ಬೆಂಕಿ ಹಚ್ಚಿಕೊಂಡು ನೌಕರ ಆತ್ಮಹತ್ಯೆ
Team Udayavani, May 29, 2022, 12:29 PM IST
ಬೆಂಗಳೂರು: ಗಾರ್ಮೆಂಟ್ ನೌಕರರ ಆರ್ಎಂಸಿ ಯಾರ್ಡ್ ಬಳಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರ್ಎಂಸಿ ಯಾರ್ಡ್ ನಿವಾಸಿ ನವೀನ್ (31) ಮೃತ ವ್ಯಕ್ತಿ ಎಂದು ಗುರು ತಿಸಲಾಗಿದೆ.
ನವೀನ್ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸಮಾಡುತ್ತಿದ್ದು, ಎಡಗೈ ಸಮಸ್ಯೆಯಿಂದ ಕೆಲಸಮಾಡಲು ಆಗದೆ ಬಳಲುತ್ತಿದ್ದರು. ನವೀನ್ ತಂದೆಸಹ ಅನಾರೋಗ್ಯ ಪೀಡಿತರಾಗಿದ್ದರು. ಇದರಿಂದಬೇಸತ್ತು ಆರ್ಎಂಸಿಯಾರ್ಡ್ ಐಟಿಐ ಕಾಲೇಜುಬಳಿಯ ಮೈದಾನದಲ್ಲಿ ಮೈ ಮೇಲೆ ಪೆಟ್ರೋಲ್ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನವೀನ್ ಕೂಗಾಡುವುದನ್ನು ಅಲ್ಲಿನ ಸ್ಥಳಿಯರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ