ತಾಯಿಯನ್ನು ಕಳೆದುಕೊಂಡೆ: ಕನ್ಹಯ್ಯ ಕುಮಾರ್
Team Udayavani, Oct 30, 2017, 11:41 AM IST
ಬೆಂಗಳೂರು: ಕನ್ಹಯ್ಯ (ಕೃಷ್ಣ)ನ ಜನನ ದೇವಕಿ ನದಿಯ ದಡದಲ್ಲಿ ಆಗಿತ್ತು. ಆದರೆ, ಅವನ ಪಾಲನೆ-ಪೋಷಣೆ ಮಾಡಿದ್ದು ಯಶೋಧೆ. ನನ್ನ ಮತ್ತು ಗೌರಿ ಲಂಕೇಶ್ ನಡುವಿನ ಬಾಂಧವ್ಯ ಕೂಡ ಅಂತಹದ್ದೇ ಆಗಿತ್ತು. ಆದರೆ, ದೌರ್ಬಾಗ್ಯವೆಂದರೆ ಆ ತಾಯಿಯನ್ನು ನಾನು ಬೇಗ ಕಳೆದುಕೊಂಡೆ ಎಂದು ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಗೌರಿ ಲಂಕೇಶ್ ಬಾಂಧವ್ಯದ ಬಗ್ಗೆ ನೆನೆದರು.
ಸಾಹಿತ್ಯ ಉತ್ಸವದಲ್ಲಿ ಭಾನುವಾರ ಅನುವಾದಿತ “ದಿ ವೇ ಐ ಸೀ ಇಟ್- ಎ ಗೌರಿ ಲಂಕೇಶ್ ರೀಡರ್’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಜೈಲಿಗೆ ಹೋದಾಗ ನನ್ನನ್ನು ಕೆಲವರು “ಫ್ರೆಂಡ್ಸ್ ಗ್ರೂಪ್’ನಿಂದ ಹೊರಗಿಟ್ಟರು. ಕೆಲವರು ನಾನು ಜೈಲಿನಿಂದ ಹೊರ ಬಂದಾಗ, ನನ್ನನ್ನು ರಾಜಕೀಯವಾಗಿ ಬಳಸಿ ಕೊಳ್ಳಲು ನೋಡಿದರು. ಆದರೆ, ಅಂತಹ ಸಂದರ್ಭದಲ್ಲಿ ನನ್ನನ್ನು ಅಪ್ಪಿಕೊಂಡು ತಾಯಿ ಪ್ರೀತಿ ಕೊಟ್ಟವರು ಗೌರಿ ಲಂಕೇಶ್ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ