ದರೋಡೆ ಗ್ಯಾಂಗ್ ನಡೆಸುತ್ತಿದ್ದ ಕರವೇ ಮುಖಂಡ ಅರೆಸ್ಟ್
Team Udayavani, Nov 20, 2017, 2:01 PM IST
ಬೆಂಗಳೂರು: ನಗರದ ಹಲಸೂರಿನ ಜೋಗುಪಾಳ್ಯದಲ್ಲಿ ದರೋಡೆ ಗ್ಯಾಂಗ್ ನಡೆಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಮುಖಂಪನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ವರುಣ್ ಅಲಿಯಾಸ್ ಚಿನ್ನಿ ಎಂದು ತಿಳಿದು ಬಂದಿದ್ದು,ಪ್ರವೀಣ್ ಶೆಟ್ಟಿ ಬಣದಲ್ಲಿ ಗುರುತಿಸಿಕೊಂಡಿದ್ದ. ಹಲಸೂರಿನಲ್ಲಿ ನೈಟ್ ಶಿಫ್ಟ್ ಮುಗಿಸಿ ಬರುತ್ತಿದ್ದವರನ್ನುಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಎನ್ನಲಾಗಿದೆ.
ಹಲಸೂರು ಮೆಟ್ರೋ ಸ್ಟೇಶನ್ ಬಳಿ ಐಟಿ ಉದ್ಯೋಗಿಯ ದರೋಡೆಪ್ರಕರಣ ದ ತನಿಖೆವೇಳೆ ಬಲೆಗೆ ಬಿದ್ದಿದ್ದಾನೆ.
ರಾತ್ರಿ ಉದ್ಯೋಗಿಯನ್ನು ಅಡ್ಡಗಟ್ಟಿ, ವಾಚ್, ಪರ್ಸ್, ಮೊಬೈಲ್ ದರೋಡೆ ಮಾಡಿ ಎಟಿಎಂನಿಂದ 4000 ರೂ ಡ್ರಾ ಮಾಡಿಸಿದ್ದ ಎನ್ನಲಾಗಿದೆ.
ವರುಣ್ ತನ್ನ ಕುಕೃತ್ಯಕ್ಕೆ ನಾಲ್ವರು ಸಹಚರರನ್ನೂ ನೇಮಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ