ಎಸ್‌ಎಸ್‌ ಜ್ಯುವೆಲ್ಲರ್ಸ್  ಮಾಲೀಕನಿಗೆ 64 ಲಕ್ಷ ದಂಡ


Team Udayavani, Jul 8, 2021, 6:24 PM IST

Jewelers

ಬೆಂಗಳೂರು: ತೆರಿಗೆ ವಂಚನೆ ಮಾಡಲುಮುಂಬೈನಿಂದ ಕೊರಿಯರ್‌ ಮೂಲಕ ಬಂದಿದ್ದಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣವನ್ನುಅಕ್ರವಾಗಿ ಸಾಗಾಟ ಮಾಡಿದ್ದ ಆರೋಪದಲ್ಲಿ ನಗರ್ತಪೇಟೆಯಲ್ಲಿರುವ ಎಸ್‌ಎಸ್‌ಜ್ಯುವೆಲ್ಲರ್ಸ್‌ಮಾಲೀಕನಿಗೆ ರಾಜ್ಯ ವಾಣಿಜ್ಯ ತೆರಿಗೆ ಉಪಆಯುಕ್ತ ಬರೋಬರಿ 64 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಅಕ್ರಮ ಚಿನ್ನಾಭರಣ ಸಾಗಾಟ ಸಂಬಂಧ8,06,739 ರೂ. ಹಾಗೂತೆರಿಗೆ ವಂಚನೆ ಸಂಬಂಧ56,21,255 ರೂ. ಒಟ್ಟು64,27,994 ರೂ. ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ?: ಆರೋಪಿತ ಜ್ಯುವೆಲ್ಲರಿಮಾಲೀಕ ತೆರಿಗೆ ವಂಚಿಸುವ ಉದ್ದೇಶದಿಂದಮುಂಬೈಹಾಗೂ ನೆರೆ ರಾಜ್ಯಗಳಿಂದ ಅಕ್ರಮವಾಗಿಕೋರಿಯರ್‌ ಮೂಲಕ ಚಿನ್ನಾಭರಣ ಖರೀದಿಸುತ್ತಿದ್ದ.2020, ನ. 21ರಂದು ತಡರಾತ್ರಿ ಸಿಟಿ ಮಾರುಕಟ್ಟೆ ಠಾಣೆಯ ಪಿಎಸ್‌ಐ ಸವಿತಾ, ಕಾನ್‌ಸ್ಟೆàಬಲ್‌ಗಳಾದ ಹನುಮಂತ, ಆನಂದ್‌ ಅವರುದೊಡ್ಡಪೇಟೆ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು.

ಅದೇವೇಳೆ ಈಗಾಗಲೇ ಬಂಧನಕ್ಕೊಳಗಾಗಿರುವಮುಂಬೈನ ದಲಪತ್‌ ಸಿಂಗ್‌(34) ಮತ್ತು ರಾಜಸಾನ § ಮೂಲದ ವಿಕಾಸ್‌ ಕುಮಾರ್‌ (35) ಎಂಬವರು ದ್ವಿಚಕ್ರ ವಾಹನದಲ್ಲಿಬರುತ್ತಿದ್ದರು. ಅವರನ್ನುತಡೆದು ವಿಚಾರಣೆ ನಡೆಸಿ, ಅವರ ಬ್ಯಾಗ್‌ಗಳಶೋಧಿಸಿದಾಗ3ಕೋಟಿ ರೂ. ಮೌಲ್ಯದ 65ನೆಕ್ಲೇಸ್‌,7 ಜತೆಬಳೆಗಳು, 150 ಗ್ರಾಂ ಕಿವಿಯೋಲೆಸೇರಿ 6.55 ಕೆ.ಜಿ. ಚಿನ್ನಾಭರಣ ಪತ್ತೆಯಾಗಿತ್ತು.

ಈಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಗೊಂದಲದಹೇಳಿಕೆ ನೀಡಿದ್ದರು.ಬಳಿಕ ಆರೋಪಿಗಳನ್ನು ಠಾಣೆಗೆ ಕರೆದೊಯ್ದುವಿಚಾರಣೆ ನvಸಿದಾ ೆ ಗ ಇದು ಕೇವಲ ಶೇ.1ರಷ್ಟುಗೂà ೆ ಲ್ಡ್‌. Öಚ್ಚಿ ೆ ನ ಬೆಲೆಯು ಇಲ್ಲ. ಶಿವಾಜಿನಗರದವ್ಯಕ್ತಿಯೊಬ್ಬರಿಗೆ ಸೇರಿ¨ುª ‌ ಎಂದೆಲ್ಲ ಕಥೆಸೃಷ್ಟಿಸುತ್ತಿದ್ದರು. ಅಲ್ಲದೆ, ಈ ಗೋಲ್ಡ್‌ ನಮ್ಮದಲ್ಲಎಂದು ಸುಮಾರು 15 ಮಂದಿಯನ್ನುಕರೆಸಿದ್ದರು.

ನಂತರ ತೀವ್ರ ವಿಚಾರಣೆ ನಡೆಸಿದಾಗನಗರ್ತಪೇಟೆಯಲ್ಲಿರುವ ಎಸ್‌ಎಸ್‌ ಜ್ಯುವೆಲ್ಲಸ್‌ìನಿಂದ ಬುಲ್‌ಟೆಂಪಲ್‌ ರಸ್ತೆಯಲ್ಲಿರುವಮಾಲೀಕರ Êುನೆ ‌ ಗೆ ಕೊಂಡೊಯ್ಯುತ್ತಿರುವುದಾಗಿಹೇಳಿದ್ದರು. ಜ್ಯುವೆಲ್ಲರ್ಗೆ ಕರೆದೊಯ್ದಾಗಲೂಯಾವುದೇ ದಾಖಲೆ ಸಿಕ್ಕಿರಲಿಲ್ಲ

ಟಾಪ್ ನ್ಯೂಸ್

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.