ಅಕ್ರಮ ಮರಳು ಸಾಗಾಣಿಕೆ: ದಾಳಿ
Team Udayavani, Jul 16, 2021, 6:25 PM IST
ಬೆಂಗಳೂರು: ಗುಲ್ಬರ್ಗ ಜಿಲ್ಲೆಯ ಭೀಮಾನದಿ ತೀರದಲ್ಲಿಸುಮಾರು 5 ರಿಂದ 6 ಕಿ.ಮೀ. ವರೆಗೆ ಕರ್ನಾಟಕ ರಾಜ್ಯ ರಸ್ತೆಅಭಿವೃದ್ಧಿ ನಿಗಮ (ಕೆಆರ್ಐಡಿಎಲ್) ಸಂಸ್ಥೆ ಹೆಸರಿನಲ್ಲಿಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ದೂರುಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಯಿತು.
ಈ ವೇಳೆ ಸುಮಾರು 5 ರಿಂದ6ಕಿ.ಮೀ. ಇರುವಫಿರೋಜಾಬಾದ್ ವರೆಗೆ ನಡಿಗೆಯಲ್ಲಿ ಸಾಗಿ ದಾರಿ ಮಧ್ಯೆಜೆಸಿಬಿಯಿಂದ ಅಡ್ಡ ಹಳ್ಳ ತೆಗೆದು ತೊಂದರೆ ಕೊಟ್ಟರು.ಯಾವುದಕ್ಕೂ ಭಯಪಡದೆ ಭೇದಿಸಿ, ಈ ಎಲ್ಲಾ ಅಕ್ರಮಗಳಲ್ಲಿಶಾಮೀಲಾಗಿರುವ ನಮ್ಮ ಅಧಿಕಾರಿಗಳ ಮೇಲೆಕ್ರಮಜರುಗಿಸಲು ಸೂಚಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕನಿರ್ದೇಶಕ ಹಾಗೂ ಸ್ಥಳೀಯ ಮುಖಂಡರು ಶಕ್ತಿ ತುಂಬಿದರುಎಂದು ಪ್ರಕಟಣೆ ತಿಳಿಸಿದೆ.
ನಂತರ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳ ಜತೆ ವಿಭಾಗಮಟ್ಟದ ಪರಿಶೀಲನಾ ಸಭೆಯಲ್ಲಿ ಚರ್ಚಿಸಿದ ಸಂಸ್ಥೆ ಅಧ್ಯಕ್ಷರುದ್ರೇಶ್, ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಮತ್ತುತ್ವರಿತಗತಿಯಲ್ಲಿಕಾಮಗಾರಿಗಳನ್ನು ಮುಗಿಸಲು ಅಧಿಕಾರಿಗಳಿಗೆಸೂಚಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್