬಗಳ ತುರ್ತು ಅಗತ್ಯಗಳಿಗೆಆರ್ಥಿಕ ನೆರವು ನೀಡಲಾಗುತ್ತಿದೆ ಎಂದುಕರ್ನಾಟಕ ರಾಜ್ಯ ಸರ್ಕಾರಿ ಕುಂಬಾರನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಆರ್. ಶ್ರೀನಿವಾಸ್ ಹೇಳಿದರು.ಕ್ಷೇತ್ರದ ಬಾಗಲಗುಂಟೆಯ ಸಂತ್ರಸ್ತಕುಟುಂಬದ ಸದಸ್ಯರಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.
ಕೊರೊನಾ ಸೋಂಕಿಗೆ ಬಲಿಯಾಗಿರುವಆರ್ಥಿಕ ಸಂಕಷ್ಟದಲ್ಲಿರುವ ಕುಂಬಾರಸಮಾಜದ 150 ಕುಟುಂಬಗಳಿಗೆ 5ಸಾವಿರ ರೂ.ಗಳನ್ನು ನೀಡಲಾಗುತ್ತಿದೆ.ಇನ್ನೂ 100 ಕುಟುಂಬಗಳಿಗೆ ಆರ್ಥಿಕಸಹಾಯ ವಿಸ್ತರಿಸಲಾಗುವುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿಬಾಬು ಎಸ್.ಕುಂಬಾರ್ ಮಾತನಾಡಿ,ಸಂಘವು ತನ್ನ ಆರ್ಥಿಕ ಇತಿಮಿತಿಯಲ್ಲಿಸಮುದಾಯಕ್ಕೆ ನಿರಂತರವಾಗಿ ನೆರವುನೀಡುತ್ತಿದೆ. ಸಮಾಜಮುಖೀ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದೆ. ಸದ್ಯ ಸೋಂಕಿನಿಂದ ಕುಟುಂಬ ಸದಸ್ಯರನ್ನುಕಳೆದುಕೊಂಡವರ ನೆರವಿಗೆ ಧಾವಿಸಿದೆ.
ಸಮುದಾಯದ ದಾನಿಗಳ ನೆರವು ಹಾಗೂಸದಸ್ಯರ ಸಹಕಾರದಿಂದ ಈ ಕಾರ್ಯಮಾಡಲಾಗುತ್ತಿದೆ. ಸಹಾಯಧನ ವಿತರಣೆಬೆಂಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ನಡೆಯಲಿದೆ. ಸಾಧ್ಯವಿರುವೆಡೆಸಂತ್ರಸ್ತ ಕುಟುಂಬ ಸದಸ್ಯರಿಗೆ ನೇರವಾಗಿಚೆಕ್ ಹಸ್ತಾಂತರಿಸಲಾಗುವುದು ದೂರದಲ್ಲಿರುವವರ ಬ್ಯಾಂಕ್ ಖಾತೆಗೆ ಜಮೆಮಾಡಲಾಗುವುದು ಎಂದು ತಿಳಿಸಿದರು.
ಸಮಾಜಮುಖೀ ಹಾಗೂ ಸೇವಾ ಚಟುವಟಿಕೆಗಳಿಗೆ ಸಂಘದ ಪದಾಧಿ ಕಾರಿಗಳಾದಪಂಕಜ, ಚಿಕ್ಕವೀರಯ್ಯ, ಸಂಗಮೇಶ್,ರೇಣುಕಾ ಪ್ರಸಾದ್, ಭೀಮಪ್ಪಗುರುರಾಜ್ ಹಾಗೂ ಮಂಜುನಾಥ್ಕೈಜೋಡಿಸಿದ್ದಾರೆ ಎಂದು ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ