ಗಿಡ ಬೆಳೆಸಿ ಕಳಂಕದಿಂದ ಪಾರಾದೆ


Team Udayavani, Jun 6, 2019, 3:03 AM IST

gida

ಯಲಹಂಕ: ಬಂಜೆತನದ ಕಳಂಕದಿಂದ ತಪ್ಪಿಸಿಕೊಳ್ಳಲು ದಶಕಗಳ ಹಿಂದೆ ಗಿಡ ಸಾಲು ಮರ ನೆಡಲು ಪ್ರಾರಂಭಿಸಿ ಮರಗಳನ್ನೇ ಮಕ್ಕಳಂತೆ ಪೋಷಿಸಿದೆ ಎಂದು ಸಾಲು ಮರದ ತಿಮ್ಮಪ್ಪ ಹೇಳಿದರು.

ವಿಶ್ವ ಪರಿಸರದ ದಿನದ ಆಚರಣೆ ಅಂಗವಾಗಿ ಪ್ರಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪರಿಸರ ಜಾಗೃತಿ ಮತ್ತು ಸಸಿ ನಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಂದು ಮಕ್ಕಳು ಹೊಂದುವ ಸಾರ್ಮರ್ಥ್ಯವಿಲ್ಲದೆ ಗಿಡ ನೆಟ್ಟು ಬೆಳೆಸಿದೆ ಇಂದು ಆ ಗಡಮರಗಳ ಪ್ರೀತಿ ನನ್ನನ್ನು ಗೌರವಿಸಿ ಸಾಕಿ ಸಲಹುತ್ತಿವೆ. ನೀವು ಸಹ ಮರಗಿಡಗಳನ್ನು ಬೆಳೆಸಿ ಪ್ರೀತಿಸಿ ಎಂದೆದಿಗೂ ಅವು ಕೈಬಿಡುವಿಲ್ಲ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಪರಿಸರ ಕಾರ್ಯಕರ್ತೆ ಉಷಾ ನಾರಾಯಣ್‌ ಮಾತನಾಡಿ, ಪ್ಲಾಸ್ಟಿಕ್‌ ಮುಕ್ತವಾಗಿ ಜೀವನ ನಡೆಸುವ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಉಪಕುಲಪತಿ ಪ್ರೊಫೆಸರ್‌ ರಾಧಾ ಪದ್ಮನಾಭನ್‌ ಈಶ್ವರಭಟ್‌ ಇತರರು ಹಾಜರಿದ್ದರು.

ಟಾಪ್ ನ್ಯೂಸ್

NIA (2)

Rameshwaram Cafe; NIA ತನಿಖೆಯ ವೇಗ ತೀವ್ರ: ಚೆನ್ನೈ ಸೇರಿ ವಿವಿಧೆಡೆ ಶೋಧ

ಹುಕ್ಕಾ ಬಾರ್‌ ಮೇಲೆ ದಾಳಿ: ಬಿಗ್‌ಬಾಸ್‌ ವಿಜೇತ ಮುನಾವರ್‌ ಫಾರೂಕಿ ಸೇರಿ 14 ಮಂದಿ ವಶಕ್ಕೆ

ಹುಕ್ಕಾ ಬಾರ್‌ ಮೇಲೆ ದಾಳಿ: ಬಿಗ್‌ಬಾಸ್‌ ವಿಜೇತ ಮುನಾವರ್‌ ಫಾರೂಕಿ ಸೇರಿ 14 ಮಂದಿ ವಶಕ್ಕೆ

1-weqewq

Ramakrishna Mission ಸ್ವಾಮಿ ಸ್ಮರಣಾನಂದ ವಿಧಿವಶ: ಪ್ರಧಾನಿ ಸೇರಿ ಗಣ್ಯರ ಸಂತಾಪ

Ramya: ಉತ್ತರಕಾಂಡದಿಂದ ಹೊರನಡೆದ ರಮ್ಯಾ

Ramya: ಉತ್ತರಕಾಂಡದಿಂದ ಹೊರನಡೆದ ರಮ್ಯಾ

1-wr3

Record; ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆ: 25 ದಿನಗಳಲ್ಲಿ 3.13 ಕೋಟಿ!

1-wqewqewq

Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ

1-aaaa

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-bng

Video: ಮಹಿಳೆಗೆ ಹಲ್ಲೆ ನಡೆಸಿದ ಕಂಡಕ್ಟರ್; ವಿಡಿಯೋ ವೈರಲ್‌

Arrested: ವಿದ್ಯಾರ್ಥಿನಿಯ ಹಿಂಬಾಲಿಸಿ ಲೈಂಗಿಕ ಕಿರುಕುಳ: ವ್ಯಕ್ತಿ ಬಂಧನ

Arrested: ವಿದ್ಯಾರ್ಥಿನಿಯ ಹಿಂಬಾಲಿಸಿ ಲೈಂಗಿಕ ಕಿರುಕುಳ: ವ್ಯಕ್ತಿ ಬಂಧನ

Bengaluru: ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಲಾರಿ; ಚಾಲಕ ಸ್ಥಳದಲ್ಲೇ ಸಾವು

Bengaluru: ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಲಾರಿ; ಚಾಲಕ ಸ್ಥಳದಲ್ಲೇ ಸಾವು

Inspiration: ಮಗಳ ಹೆಸರಲ್ಲಿ 600 ಮಕ್ಕಳ ವಿದ್ಯಾಭ್ಯಾಸಕ್ಕೆ ಎಎಸ್‌ಐ ನೆರವು

Inspiration: ಮಗಳ ಹೆಸರಲ್ಲಿ 600 ಮಕ್ಕಳ ವಿದ್ಯಾಭ್ಯಾಸಕ್ಕೆ ಎಎಸ್‌ಐ ನೆರವು

Sthree toilet: ಸದ್ದಿಲ್ಲದೆ ಸ್ತ್ರೀ ಶೌಚಾಲಯ ಬಂಡಿ ಕಣ್ಮರೆ

Sthree toilet: ಸದ್ದಿಲ್ಲದೆ ಸ್ತ್ರೀ ಶೌಚಾಲಯ ಬಂಡಿ ಕಣ್ಮರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

NIA (2)

Rameshwaram Cafe; NIA ತನಿಖೆಯ ವೇಗ ತೀವ್ರ: ಚೆನ್ನೈ ಸೇರಿ ವಿವಿಧೆಡೆ ಶೋಧ

ಹುಕ್ಕಾ ಬಾರ್‌ ಮೇಲೆ ದಾಳಿ: ಬಿಗ್‌ಬಾಸ್‌ ವಿಜೇತ ಮುನಾವರ್‌ ಫಾರೂಕಿ ಸೇರಿ 14 ಮಂದಿ ವಶಕ್ಕೆ

ಹುಕ್ಕಾ ಬಾರ್‌ ಮೇಲೆ ದಾಳಿ: ಬಿಗ್‌ಬಾಸ್‌ ವಿಜೇತ ಮುನಾವರ್‌ ಫಾರೂಕಿ ಸೇರಿ 14 ಮಂದಿ ವಶಕ್ಕೆ

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

1-weqewq

Ramakrishna Mission ಸ್ವಾಮಿ ಸ್ಮರಣಾನಂದ ವಿಧಿವಶ: ಪ್ರಧಾನಿ ಸೇರಿ ಗಣ್ಯರ ಸಂತಾಪ

Ramya: ಉತ್ತರಕಾಂಡದಿಂದ ಹೊರನಡೆದ ರಮ್ಯಾ

Ramya: ಉತ್ತರಕಾಂಡದಿಂದ ಹೊರನಡೆದ ರಮ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.