ಕಾಳಸಂತೆಯಲ್ಲಿ ಚುಚ್ಚುಮದ್ದು: ಬಂಧನ


Team Udayavani, Apr 19, 2021, 8:33 PM IST

Injections

ಬೆಂಗಳೂರು: ಒಂದೆಡೆ ಕೋವಿಡ್ ನಿಯಂತ್ರಿ ಸಲುಕೇಂದ್ರ ಮತ್ತು ರಾಜ್ಯ ಸರ್ಕಾ ರ ನಾನಾ ಕಸ ರತ್ತು ನಡೆಸು ತ್ತಿದ್ದರೆ, ಮೊತ್ತೂಂದೆಡೆ ಕೊರೊ ನಾಗೆ ಪರಿಣಾಮಕಾರಿ ಔಷಧಿಯಾದ “ರೆಮ್‌ ಡೆಸಿವಿಯರ್‌’ಚುಚ್ಚಮದ್ದನ್ನು ಅಕ್ರ ಮ ವಾಗಿ ದಾಸ್ತಾ ನು ಮಾಡಿಕೊಂಡು ಅಧಿಕ ಬೆಲೆಗೆ ಮಾರಾ ಟ ಮಾಡು ತ್ತಿ ರುವ ಔಷಧಿ ಅಂಗಡಿ ಮಾಲೀ ಕರ ವಿರುದ್ಧ ರಾಜ್ಯ ಪೊಲೀಸ್‌ಇಲಾ ಖೆಗೆ ಕಾನೂನು ಕ್ರಮಕ್ಕೆ ಮುಂದಾಗಿದೆ.

ಈ ಬೆನ್ನಲ್ಲೇ ಚುಚ್ಚು ಮ ದ್ದಿ ನ ಅಭಾವ ಸೃಷ್ಟಿಸಿಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದವರ ವಿರುದ್ಧ ಬೆಂಗ ಳೂ ರಿ ನ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ದಾಳಿ ನಡೆಸಿ ಮೂವರುಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕಕಳೆದೆರ ಡು ದಿನಗಳಿಂದ ರೆಮ್‌ ಡೆಸಿವಿರ್‌ ಚುಚ್ಚುಮ ದ್ದಿ ನ ಅಭಾವ ಸೃಷ್ಟಿಸಲು ಮುಂದಾಗಿರುವವರಿಗೆಪೊಲೀಸರು ಎಚ್ಚರಿಕೆ ರವಾನಿಸಿದ್ದಾರೆ.

ಸುದ್ದಗುಂಟೆಪಾಳ್ಯದ ಗುರು ಶ್ರೀ ಮೆಡಿಕಲ್‌ಸ್ಟೋರ್‌ ಮಾಲೀಕ ರಾಜೇಶ್‌ ಮತ್ತು ಸಾಕೀಬ್‌ಹಾಗೂ ಸೊಹೈಲ್‌ ಬಂಧಿತರು. ಆರೋಪಿಗಳಿಂದ11 ರೆಮಿಡಿಸಿವಿರ್‌ ಚುಚ್ಚುಮದ್ದು ವಶಕ್ಕೆ ಪಡೆ ಯಲಾ ಗಿ ದೆ. ಆರೋ ಪಿ ಗ ಳಿಗೆ ಯಾವ ಸಗಟುವ್ಯಾಪಾರಿ ಚುಚ್ಚು ಮದ್ದು ಪೂರೈಕೆ ಮಾಡಿ ದ್ದಾರೆಎಂಬ ಬಗ್ಗೆ ತನಿಖೆ ನಡೆ ಯು ತ್ತಿ ದೆ ಎಂದು ಸಿಸಿಬಿಯ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ಪಾಟೀಲ್‌ ತಿಳಿಸಿದರು.

ಬೆಂಗ ಳೂರು ಸೇರಿ ರಾಜ್ಯ ದಲ್ಲಿ ದಿನೇ ದಿನೇಕೊರೊನಾ ಪ್ರಕ ರ ಣ ಗಳು ಹೆಚ್ಚಾ ಗು ತ್ತಿವೆ. ಈ ಮಧ್ಯೆಯೂ ಕೆಲ ಕಿಡಿ ಗೇ ಡಿ ಗಳು ರೆಮ್‌ ಡಿ ಸಿ ವಿರ್‌ ಚುಚ್ಚುಮ ದ್ದಿನ ಕೊರತೆ ಸೃಷ್ಟಿಸಿ ಕಾಳ ಸಂತೆ ಯಲ್ಲಿ ಅಧಿಕಬೆಲೆಗೆ ಮಾರಾಟ ಮಾಡು ತ್ತಿ ದ್ದಾರೆ. ಈ ಬಗ್ಗೆಎರಡು ದಿನಗಳ ಹಿಂದೆ ಗೃಹ ಸಚಿ ವ ಬಸವರಾಜಬೊಮ್ಮಾಯಿ ಅವರು ಎಚ್ಚರಿಕೆ ನೀಡಿದ್ದರು. ಈಬೆನ್ನಲ್ಲೇ ರಾಜ್ಯ ಪೊಲೀಸ್‌ ಮಹಾ ನಿ ರ್ದೇ ಶಕಪ್ರವೀಣ್‌ ಸೂದ್‌, ರಾಜ್ಯದ ಎಲ್ಲ ಕಮಿ ಷ ನ ರ್‌ಗಳು, ಎಸ್ಪಿ, ಐಜಿ ಪಿ ಗ ಳಿಗೆ ಈ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.