ಭಾರೀ ಮಳೆ, ಭೂಕುಸಿತ; ಯಶವಂತಪುರ-ಕಾರವಾರ ಮಾರ್ಗದ ರೈಲು ಸಂಚಾರ ರದ್ದು
Team Udayavani, Aug 10, 2019, 2:55 PM IST
ಬೆಂಗಳೂರು: ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು-ಸಕಲೇಶಪುರ ಮಾರ್ಗವಾಗಿ ಸಂಚರಿಸುವ ಹಲವು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರದ್ದಾದ ರೈಲುಗಳ ವಿವರ:
1)ಯಶವಂತ ಪುರ-ಕಾರವಾರ ಎಕ್ಸ್ ಪ್ರೆಸ್(ದಿನಾಂಕ 12, 14, 16, 19, 21, 23 ಸೇರಿ ಒಟ್ಟು ಆರು ದಿನ ರದ್ದು)
2)ಕಾರವಾರ-ಯಶವಂತ ಪುರ ಎಕ್ಸ್ ಪ್ರೆಸ್ (ಆಗಸ್ಟ್ 13, 15, 17, 20, 22 ಸೇರಿ ಐದು ದಿನ ರದ್ದು)
3)ಎಸ್ ಬಿಸಿ ಕೆನರಾ- ಕಾರವಾರ ಎಕ್ಸ್ ಪ್ರೆಸ್( ಆ 14, 15, 16, 17, 21, 22 ಸೇರಿ ಆರು ದಿನ ರದ್ದು)
4) ಎಸ್ ಬಿಸಿ ಕೆನರಾ-ಕಾರವಾರ ಎಕ್ಸ್ ಪ್ರೆಸ್( ಆ.11, 12, 13, 18, 19, 20 ಸೇರಿ ಆರು ದಿನ ರದ್ದು)
5)ಕೆನರಾ-ಕಾರವಾರ –ಎಸ್ ಬಿಸಿ ಎಕ್ಸ್ ಪ್ರೆಸ್(ಆ.11, 12, 13, 14, 18, 19, 20, 21 ಸೇರಿ ಒಟ್ಟು ಎಂಟು ದಿನ ರದ್ದು)
6)ಕೆನರಾ-ಕಾರವಾರ ಎಕ್ಸ್ ಪ್ರೆಸ್(ಆ.15, 16, 17, 22 ಸೇರಿ 4 ದಿನ ರದ್ದು)
7)ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್(ಆ.13, 15. 18, 20, 22 ಸೇರಿ 5 ದಿನ ರದ್ದು)
8)ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ ಪ್ರೆಸ್(ಆ. 12, 14, 16, 19, 21, 23 ಸೇರಿ 6 ದಿನ ರದ್ದು)
9)ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ (ಆ.11, 13, 15, 18, 20, 22 ಸೇರಿ 6ದಿನ ರದ್ದು)
10)ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್(ಆ. 12, 14, 16, 19, 21, 23 ಸೇರಿ ಆರು ದಿನ ರದ್ದು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!